AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಳ್ಳವರು.. ಆಪಲ್ ಏರ್‌ಪಾಡ್ಸ್​ಗಾಗಿ ಚಿನ್ನದ ಕಿವಿಯೋಲೆ ಮಾಡಿಸುವರಯ್ಯಾ!

ಮಿಶೋ ಡಿಸೈನ್ಸ್‌ ಎಂಬ ಜ್ಯುವೆಲ್ಲರಿ ಕಂಪನಿಯ ಸೃಜನಶೀಲ ನಿರ್ದೇಶಕಿ ಸುಹಾನಿ ಪರೇಖ್ ಅವರು ತಮ್ಮ ಆಪಲ್ ಏರ್‌ಪಾಡ್ಸ್​ಗಾಗಿ ಚಿನ್ನದ ಕಿವಿಯೋಲೆಗಳನ್ನು ತಯಾರಿಸಿ ಈಗ ಎಲ್ಲೆಡೆ ಸುದ್ದಿಯಾಗಿದ್ದಾರೆ. ಉಳ್ಳವರು ಚಿನ್ನದಲ್ಲೇ ಮಾಡುವರಯ್ಯಾ ಲಂಡನ್ ಮೂಲದ ಆಭರಣ ಕಂಪನಿಯಾಗಿರುವ ಮಿಶೋ ಡಿಸೈನ್ಸ್‌ ಕಂಪನಿಯ ಸೃಜನಶೀಲ ನಿರ್ದೇಶಕರಾಗಿರುವ ಪರೇಖ್ ಅವರು ತಮ್ಮ ವೈರ್‌ಲೆಸ್ ಹೆಡ್‌ಫೋನ್‌ಗಳು ಕಿವಿಯಿಂದ ಪದೇ ಪದೇ ಜಾರಿಬೀಳುವುದನ್ನು ಗಮನಿಸಿದ ಅವರು ತಮ್ಮ ವೈರ್‌ಲೆಸ್ ಹೆಡ್‌ಫೋನ್‌ಗಳು ಜಾರಿಬೀಳುವುದನ್ನು ತಪ್ಪಿಸಲು, ಹೆಡ್‌ಫೋನ್​ನನ್ನು ಹಿಡಿದಿಟ್ಟುಕೊಳ್ಳುವ ಹಾಗೆ ಕಿವಿಯೋಲೆಗಳನ್ನು ತಯಾರಿಸಿಕೊಂಡಿದ್ದಾರೆ. ತಮ್ಮ ಈ ವಿಭಿನ್ನ […]

ಉಳ್ಳವರು.. ಆಪಲ್ ಏರ್‌ಪಾಡ್ಸ್​ಗಾಗಿ ಚಿನ್ನದ ಕಿವಿಯೋಲೆ ಮಾಡಿಸುವರಯ್ಯಾ!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Sep 18, 2020 | 12:47 PM

Share

ಮಿಶೋ ಡಿಸೈನ್ಸ್‌ ಎಂಬ ಜ್ಯುವೆಲ್ಲರಿ ಕಂಪನಿಯ ಸೃಜನಶೀಲ ನಿರ್ದೇಶಕಿ ಸುಹಾನಿ ಪರೇಖ್ ಅವರು ತಮ್ಮ ಆಪಲ್ ಏರ್‌ಪಾಡ್ಸ್​ಗಾಗಿ ಚಿನ್ನದ ಕಿವಿಯೋಲೆಗಳನ್ನು ತಯಾರಿಸಿ ಈಗ ಎಲ್ಲೆಡೆ ಸುದ್ದಿಯಾಗಿದ್ದಾರೆ.

ಉಳ್ಳವರು ಚಿನ್ನದಲ್ಲೇ ಮಾಡುವರಯ್ಯಾ ಲಂಡನ್ ಮೂಲದ ಆಭರಣ ಕಂಪನಿಯಾಗಿರುವ ಮಿಶೋ ಡಿಸೈನ್ಸ್‌ ಕಂಪನಿಯ ಸೃಜನಶೀಲ ನಿರ್ದೇಶಕರಾಗಿರುವ ಪರೇಖ್ ಅವರು ತಮ್ಮ ವೈರ್‌ಲೆಸ್ ಹೆಡ್‌ಫೋನ್‌ಗಳು ಕಿವಿಯಿಂದ ಪದೇ ಪದೇ ಜಾರಿಬೀಳುವುದನ್ನು ಗಮನಿಸಿದ ಅವರು ತಮ್ಮ ವೈರ್‌ಲೆಸ್ ಹೆಡ್‌ಫೋನ್‌ಗಳು ಜಾರಿಬೀಳುವುದನ್ನು ತಪ್ಪಿಸಲು, ಹೆಡ್‌ಫೋನ್​ನನ್ನು ಹಿಡಿದಿಟ್ಟುಕೊಳ್ಳುವ ಹಾಗೆ ಕಿವಿಯೋಲೆಗಳನ್ನು ತಯಾರಿಸಿಕೊಂಡಿದ್ದಾರೆ.

ತಮ್ಮ ಈ ವಿಭಿನ್ನ ಕಿವಿಯೋಲೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪರೇಖ್, ನನ್ನ ಆಪಲ್ ಏರ್‌ಪಾಡ್​ಗಳು ನನ್ನ ಕಿವಿಯಿಂದ ಜಾರಿಬೀಳುತ್ತಿದ್ದವು. ಜೊತೆಗೆ ಏರ್ ಪಾಡ್​ಗಳು ಸುಲಭವಾಗಿ ಪಾಪ್ ಔಟ್ ಆಗುತ್ತವೆ. ಹಾಗಾಗಿ ನಾನು ಅವುಗಳನ್ನು ಕಳೆದುಕೊಳ್ಳುತ್ತೇನೆ ಎಂದು ಆಗಾಗ್ಗೆ ಹೆದರುತ್ತಿದ್ದೆ. ಈ ಭಯದಿಂದ ನಾನು ಈ ವಿಭಿನ್ನ ಕಿವಿಯೋಲೆಗಳನ್ನು ತಯಾರಿಸಿದೆ ಎಂದಿದ್ದಾರೆ.

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ