AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ದೇಶ ನನ್ನ ಕರ್ತವ್ಯ | My India My Duty

ನೀವು ಇಚ್ಛಿಸಿದ ಕರ್ತವ್ಯದ ಬಗ್ಗೆ ವಿಡಿಯೊ ಶೂಟ್​ ಮಾಡಿ, Facebookನಲ್ಲಿ #MyIndiaMyDuty ಹ್ಯಾಷ್​​ಟ್ಯಾಗ್​ನೊಂದಿಗೆ ಪೋಸ್ಟ್​ ಮಾಡಿ. @Tv9Kannada ಟ್ಯಾಗ್​ ಮಾಡುವುದು ಮರೆಯದಿರಿ.

ನನ್ನ ದೇಶ ನನ್ನ ಕರ್ತವ್ಯ | My India My Duty
ನನ್ನ ದೇಶ ನನ್ನ ಕರ್ತವ್ಯ
TV9 Web
| Edited By: |

Updated on:Apr 06, 2022 | 8:41 PM

Share

ಬೆಂಗಳೂರು: ‘ಇದು ನನ್ನ ದೇಶ, ಸದಾ ಚೆನ್ನಾಗಿರಬೇಕು, ಎಲ್ಲ ಭಾರತೀಯರು ಸುಖವಾಗಿರಬೇಕು’ ಎನ್ನುವುದು ಎಲ್ಲರ ಕನಸು. ಕೇವಲ ಕನಸು ಕಂಡರಷ್ಟೇ ಸಾಕೆ? ಈ ಕನಸು ಸಾಕಾರಗೊಳ್ಳಲು ನಮ್ಮ ಪರಿಶ್ರಮವೂ ಬೇಕಲ್ಲವೇ?

ಈ ಪ್ರಶ್ನೆಗಳಿಗೆ ಹೌದು ಎನ್ನುವ ಉತ್ತರವನ್ನು ನಮ್ಮ ನಡುವಿನ ಹಲವರು ಈಗಾಗಲೇ ಕಂಡುಕೊಂಡಿದ್ದಾರೆ. ಮಾತ್ರವಲ್ಲ ತಮ್ಮದೇ ಆದ ರೀತಿಯಲ್ಲಿ ಅದನ್ನು ಸಾಕಾರಗೊಳಿಸಲು ಶ್ರಮಿಸುತ್ತಿದ್ದಾರೆ. ಇಂಥವರನ್ನು ಸಮಾಜಕ್ಕೆ ಪರಿಚಯಿಸುವ ಅಭಿಯಾನವನ್ನು ‘ಟಿವಿ9’ ಮಾಧ್ಯಮ ಸಮೂಹ ಆರಂಭಿಸಿದೆ.

ನನ್ನ ದೇಶಕ್ಕಾಗಿ ನಾನು ಇಂಥದ್ದೊಂದು ಕೆಲಸ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಲು ಪ್ರತಿದಿನವೂ ಶುಭದಿನವೇ. ನೀವು ಇಚ್ಛಿಸಿದ ಕರ್ತವ್ಯದ ಬಗ್ಗೆ ವಿಡಿಯೊ ಶೂಟ್​ ಮಾಡಿ, Facebookನಲ್ಲಿ #MyIndiaMyDuty ಹ್ಯಾಷ್​​ಟ್ಯಾಗ್​ನೊಂದಿಗೆ ಪೋಸ್ಟ್​ ಮಾಡಿ. @Tv9Kannada ಟ್ಯಾಗ್​ ಮಾಡುವುದು ಮರೆಯದಿರಿ.

ಬನ್ನಿ ‘ನನ್ನ ದೇಶಕ್ಕಾಗಿ ನನ್ನ ಕರ್ತವ್ಯ’ ಘೋಷಿಸಿಕೊಳ್ಳೋಣ. ದೇಶದ ಹಿತಕ್ಕಾಗಿ ಶ್ರಮಿಸೋಣ. ಸಮಾಜದ ಹಿತಕ್ಕಾಗಿ, ನೀವಷ್ಟೇ ಅಲ್ಲ ನಿಮ್ಮ ಗೆಳೆಯ/ಗೆಳತಿಯರು ಮಾಡಿರುವ ಒಳ್ಳೆಯ ಕೆಲಸಗಳ ಬಗ್ಗೆಯೂ ನೀವು ನಮ್ಮೊಂದಿಗೆ ವಿಡಿಯೊ ಹಂಚಿಕೊಳ್ಳಬಹುದು. ಇದು ನಿರಂತರ ನಡೆಯುವ ಅಭಿಯಾನ. ಒಳ್ಳೇ ಕೆಲಸ ಹಂಚಿಕೊಳ್ಳಲು ಕೊನೆಯ ದಿನದ ಗಡುವು ಇಲ್ಲ.

Published On - 10:47 am, Tue, 26 January 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ