AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಸ್ತಕ ಓದುವ ಹವ್ಯಾಸ ಇರುವವರ ಆಯಸ್ಸು ಹೆಚ್ಚಾಗುತ್ತದಂತೆ! ಹೇಗೆ?

ಯಾರು ಪುಸ್ತಕವನ್ನು ಹೆಚ್ಚಿಗೆ ಓದುತ್ತಾರೋ ಅವರು ಹೆಚ್ಚಿಗೆ ಬಾಳುತ್ತಾರೆ. ಅಂದ್ರೆ ಅವರು ಆಯುಸ್ಸು ವೃದ್ದಿಯಾಗುತ್ತೆ ಎಂದು ಇಂಗ್ಲೆಂಡ್‌ನ ಸಂಶೋಧಕರು ಹೇಳಿದ್ದಾರೆ. ಈ ಸಂಬಂಧ ಯೇಲ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯಲ್ಲಿ ಪುಸ್ತಕವನ್ನು ಓದುವ ಹವ್ಯಾಸವುಳ್ಳವುರು ಹೆಚ್ಚು ವರ್ಷ ಬಾಳುತ್ತಾರೆ. ಪುಸ್ತಕ ಓದದೇ ಇರುವ ವ್ಯಕ್ತಿಗಳಿಗಿಂತ ಓದುವ ಹವ್ಯಾಸವುಳ್ಳವರ ಆಯುಸ್ಸು ಕನಿಷ್ಠ 23 ತಿಂಗಳು ಹೆಚ್ಚಿಗೆ ಎಂದು ಕಂಡು ಬಂದಿದೆ. ಈ ಸಂಬಂಧ ಯೇಲ್ ವಿಶ್ವವಿದ್ಯಾಲಯ 3,635 ಜನರ ಮೇಲೆ ಸಂಶೋಧನೆ ಮಾಡಿದೆ. ವಾರಕ್ಕೆ ಕನಿಷ್ಟ 3.5ಗಂಟೆ ಓದಿಕೊಂಡರೆ ಅಥವಾ […]

ಪುಸ್ತಕ ಓದುವ ಹವ್ಯಾಸ ಇರುವವರ ಆಯಸ್ಸು ಹೆಚ್ಚಾಗುತ್ತದಂತೆ! ಹೇಗೆ?
Guru
Guru| Edited By: ಸಾಧು ಶ್ರೀನಾಥ್​|

Updated on:Aug 10, 2020 | 1:57 PM

Share

ಯಾರು ಪುಸ್ತಕವನ್ನು ಹೆಚ್ಚಿಗೆ ಓದುತ್ತಾರೋ ಅವರು ಹೆಚ್ಚಿಗೆ ಬಾಳುತ್ತಾರೆ. ಅಂದ್ರೆ ಅವರು ಆಯುಸ್ಸು ವೃದ್ದಿಯಾಗುತ್ತೆ ಎಂದು ಇಂಗ್ಲೆಂಡ್‌ನ ಸಂಶೋಧಕರು ಹೇಳಿದ್ದಾರೆ.

ಈ ಸಂಬಂಧ ಯೇಲ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯಲ್ಲಿ ಪುಸ್ತಕವನ್ನು ಓದುವ ಹವ್ಯಾಸವುಳ್ಳವುರು ಹೆಚ್ಚು ವರ್ಷ ಬಾಳುತ್ತಾರೆ. ಪುಸ್ತಕ ಓದದೇ ಇರುವ ವ್ಯಕ್ತಿಗಳಿಗಿಂತ ಓದುವ ಹವ್ಯಾಸವುಳ್ಳವರ ಆಯುಸ್ಸು ಕನಿಷ್ಠ 23 ತಿಂಗಳು ಹೆಚ್ಚಿಗೆ ಎಂದು ಕಂಡು ಬಂದಿದೆ. ಈ ಸಂಬಂಧ ಯೇಲ್ ವಿಶ್ವವಿದ್ಯಾಲಯ 3,635 ಜನರ ಮೇಲೆ ಸಂಶೋಧನೆ ಮಾಡಿದೆ.

ವಾರಕ್ಕೆ ಕನಿಷ್ಟ 3.5ಗಂಟೆ ಓದಿಕೊಂಡರೆ ಅಥವಾ ಓದಿದರೆ ಅಂಥವರ ಮಿದುಳಿಗೆ ವ್ಯಾಯಾಮವಾಗುತ್ತದೆ. ಇದರಿಂದ ಅದು ಉಲ್ಲಸಿತಗೊಳ್ಳುತ್ತದೆ. ಪರಿಣಾಮ ಅಂಥ ವ್ಯಕ್ತಿಗಳು ಉತ್ಸಾಹದಿಂದ ಇರುತ್ತಾರೆ. ಇದು ಅಂತಿಮವಾಗಿ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಹಾಗೇನೆ ಅವರ ಆಯುಸ್ಸು ಕೂಡಾ ವೃದ್ಧಿಸುತ್ತೆ ಎಂದು ಸಂಶೋದಕರು ತಿಳಿಸಿದ್ದಾರೆ.

ಓದುವ ಹವ್ಯಾಸದಲ್ಲೂ ದಿನಪತ್ರಿಕೆಗಳು ಮತ್ತು ಪುಸ್ತಕಗಳನ್ನಾಗಿ ವಿಂಗಡಿಸಿದ್ದು, ಪುಸ್ತಕ ಓದುವುದರಿಂದ ಹೆಚ್ಚಿನ ಲಾಭವಾಗಲಿದೆ. ಇದರಿಂದ ಮಿದುಳಿಗೆ ವ್ಯಾಯಾಮದ ಜೊತೆಗೆ ಹೊಸ ಹೊಸ ವಿಷಯಗಳಿಂದ ಮನಸ್ಸು ಚೇತೋಹಾರಿಯಾಗಿರುತ್ತೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲ ಓದುವ ಹವ್ಯಾಸ ಡಿಮೆನ್ಸಿಯಾ ಅಂಥ ರೋಗಗಳಿಂದ ದೂರುವಿರಿಸುತ್ತೆ.

ಯಾರು ವಾರವೊಂದಕ್ಕೆ ಮೂರುವರೆ ತಾಸುಗಳಿಗಿಂತ ಅಧಿಕ ಸಮಯ ಓದುತ್ತಾರೋ ಅವರ ಆಯುಸ್ಸು ಇತರರಿಗಿಂತ 23 ತಿಂಗಳು ಹೆಚ್ಚು ಬಾಳುತ್ತಾರೆ. ಕಡಿಮೆ ಓದುವವರು 17 ತಿಂಗಳಷ್ಟೇ ಹೆಚ್ಚು ಬದುಕುತ್ತಾರೆ. ಏನನ್ನು ಓದದೇ ಇರೋರು ಓದುವವರಿಗಿಂತ 23 ತಿಂಗಳೂ ಕಡಿಮೆ ಬದುಕುತ್ತಾರೆ ಎಂದು ಹಾರ್ವರ್ಡ್ ಮತ್ತು ಯೇಲ್ ವಿಶ್ವವಿದ್ಯಾಲಯಗಳ ಈ ಸಂಶೋಧನೆಯಲ್ಲಿ ಕಂಡು ಬಂದಿದೆ.

Published On - 1:56 pm, Mon, 10 August 20

Follow Us
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 3 ಲಕ್ಷ ರೂಪಾಯಿ ನೋಟುಗಳ ವಿಶೇಷ ಅಲಂಕಾರ
ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 3 ಲಕ್ಷ ರೂಪಾಯಿ ನೋಟುಗಳ ವಿಶೇಷ ಅಲಂಕಾರ
ಹುಬ್ಬಳ್ಳಿ ಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ದಂಡು, ವಿಶೇಷ ಅಲಂಕಾರ
ಹುಬ್ಬಳ್ಳಿ ಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ದಂಡು, ವಿಶೇಷ ಅಲಂಕಾರ