AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೈಟಾನಿಕ್​ ಪ್ರಯಾಣಿಕನ ಪತ್ರ ಹರಾಜಿಗೆ.. ಏನಿದರ ವಿಶೇಷತೆ?

ಇತಿಹಾಸದ ಪುಟಗಳಲ್ಲಿ ಅತ್ಯಂತ ದುರಂತ ಅವಘಡ ಕಂಡ ಟೈಟಾನಿಕ್​ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಪಾದ್ರಿಯೊಬ್ಬರ ಪತ್ರವೊಂದು ಇದೀಗ ಹರಾಜಿಗೆ ಬಂದಿದೆ. ಹಡಗು ಮುಳುಗುತ್ತಿದ್ದ ವೇಳೆ ತನ್ನ ಆತ್ಮರಕ್ಷಣಾ ಸಾಧನವಾದ ಲೈಫ್​ ಜಾಕೆಟ್​ನ ಮತ್ತೊಬ್ಬ ಪ್ರಯಾಣಿಕನಿಗೆ ನೀಡಿ ಮಾನವೀಯತೆ ಮೆರೆದ ಜಾನ್​ ಹಾರ್ಪರ್​ ಅನ್ನೋ ಪಾದ್ರಿಯೊಬ್ಬರ ಪತ್ರವು ಇದೀಗ ಬರೋಬ್ಬರಿ 65 ಸಾವಿರ ಡಾಲರ್ (48 ಲಕ್ಷ ರೂ.) ಮೊತ್ತಕ್ಕೆ ಹರಾಜು ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಜಾನ್​ ಹಾರ್ಪರ್​ ಟೈಟಾನಿಕ್​ನಲ್ಲಿ ತಮ್ಮ ಪತ್ನಿ ಹಾಗು ಪುತ್ರಿಯೊಟ್ಟಿಗೆ ಪ್ರಯಾಣಿಸುತ್ತಿದ್ದರು. ನೌಕೆ […]

ಟೈಟಾನಿಕ್​ ಪ್ರಯಾಣಿಕನ ಪತ್ರ ಹರಾಜಿಗೆ.. ಏನಿದರ ವಿಶೇಷತೆ?
KUSHAL V
| Edited By: |

Updated on: Nov 04, 2020 | 6:11 PM

Share

ಇತಿಹಾಸದ ಪುಟಗಳಲ್ಲಿ ಅತ್ಯಂತ ದುರಂತ ಅವಘಡ ಕಂಡ ಟೈಟಾನಿಕ್​ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಪಾದ್ರಿಯೊಬ್ಬರ ಪತ್ರವೊಂದು ಇದೀಗ ಹರಾಜಿಗೆ ಬಂದಿದೆ. ಹಡಗು ಮುಳುಗುತ್ತಿದ್ದ ವೇಳೆ ತನ್ನ ಆತ್ಮರಕ್ಷಣಾ ಸಾಧನವಾದ ಲೈಫ್​ ಜಾಕೆಟ್​ನ ಮತ್ತೊಬ್ಬ ಪ್ರಯಾಣಿಕನಿಗೆ ನೀಡಿ ಮಾನವೀಯತೆ ಮೆರೆದ ಜಾನ್​ ಹಾರ್ಪರ್​ ಅನ್ನೋ ಪಾದ್ರಿಯೊಬ್ಬರ ಪತ್ರವು ಇದೀಗ ಬರೋಬ್ಬರಿ 65 ಸಾವಿರ ಡಾಲರ್ (48 ಲಕ್ಷ ರೂ.) ಮೊತ್ತಕ್ಕೆ ಹರಾಜು ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಜಾನ್​ ಹಾರ್ಪರ್​ ಟೈಟಾನಿಕ್​ನಲ್ಲಿ ತಮ್ಮ ಪತ್ನಿ ಹಾಗು ಪುತ್ರಿಯೊಟ್ಟಿಗೆ ಪ್ರಯಾಣಿಸುತ್ತಿದ್ದರು. ನೌಕೆ ಮುಳುಗಡೆಯಾದಾಗ ತಮ್ಮ ಪತ್ನಿ ಮತ್ತು ಪುತ್ರಿಯನ್ನು ರಕ್ಷಣಾ ದೋಣಿಗೆ ಸ್ಥಳಾಂತರಿಸಿದ ಹಾರ್ಪರ್​ ಬಳಿಕ ತಮ್ಮ ಲೈಫ್​ ಜಾಕೆಟ್​ನ ಮತ್ತೊಬ್ಬ ಪ್ರಯಾಣಿಕರಿಗೆ ನೀಡಿಬಿಟ್ಟರು. ಇದರ ಪರಿಣಾಮವಾಗಿ ಹಾರ್ಪರ್​ ಹಡಗಿನೊಂದಿಗೆ ಸಮುದ್ರಪಾಲಾದರು.

Follow Us
ಕಾಂಗ್ರೆಸ್​​ನಲ್ಲಿ ಸ್ಫೋಟಕ ಬೆಳವಣಿಗೆ: 30 ಹಿರಿಯ ಶಾಸಕರು ದಿಢೀರ್ ಸಭೆ
ಕಾಂಗ್ರೆಸ್​​ನಲ್ಲಿ ಸ್ಫೋಟಕ ಬೆಳವಣಿಗೆ: 30 ಹಿರಿಯ ಶಾಸಕರು ದಿಢೀರ್ ಸಭೆ
ನಟಿ ಚೈತ್ರಾ ಜೆ. ಆಚಾರ್ ಕಂಠದಲ್ಲಿ ಕೇಳಿ ‘ಕರಿಮಾಯಿ ತಾಯೆ’ ಹಾಡು
ನಟಿ ಚೈತ್ರಾ ಜೆ. ಆಚಾರ್ ಕಂಠದಲ್ಲಿ ಕೇಳಿ ‘ಕರಿಮಾಯಿ ತಾಯೆ’ ಹಾಡು
ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?
ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?
ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ
ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ
ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ
ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ