AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPLನಲ್ಲಿ ಅತ್ತಿಗೆನೂ ನಿಮ್​ ಜೊತೆ ಓಪನ್​ ಮಾಡ್ತಾರಾ? -ರೋಹಿತ್​ ವಿಡಿಯೋಗೆ ಚಹಾಲ್​ ಟಾಂಗ್​!

ಮುಂಬೈ: ಸಾಕಷ್ಟು ವಿಳಂಬದ ಬಳಿಕ ಕ್ರಿಕೆಟ್​ ಪ್ರೇಮಿಗಳ ಬಹುದಿನದ ಕನಸು ನನಸಾಗಿದೆ. ಕ್ರಿಕೆಟ್​ ಲೋಕದ ಬಹುನಿರೀಕ್ಷಿತ IPL 2020ಗೆ ವೇದಿಕೆ ಸಜ್ಜಾಗಿದೆ. ಮುಂದಿನ ತಿಂಗಳಲ್ಲಿ ಪಂದ್ಯಾವಳಿಯು ಪ್ರಾರಂಭವಾಗಲಿದ್ದು ಈ ಬಾರಿ ಕೊರೊನಾ ಕಾಟದಿಂದ ಎಲ್ಲಾ ಮ್ಯಾಚ್​ಗಳನ್ನು UAEನಲ್ಲಿ ಆಯೋಜಿಸಲಾಗಿದೆ. ಅಂತೆಯೇ, ಎಲ್ಲಾ ತಂಡಗಳು ಈ ಸಲ ಕಪ್​ ನಮ್ದೇ ಅಂತಾ ಹೇಳಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇದರಲ್ಲಿ ಮುಂಬೈ ಇಂಡಿಯನ್ಸ್​ ತಂಡದ ನಾಯಕ ರೋಹಿತ್​ ಶರ್ಮಾ ಕೂಡ ಒಬ್ಬರು. ಹಾಗಾಗಿ, ನಿನ್ನೆ ರೋಹಿತ್​ ಶರ್ಮಾ ತಮ್ಮ ಪತ್ನಿ […]

IPLನಲ್ಲಿ ಅತ್ತಿಗೆನೂ ನಿಮ್​ ಜೊತೆ ಓಪನ್​ ಮಾಡ್ತಾರಾ? -ರೋಹಿತ್​ ವಿಡಿಯೋಗೆ ಚಹಾಲ್​ ಟಾಂಗ್​!
KUSHAL V
|

Updated on: Aug 26, 2020 | 2:27 PM

Share

ಮುಂಬೈ: ಸಾಕಷ್ಟು ವಿಳಂಬದ ಬಳಿಕ ಕ್ರಿಕೆಟ್​ ಪ್ರೇಮಿಗಳ ಬಹುದಿನದ ಕನಸು ನನಸಾಗಿದೆ. ಕ್ರಿಕೆಟ್​ ಲೋಕದ ಬಹುನಿರೀಕ್ಷಿತ IPL 2020ಗೆ ವೇದಿಕೆ ಸಜ್ಜಾಗಿದೆ. ಮುಂದಿನ ತಿಂಗಳಲ್ಲಿ ಪಂದ್ಯಾವಳಿಯು ಪ್ರಾರಂಭವಾಗಲಿದ್ದು ಈ ಬಾರಿ ಕೊರೊನಾ ಕಾಟದಿಂದ ಎಲ್ಲಾ ಮ್ಯಾಚ್​ಗಳನ್ನು UAEನಲ್ಲಿ ಆಯೋಜಿಸಲಾಗಿದೆ.

ಅಂತೆಯೇ, ಎಲ್ಲಾ ತಂಡಗಳು ಈ ಸಲ ಕಪ್​ ನಮ್ದೇ ಅಂತಾ ಹೇಳಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇದರಲ್ಲಿ ಮುಂಬೈ ಇಂಡಿಯನ್ಸ್​ ತಂಡದ ನಾಯಕ ರೋಹಿತ್​ ಶರ್ಮಾ ಕೂಡ ಒಬ್ಬರು.

ಹಾಗಾಗಿ, ನಿನ್ನೆ ರೋಹಿತ್​ ಶರ್ಮಾ ತಮ್ಮ ಪತ್ನಿ ರಿತಿಕಾ ಜೊತೆ ಸೇರಿ ಸಿಕ್ಕಾಪಟ್ಟೆ ವರ್ಕ್​ ಔಟ್​ ಮಾಡ್ತಿರೋ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಪತ್ನಿಯೊಟ್ಟಿಗೆ ಬಸ್ಕಿ ಹೊಡೆಯೋದು, ಸ್ಟ್ರೆಚ್ಚಿಂಗ್​ ಮಾಡೋದು ಹೀಗೆ ತಮ್ಮ ದೈನಂದಿನ ವರ್ಕ್ಔಟ್​ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ.

ರೋಹಿತ್​ರ ಈ ವಿಡಿಯೋಗೆ ಫ್ಯಾನ್ಸ್​ಗಳಿಂದ ಸಿಕ್ಕಾಪಟ್ಟೆ likes ಸಿಕ್ಕಿದೆ. ಇದೀಗ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಲೆಗ್​ ಸ್ಪಿನ್ನರ್​​ ಯಜುವೇಂದ್ರ ಚಹಾಲ್ ತಮ್ಮದೇ ರೀತಿಯಲ್ಲಿ ರೋಹಿತ್​ ಕಾಲೆಳೆದಿದ್ದಾರೆ. ಏನ್​ ಅಣ್ಣಾ IPLನಲ್ಲಿ ನಿಮ್ಮ ಜೊತೆ ಅತ್ತಿಗೆ ಸಹ ಓಪನ್​ ಮಾಡ್ತಾರಾ? ಅಂತಾ ರೋಹಿತ್​ ಅಕೌಂಟ್​ನಲ್ಲಿ ಕಾಮೆಂಟ್​ ಮಾಡಿ ಗೂಗ್ಲಿ ಹಾಕಿದ್ದಾರೆ.

https://www.instagram.com/p/CETiCOyBCg2/

ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು