ದೇವರ ಪೂಜೆ: ನೈವೇದ್ಯವನ್ನು ಹೇಗೆ ತಯಾರಿಸಬೇಕು-ಅರ್ಪಿಸಬೇಕು? ನಿಮ್ಮ ಈ ತಪ್ಪು ದೊಡ್ಡ ನಷ್ಟವನ್ನು ಉಂಟುಮಾಡುತ್ತದೆ

ದೇವರ ಪೂಜೆಗೆ ನೈವೇದ್ಯ ಅರ್ಪಿಸುವ ನಿಯಮ: ದೇವ ದೇವತೆಗಳಿಗೆ ನೈವೇದ್ಯವನ್ನು (ಆಹಾರ) ತಯಾರಿಸಲು ಮತ್ತು ಅರ್ಪಿಸಲು ಸರಿಯಾದ ಮಾರ್ಗ ಯಾವುದು ಮತ್ತು ನೀವು ಯಾವ ನಿಯಮಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದು ಬಹಳ ಮುಖ್ಯ ಗೊತ್ತಾ?

ದೇವರ ಪೂಜೆ: ನೈವೇದ್ಯವನ್ನು ಹೇಗೆ ತಯಾರಿಸಬೇಕು-ಅರ್ಪಿಸಬೇಕು? ನಿಮ್ಮ ಈ ತಪ್ಪು ದೊಡ್ಡ ನಷ್ಟವನ್ನು ಉಂಟುಮಾಡುತ್ತದೆ
ನೈವೇದ್ಯವನ್ನು ಹೇಗೆ ತಯಾರಿಸಬೇಕು-ಅರ್ಪಿಸಬೇಕು?
Follow us
|

Updated on: Aug 01, 2024 | 6:06 AM

ದೇವರ ನೈವೇದ್ಯಕ್ಕೆ ನಿಯಮ: ಹಿಂದೂ ಧರ್ಮದಲ್ಲಿ ದೇವಾನುದೇವತೆಗಳನ್ನು ಪೂಜಿಸುವುದರ ಜೊತೆಗೆ ನೈವೇದ್ಯ ತಯಾರಿಸುವ ಮತ್ತು ಅರ್ಪಿಸುವುದಕ್ಕೂ ನಿಯಮಗಳಿವೆ. ಎಲ್ಲಾ ದೇವಾನುದೇವತೆಗಳಿಗೆ ನೈವೇದ್ಯ ಅರ್ಪಣೆ ಶಾಸ್ತ್ರಗಳಲ್ಲಿ ವಿವರವಾಗಿ ವಿವರಿಸಲಾಗಿದೆ. ದೇವರಿಗೆ ಮತ್ತು ದೇವತೆಗಳಿಗೆ ಅವರ ಇಚ್ಛೆಯಂತೆ ಆಹಾರವನ್ನು ಅರ್ಪಿಸುವುದರಿಂದ ದೇವರು ಶೀಘ್ರವೇ ಸಂತೋಷಪಡುತ್ತಾರೆ ಎಂಬ ನಂಬಿಕೆಯಿದೆ. ಜನರು ದೇವರಿಗೆ ವಿವಿಧ ರೀತಿಯ ನೈವೇದ್ಯಗಳನ್ನು ಸಹ ಅರ್ಪಿಸುತ್ತಾರೆ. ಅದರಿಂದ ಪೂಜೆಯನ್ನು ಸಂಪೂರ್ಣವೆಂದು ಪರಿಗಣಿಸಲಾಗುತ್ತದೆ. ಆದರೆ ಅನೇಕ ಬಾರಿ ಜನರು ಪ್ರಸಾದವನ್ನು ನೀಡುವಾಗ ತಿಳಿದೋ ತಿಳಿಯದೆಯೋ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ದೇವರಿಗೂ ಕೋಪ ಬರಬಹುದು. ಅಂತಹ ಪರಿಸ್ಥಿತಿಯಲ್ಲಿ, ದೇವ ದೇವತೆಗಳಿಗೆ ಆಹಾರವನ್ನು ನೈವೇದ್ಯ ಮಾಡುವ ಸರಿಯಾದ ಮಾರ್ಗ ಯಾವುದು ಮತ್ತು ನೀವು ಯಾವ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದು ಬಹಳ ಮುಖ್ಯವಾಗುತ್ತದೆ.

* ಯಾವಾಗಲೂ ಬೆಳ್ಳಿ, ಮಣ್ಣು, ಹಿತ್ತಾಳೆ ಅಥವಾ ಚಿನ್ನದ ಪಾತ್ರೆಗಳಲ್ಲಿ ಮಾತ್ರ ದೇವರಿಗೆ ಆಹಾರವನ್ನು ಅರ್ಪಿಸಬೇಕು.

* ದೇವರಿಗೆ ಅನ್ನವನ್ನು ಅರ್ಪಿಸಲು ಅಲ್ಯೂಮಿನಿಯಂ, ಕಬ್ಬಿಣ, ಸ್ಟೀಲ್ ಮುಂತಾದ ಪಾತ್ರೆಗಳನ್ನು ಎಂದಿಗೂ ಬಳಸಬೇಡಿ.

Also Read: ಏಕಾದಶಿಯ ದಿನ ಅನ್ನ ತಿನ್ನಬಾರದು ಅಂತಾರೆ! ಇದರ ಬಗ್ಗೆ 3 ಕತೆಗಳಿವೆ, ಓದಿಕೊಳ್ಳಿ

* ನೀವೇ ತಯಾರಿಸಿದ ಆಹಾರವನ್ನು ನೀಡಬಹುದು. ಆದರೆ ಬೆಳ್ಳುಳ್ಳಿ ಮತ್ತು ಈರುಳ್ಳಿಯಿಂದ ತಯಾರಿಸಿದ ಆಹಾರವನ್ನು ನೀಡಬಾರದು ಎಂಬುದನ್ನು ನೆನಪಿನಲ್ಲಿಡಿ.

* ನೈವೇದ್ಯವನ್ನು ದೇವಾನುದೇವತೆಗಳಿಗೆ ಅರ್ಪಿಸಿದ ನಂತರ ಅಲ್ಲೇ ಇಡುವ ಅಭ್ಯಾಸ ಅನೇಕರಿಗೆ ಇದೆ. ಆದರೆ ಹಾಗೆ ಮಾಡಬಾರದು.

* ಪೂಜೆ ಮುಗಿದ ನಂತರ ಪ್ರಸಾದವನ್ನು ಎಲ್ಲರಿಗೂ ಹಂಚಿ. ಅದನ್ನು ದೇವ ದೇವತೆಗಳ ಸಮ್ಮುಖದಲ್ಲಿಯೇ ಇಡಬೇಡಿ, ಏಕೆಂದರೆ ದೇವರ ನೈವೇದ್ಯವನ್ನು ದೀರ್ಘಕಾಲದವರೆಗೆ ಇಡುವುದರಿಂದ ಮನೆಯಲ್ಲಿ ನಕಾರಾತ್ಮಕತೆ ಭಾವ ಬರುತ್ತದೆ.

ಮತ್ತಷ್ಟು ಓದಿ: ಆ ದೇಶದಲ್ಲಿ ಸೊಳ್ಳೆಗಳೇ ಇಲ್ಲಾ, ಡೆಂಗ್ಯೂ ಮಾತೂ ಇಲ್ಲ! ಯುರೋಪ್ ಕುರಿತಾದ ಅನೇಕ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ

* ಶಾಸ್ತ್ರಗಳ ಪ್ರಕಾರ ಲಕ್ಷ್ಮಿ ದೇವಿಗೆ ಹಾಲಿನಿಂದ ಮಾಡಿದ ಬಿಳಿ ಸಿಹಿತಿಂಡಿಗಳನ್ನು ಅರ್ಪಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಮಾತೃ ದೇವತೆಗೆ ಬಿಳಿ ಸಿಹಿತಿಂಡಿಗಳನ್ನು ಅರ್ಪಿಸುವುದರಿಂದ, ಸಂಪತ್ತಿನ ದೇವತೆಯು ಪ್ರಸನ್ನಳಾಗುತ್ತಾಳೆ ಮತ್ತು ಸಂಪತ್ತನ್ನು ಸುರಿಸುತ್ತಾಳೆ. ಅವರು ಹೆಚ್ಚು ಇಷ್ಟಪಡುವ ಅಕ್ಕಿ ಪಾಯಸ ಅಥವಾ ಕೇಸರಿ ಖೀರ್ ಅನ್ನು ನೀಡಿ.

ಇನ್ನಷ್ಟು  ಪ್ರೀಮಿಯಂ ಲೇಖನಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ

ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು
ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಬಾಲಕಿ
ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಬಾಲಕಿ
ಎದೆ ಝಲ್​ ಎನಿಸುವ ದೃಶ್ಯ: ಬಾಲಕನ ಮೇಲೆ ಹರಿದ ಸರ್ಕಾರಿ ಬಸ್
ಎದೆ ಝಲ್​ ಎನಿಸುವ ದೃಶ್ಯ: ಬಾಲಕನ ಮೇಲೆ ಹರಿದ ಸರ್ಕಾರಿ ಬಸ್
Duleep Trophy 2024: 9 ವಿಕೆಟ್ ಕಬಳಿಸಿ ಮಿಂಚಿದ ಆಕಾಶ್ ದೀಪ್
Duleep Trophy 2024: 9 ವಿಕೆಟ್ ಕಬಳಿಸಿ ಮಿಂಚಿದ ಆಕಾಶ್ ದೀಪ್
'ಕಲ್ಕಿ' ಅವತಾರದಲ್ಲಿ ಗಣಪತಿ, ತಮಿಳುನಾಡಿನಲ್ಲಿ ಯಾಸ್ಕಿನ್ ಲೋಕ ಸೃಷ್ಟಿ
'ಕಲ್ಕಿ' ಅವತಾರದಲ್ಲಿ ಗಣಪತಿ, ತಮಿಳುನಾಡಿನಲ್ಲಿ ಯಾಸ್ಕಿನ್ ಲೋಕ ಸೃಷ್ಟಿ
ಭಾವೈಕ್ಯತೆ ಸಂದೇಶ ಸಾರಿದ ಮುಸ್ಲಿಂ ಕುಟುಂಬ, 24 ವರ್ಷಗಳಿಂದ ಗಣೇಶ ಹಬ್ಬಆಚರಣೆ
ಭಾವೈಕ್ಯತೆ ಸಂದೇಶ ಸಾರಿದ ಮುಸ್ಲಿಂ ಕುಟುಂಬ, 24 ವರ್ಷಗಳಿಂದ ಗಣೇಶ ಹಬ್ಬಆಚರಣೆ