AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೈಟಾನಿಕ್​ ಪ್ರಯಾಣಿಕನ ಪತ್ರ ಹರಾಜಿಗೆ.. ಏನಿದರ ವಿಶೇಷತೆ?

ಇತಿಹಾಸದ ಪುಟಗಳಲ್ಲಿ ಅತ್ಯಂತ ದುರಂತ ಅವಘಡ ಕಂಡ ಟೈಟಾನಿಕ್​ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಪಾದ್ರಿಯೊಬ್ಬರ ಪತ್ರವೊಂದು ಇದೀಗ ಹರಾಜಿಗೆ ಬಂದಿದೆ. ಹಡಗು ಮುಳುಗುತ್ತಿದ್ದ ವೇಳೆ ತನ್ನ ಆತ್ಮರಕ್ಷಣಾ ಸಾಧನವಾದ ಲೈಫ್​ ಜಾಕೆಟ್​ನ ಮತ್ತೊಬ್ಬ ಪ್ರಯಾಣಿಕನಿಗೆ ನೀಡಿ ಮಾನವೀಯತೆ ಮೆರೆದ ಜಾನ್​ ಹಾರ್ಪರ್​ ಅನ್ನೋ ಪಾದ್ರಿಯೊಬ್ಬರ ಪತ್ರವು ಇದೀಗ ಬರೋಬ್ಬರಿ 65 ಸಾವಿರ ಡಾಲರ್ (48 ಲಕ್ಷ ರೂ.) ಮೊತ್ತಕ್ಕೆ ಹರಾಜು ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಜಾನ್​ ಹಾರ್ಪರ್​ ಟೈಟಾನಿಕ್​ನಲ್ಲಿ ತಮ್ಮ ಪತ್ನಿ ಹಾಗು ಪುತ್ರಿಯೊಟ್ಟಿಗೆ ಪ್ರಯಾಣಿಸುತ್ತಿದ್ದರು. ನೌಕೆ […]

ಟೈಟಾನಿಕ್​ ಪ್ರಯಾಣಿಕನ ಪತ್ರ ಹರಾಜಿಗೆ.. ಏನಿದರ ವಿಶೇಷತೆ?
KUSHAL V
| Edited By: |

Updated on: Nov 04, 2020 | 6:11 PM

Share

ಇತಿಹಾಸದ ಪುಟಗಳಲ್ಲಿ ಅತ್ಯಂತ ದುರಂತ ಅವಘಡ ಕಂಡ ಟೈಟಾನಿಕ್​ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಪಾದ್ರಿಯೊಬ್ಬರ ಪತ್ರವೊಂದು ಇದೀಗ ಹರಾಜಿಗೆ ಬಂದಿದೆ. ಹಡಗು ಮುಳುಗುತ್ತಿದ್ದ ವೇಳೆ ತನ್ನ ಆತ್ಮರಕ್ಷಣಾ ಸಾಧನವಾದ ಲೈಫ್​ ಜಾಕೆಟ್​ನ ಮತ್ತೊಬ್ಬ ಪ್ರಯಾಣಿಕನಿಗೆ ನೀಡಿ ಮಾನವೀಯತೆ ಮೆರೆದ ಜಾನ್​ ಹಾರ್ಪರ್​ ಅನ್ನೋ ಪಾದ್ರಿಯೊಬ್ಬರ ಪತ್ರವು ಇದೀಗ ಬರೋಬ್ಬರಿ 65 ಸಾವಿರ ಡಾಲರ್ (48 ಲಕ್ಷ ರೂ.) ಮೊತ್ತಕ್ಕೆ ಹರಾಜು ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಜಾನ್​ ಹಾರ್ಪರ್​ ಟೈಟಾನಿಕ್​ನಲ್ಲಿ ತಮ್ಮ ಪತ್ನಿ ಹಾಗು ಪುತ್ರಿಯೊಟ್ಟಿಗೆ ಪ್ರಯಾಣಿಸುತ್ತಿದ್ದರು. ನೌಕೆ ಮುಳುಗಡೆಯಾದಾಗ ತಮ್ಮ ಪತ್ನಿ ಮತ್ತು ಪುತ್ರಿಯನ್ನು ರಕ್ಷಣಾ ದೋಣಿಗೆ ಸ್ಥಳಾಂತರಿಸಿದ ಹಾರ್ಪರ್​ ಬಳಿಕ ತಮ್ಮ ಲೈಫ್​ ಜಾಕೆಟ್​ನ ಮತ್ತೊಬ್ಬ ಪ್ರಯಾಣಿಕರಿಗೆ ನೀಡಿಬಿಟ್ಟರು. ಇದರ ಪರಿಣಾಮವಾಗಿ ಹಾರ್ಪರ್​ ಹಡಗಿನೊಂದಿಗೆ ಸಮುದ್ರಪಾಲಾದರು.

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ