AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಷ್ಟೇ ಸೂಪರ್ ​ಕಾರ್​ಗಳ ಮಾಲೀಕನಾದ್ರೂ ಸಚಿನ್ ​ಹಾತೊರೆಯುವುದು ಆ ಒಂದು ಕಾರ್​ಗೆ ಮಾತ್ರ

ಮುಂಬೈ: BMW, ಫೆರಾರಿ, ನಿಸ್ಸಾನ್, GTR ಸೇರಿದಂತೆ ವಿಶ್ವದ ಹಲವು ಅತ್ಯುತ್ತಮ ಸೂಪರ್​ಕಾರ್​ಗಳನ್ನು ಕ್ರಿಕೆಟ್​ ಲೋಕದ ದಂತಕಥೆ ಸಚಿನ್ ತೆಂಡೂಲ್ಕರ್ ಬಹಳ ಇಷ್ಟಪಟ್ಟು ಖರೀದಿಸಿದ್ದಾರೆ.ಇವುಗಳಲ್ಲಿ ಆಗಾಗ ಲಾಂಗ್​ ಡ್ರೈವ್​ಗೆ ಹೋಗಿ ಸಚಿನ್​ ಖುಷಿ ಪಡುವುದೂ ಉಂಟು.ಅಚ್ಚರಿಯ ಸಂಗತಿಯೆಂದರೆ,ಕಾರುಗಳ ಮೇಲೇ ಅವರಿಗೆ ಅತೀವ ವ್ಯಾಮೋಹವಿರುವುದು ಹಲವರಿಗೆ ಗೊತ್ತಿಲ್ಲ. ಆದರೆ, ಸಚಿನ್​ ತುಂಬಾ ಆಸೆಪಟ್ಟು ಖರೀದಿಸಿದ್ದ ಕಾರು ಯಾವುದು ಗೊತ್ತಾ? ಮಾರುತಿ 800. ಹೌದು, ಸಚಿನ್ ವೃತ್ತಿಪರ ಕ್ರಿಕೆಟಿಗನಾದ ನಂತರ ತನ್ನ ಸ್ವಂತ ಹಣದಿಂದ ಖರೀದಿಸಿದ ಈ ಮೊದಲ ಕಾರಿನ […]

ಎಷ್ಟೇ ಸೂಪರ್ ​ಕಾರ್​ಗಳ ಮಾಲೀಕನಾದ್ರೂ ಸಚಿನ್ ​ಹಾತೊರೆಯುವುದು ಆ ಒಂದು ಕಾರ್​ಗೆ ಮಾತ್ರ
ಸಚಿನ್ ತೆಂಡೂಲ್ಕರ್
ಸಾಧು ಶ್ರೀನಾಥ್​
|

Updated on:Aug 19, 2020 | 7:40 PM

Share

ಮುಂಬೈ: BMW, ಫೆರಾರಿ, ನಿಸ್ಸಾನ್, GTR ಸೇರಿದಂತೆ ವಿಶ್ವದ ಹಲವು ಅತ್ಯುತ್ತಮ ಸೂಪರ್​ಕಾರ್​ಗಳನ್ನು ಕ್ರಿಕೆಟ್​ ಲೋಕದ ದಂತಕಥೆ ಸಚಿನ್ ತೆಂಡೂಲ್ಕರ್ ಬಹಳ ಇಷ್ಟಪಟ್ಟು ಖರೀದಿಸಿದ್ದಾರೆ.ಇವುಗಳಲ್ಲಿ ಆಗಾಗ ಲಾಂಗ್​ ಡ್ರೈವ್​ಗೆ ಹೋಗಿ ಸಚಿನ್​ ಖುಷಿ ಪಡುವುದೂ ಉಂಟು.ಅಚ್ಚರಿಯ ಸಂಗತಿಯೆಂದರೆ,ಕಾರುಗಳ ಮೇಲೇ ಅವರಿಗೆ ಅತೀವ ವ್ಯಾಮೋಹವಿರುವುದು ಹಲವರಿಗೆ ಗೊತ್ತಿಲ್ಲ.

ಆದರೆ, ಸಚಿನ್​ ತುಂಬಾ ಆಸೆಪಟ್ಟು ಖರೀದಿಸಿದ್ದ ಕಾರು ಯಾವುದು ಗೊತ್ತಾ? ಮಾರುತಿ 800. ಹೌದು, ಸಚಿನ್ ವೃತ್ತಿಪರ ಕ್ರಿಕೆಟಿಗನಾದ ನಂತರ ತನ್ನ ಸ್ವಂತ ಹಣದಿಂದ ಖರೀದಿಸಿದ ಈ ಮೊದಲ ಕಾರಿನ ಜೊತೆ ಈಗಲೂ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ ಎಂಬುದು ಈಗ ಜಗತ್​ ಜಾಹಿರ ಆಗಿದೆ.

ನಾನು ಮೊದಲು ಖರೀದಿಸಿದ್ದ ಮಾರುತಿ 800 ಕಾರ್​ನ ಜೊತೆ ಭಾವನಾತ್ಮಕ ಸಂಬಂಧ ಹೊಂದಿದೆ. ಆದರೆ, ಕಾಲಕ್ರಮೇಣ ಆ ಕಾರನ್ನು ನಾನು ಮಾರಿಬಿಟ್ಟೆ. ಹೀಗಾಗಿ, ನನ್ನಿಂದ ಕಾರನ್ನು ಕೊಂಡುಕೊಂಡ ವ್ಯಕ್ತಿ ಇನ್ನೂ ಸಹ ಆ ಕಾರನ್ನು ಬಳಸುತ್ತಿದ್ದರೆ ದಯಮಾಡಿ ನನಗೆ ತಿಳಿಸಿ ಎಂದು ವಿನಂತಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Published On - 7:36 pm, Wed, 19 August 20

Follow Us
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ