AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Teachings: ಅನ್ನದಾನ, ವಸ್ತ್ರದಾನ ಹೀಗೆ ಎಲ್ಲ ದಾನಗಳಿಗಿಂತಲೂ ಈ ದಾನವೇ ಶ್ರೇಷ್ಠವಾದುದು ಎನ್ನುತ್ತಾರೆ ಚಾಣಕ್ಯ, ಯಾವುದದು?

ಆದರೆ, ದಾನ ಯಾವುದೇ ಆದರೂ ಅದನ್ನು ಅರ್ಹರಿಗೆ ಮಾತ್ರ ನೀಡಬೇಕು. ಆಗ ಮಾತ್ರ ದಾನಕ್ಕೆ ಬೆಲೆ ಬರುತ್ತದೆ. ಹಸಿದವನಿಗೆ ಅನ್ನ ಕೊಟ್ಟರೆ ಹೊಟ್ಟೆ ತುಂಬುತ್ತದೆ. ತುಂಬಿದವನಿಗೆ ಅನ್ನ ಬೇಕಿಲ್ಲ. ಹಾಗೆಯೇ ನಿಜವಾಗಿ ಆಸಕ್ತಿ ಇರುವವನಿಗೆ ಜ್ಞಾನವನ್ನು ಕೊಡಬೇಕು.

Chanakya Teachings: ಅನ್ನದಾನ, ವಸ್ತ್ರದಾನ ಹೀಗೆ ಎಲ್ಲ ದಾನಗಳಿಗಿಂತಲೂ ಈ ದಾನವೇ ಶ್ರೇಷ್ಠವಾದುದು ಎನ್ನುತ್ತಾರೆ ಚಾಣಕ್ಯ, ಯಾವುದದು?
ಈ ನಾಲ್ಕು ವಿಧಗಳಲ್ಲಿ ಹಣ ಸಂಪಾದಿಸಿದರೆ.. ಅಂತಹವರ ಜೀವನ ಯಾವಾಗಲೂ ಕಷ್ಟಕರವಾಗಿರುತ್ತದೆ!
TV9 Web
| Edited By: |

Updated on: Jul 27, 2022 | 3:35 PM

Share

ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ದಾನ ಮಾಡಬೇಕು ಎಂಬುದು ಆಚಾರ್ಯ ಚಾಣಕ್ಯದ ಉದಾತ್ತ ಚಿಂತನೆಯಾಗಿತ್ತು. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನೀವು ಏನನ್ನಾದರೂ ದಾನ ಮಾಡಬಹುದು. ಭೂದಾನ, ಕನ್ಯಾದಾನ, ವಸ್ತ್ರದಾನ, ಅನ್ನದಾನ, ಗೋದಾನ ಇವು ದಾನಗಳಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಆದರೆ ಇದಕ್ಕಿಂತ ಉತ್ತಮವಾದ ದಾನ/ ದತ್ತಿ ಇದೆ ಎನ್ನುತ್ತಾರೆ ಆಚಾರ್ಯ ಚಾಣಕ್ಯ (Chanakya Teachings).

  1. ಪ್ರಪಂಚದಲ್ಲಿ ಜ್ಞಾನಕ್ಕಿಂತ (Education) ಮಿಗಿಲಾದುದು ಮತ್ತೊಂದು ಇಲ್ಲ ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಮತ್ತು ಅದೊಂದು ಉತ್ತಮ ಕೊಡುಗೆ (Donation) ಎಂದು ಪರಿಗಣಿಸಿದ್ದರು. ಆಚಾರ್ಯ ಕಾಮಧೇನು ವಿದ್ಯೆಯನ್ನು ಹಸುವಿಗೆ ಹೋಲಿಸಿದ್ದಾರೆ. ಕಲಿಕೆ ಒಂದು ಅಕ್ಷಯ ಸಂಪತ್ತು. ನೀವು ಎಷ್ಟು ವಿದ್ಯೆಯನ್ನು ದಾನ ಮಾಡುತ್ತೀರೋ ಅಷ್ಟೂ ಅದು ಬೆಳೆಯುತ್ತದೆ. ಬುದ್ಧಿವಂತಿಕೆಯು ಮಗುವನ್ನು ಯಾವಾಗಲೂ ರಕ್ಷಿಸುವ ತಾಯಿಯಂತೆ.
  2. ಆಚಾರ್ಯ ಚಾಣಕ್ಯ ಅನ್ನ, ಬಟ್ಟೆ, ಭೂಮಿ ನೀಡುವುದರಿಂದ ಒಬ್ಬ ವ್ಯಕ್ತಿಗೆ ತಾತ್ಕಾಲಿಕವಾಗಿ ಕೆಲಕಾಲ ಅನುಕೂಲವಾಗುತ್ತದೆ ಎಂದಿದ್ದರು. ಅದೇ, ಜ್ಞಾನವನ್ನು ದಾನ ಮಾಡಿದರೆ.. ಆ ವ್ಯಕ್ತಿಯ ಜೀವನದಲ್ಲಿ ಬೆಳಕನ್ನು ತುಂಬುತ್ತೀರಿ. ಜ್ನಾನ ದಾನ.. ಒಬ್ಬರಿಂದ ಮತ್ತೊಬ್ಬರಿಗೆ ಸಾಗುವುದು. ಈ ಸದ್ಗುಣವು ಶಾಶ್ವತವಾಗಿರುತ್ತದೆ. ಒಬ್ಬ ವ್ಯಕ್ತಿಗೆ ಗೌರವಯುತವಾದ ಜೀವನ, ಸಂಪತ್ತು ಇತ್ಯಾದಿಗಳನ್ನು ನೀಡುತ್ತದೆ. ಕೆಟ್ಟ ಸಮಯದಲ್ಲೂ ಸರಿಯಾದ ಮಾರ್ಗವನ್ನು ತೋರಿಸುತ್ತದೆ. ಆದ್ದರಿಂದ ಜ್ಞಾನದ ವರವೇ ಶ್ರೇಷ್ಠ.
  3. ಇತರ ಯಾವುದೇ ವಸ್ತುವನ್ನು ದಾನ ಮಾಡುವುದರಿಂದ ವೈಯಕ್ತಿಕವಾಗಿ ಆ ಒಬ್ಬ ವ್ಯಕ್ತಿಗೆ ಮಾತ್ರ ಪ್ರಯೋಜನವಾಗುತ್ತದೆ. ಅದೇ, ಜ್ಞಾನವನ್ನು ದಾನ ಮಾಡುವುದರಿಂದ ಇಡೀ ಸಮಾಜಕ್ಕೆ ಲಾಭವಾಗುತ್ತದೆ ಎಂದು ಆಚಾರ್ಯ ಹೇಳಿದ್ದರು. ಆದ್ದರಿಂದ ನಿಮ್ಮಲ್ಲಿರುವ ಜ್ಞಾನವನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಬೇಡಿ. ಆದಷ್ಟು ಜನರಿಗೆ ಶೇರ್ ಮಾಡಿ.
  4. ಆದರೆ, ದಾನ ಯಾವುದೇ ಆದರೂ ಅದನ್ನು ಅರ್ಹರಿಗೆ ಮಾತ್ರ ನೀಡಬೇಕು. ಆಗ ಮಾತ್ರ ದಾನಕ್ಕೆ ಬೆಲೆ ಬರುತ್ತದೆ. ಹಸಿದವನಿಗೆ ಅನ್ನ ಕೊಟ್ಟರೆ ಹೊಟ್ಟೆ ತುಂಬುತ್ತದೆ. ತುಂಬಿದವನಿಗೆ ಅನ್ನ ಬೇಕಿಲ್ಲ. ಹಾಗೆಯೇ ನಿಜವಾಗಿ ಆಸಕ್ತಿ ಇರುವವನಿಗೆ ಜ್ಞಾನವನ್ನು ಕೊಡಬೇಕು. ಅವನ ಕುತೂಹಲವನ್ನು ತಣಿಸಬೇಕು. ಅವನು ವಿದ್ಯಾವಂತನಾಗಿರಬೇಕು. ಅಂತಹ ವ್ಯಕ್ತಿಯು ಯಾವಾಗಲೂ ಆ ಜ್ಞಾನವನ್ನು ಚೆನ್ನಾಗಿ ಬಳಸುತ್ತಾನೆ, ಬೆಳೆಸುತ್ತಾನೆ. ನಿಮ್ಮನ್ನು ಯಾವಾಗಲೂ ಗೌರವಿಸುತ್ತಾನೆ ಎಂಬುದು ಆಚಾರ್ಯ ಚಾಣಕ್ಯನ ಹಿತವಚನ. To read in Telugu click here 
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ