Daily Devotional: ಪೂಜೆ ಬಳಿಕ ಕಲಶದ ಮೇಲಿನ ತೆಂಗಿನಕಾಯಿ ಏನು ಮಾಡಬೇಕು
ಅನಾದಿ ಕಾಲದಿಂದಲೂ ಮನೆಯಲ್ಲಿ ಸಣ್ಣ ಪುಟ್ಟ ಶುಭ ಕಾರ್ಯಕ್ಕೂ ಕಲಶವನ್ನು ಉಪಯೋಗಿಸುತ್ತೇವೆ. ಅದರ ಮೇಲೆ ತೆಂಗಿನಕಾಯಿಯನ್ನು ಇಡುತ್ತೇವೆ. ಶುಭಕಾರ್ಯ ಮುಗಿದ ಬಳಿಕ ಆ ತೆಂಗಿನಕಾಯಿಯನ್ನು ಏನು ಮಾಡಬೇಕು ಎಂದು ಹಲವಾರು ಜನರ ಗೊಂದಲಕ್ಕೊಳಗಾಗುತ್ತಾರೆ. ಪೂಜೆ ಬಳಿಕ ಕಲಶದ ಮೇಲಿನ ತೆಂಗಿನಕಾಯಿ ಏನು ಮಾಡಬೇಕು ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
ಬೆಂಗಳೂರು, ಅಕ್ಟೋಬರ್ 19: ಅನಾದಿ ಕಾಲದಿಂದಲೂ ಮನೆಯಲ್ಲಿ ಸಣ್ಣ ಪುಟ್ಟ ಶುಭ ಕಾರ್ಯಕ್ಕೂ ಕಲಶವನ್ನು ಉಪಯೋಗಿಸುತ್ತೇವೆ. ಅದರ ಮೇಲೆ ತೆಂಗಿನಕಾಯಿಯನ್ನು ಇಡುತ್ತೇವೆ. ಶುಭಕಾರ್ಯ ಮುಗಿದ ಬಳಿಕ ಆ ತೆಂಗಿನಕಾಯಿಯನ್ನು ಏನು ಮಾಡಬೇಕು ಎಂದು ಹಲವಾರು ಜನರ ಗೊಂದಲಕ್ಕೊಳಗಾಗುತ್ತಾರೆ. ಪೂಜೆ ಬಳಿಕ ಕಲಶದ ಮೇಲಿನ ತೆಂಗಿನಕಾಯಿ ಏನು ಮಾಡಬೇಕು ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
Follow Us
Latest Videos
ಪೆಟ್ರೋಲ್ಗೆ ಎಥನಾಲ್ ಮಿಕ್ಸ್: ಯಾರಿಗೆ ಲಾಭ? ಪೆಟ್ರೋಲ್ ಬೆಲೆ ಇಳಿಯುತ್ತಾ?
ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಯುವಕನಿಗೆ ಕೇಂದ್ರ ಸಚಿವ ಸಹಾಯ
ಬೆಂಗಳೂರಿನಲ್ಲಿ ಕುರಿ ಮಾರಾಟ ಮಾಡ್ತಿದ್ದವನ ಬಳಿ ಪಿಸ್ತೂಲ್!
ಮಲ್ಲಿಕಾರ್ಜುನ ಮುತ್ಯಾ ಪರ ಭಕ್ತರ ಸಭೆ, ಜಿಲ್ಲಾಡಳಿತಕ್ಕೆ 2 ದಿನ ಡೆಡ್ಲೈನ್

