Daily Devotional: ಪೂಜೆ ಬಳಿಕ ಕಲಶದ ಮೇಲಿನ ತೆಂಗಿನಕಾಯಿ ಏನು ಮಾಡಬೇಕು
ಅನಾದಿ ಕಾಲದಿಂದಲೂ ಮನೆಯಲ್ಲಿ ಸಣ್ಣ ಪುಟ್ಟ ಶುಭ ಕಾರ್ಯಕ್ಕೂ ಕಲಶವನ್ನು ಉಪಯೋಗಿಸುತ್ತೇವೆ. ಅದರ ಮೇಲೆ ತೆಂಗಿನಕಾಯಿಯನ್ನು ಇಡುತ್ತೇವೆ. ಶುಭಕಾರ್ಯ ಮುಗಿದ ಬಳಿಕ ಆ ತೆಂಗಿನಕಾಯಿಯನ್ನು ಏನು ಮಾಡಬೇಕು ಎಂದು ಹಲವಾರು ಜನರ ಗೊಂದಲಕ್ಕೊಳಗಾಗುತ್ತಾರೆ. ಪೂಜೆ ಬಳಿಕ ಕಲಶದ ಮೇಲಿನ ತೆಂಗಿನಕಾಯಿ ಏನು ಮಾಡಬೇಕು ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
ಬೆಂಗಳೂರು, ಅಕ್ಟೋಬರ್ 19: ಅನಾದಿ ಕಾಲದಿಂದಲೂ ಮನೆಯಲ್ಲಿ ಸಣ್ಣ ಪುಟ್ಟ ಶುಭ ಕಾರ್ಯಕ್ಕೂ ಕಲಶವನ್ನು ಉಪಯೋಗಿಸುತ್ತೇವೆ. ಅದರ ಮೇಲೆ ತೆಂಗಿನಕಾಯಿಯನ್ನು ಇಡುತ್ತೇವೆ. ಶುಭಕಾರ್ಯ ಮುಗಿದ ಬಳಿಕ ಆ ತೆಂಗಿನಕಾಯಿಯನ್ನು ಏನು ಮಾಡಬೇಕು ಎಂದು ಹಲವಾರು ಜನರ ಗೊಂದಲಕ್ಕೊಳಗಾಗುತ್ತಾರೆ. ಪೂಜೆ ಬಳಿಕ ಕಲಶದ ಮೇಲಿನ ತೆಂಗಿನಕಾಯಿ ಏನು ಮಾಡಬೇಕು ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

