AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPLನಲ್ಲಿ ಅತ್ತಿಗೆನೂ ನಿಮ್​ ಜೊತೆ ಓಪನ್​ ಮಾಡ್ತಾರಾ? -ರೋಹಿತ್​ ವಿಡಿಯೋಗೆ ಚಹಾಲ್​ ಟಾಂಗ್​!

ಮುಂಬೈ: ಸಾಕಷ್ಟು ವಿಳಂಬದ ಬಳಿಕ ಕ್ರಿಕೆಟ್​ ಪ್ರೇಮಿಗಳ ಬಹುದಿನದ ಕನಸು ನನಸಾಗಿದೆ. ಕ್ರಿಕೆಟ್​ ಲೋಕದ ಬಹುನಿರೀಕ್ಷಿತ IPL 2020ಗೆ ವೇದಿಕೆ ಸಜ್ಜಾಗಿದೆ. ಮುಂದಿನ ತಿಂಗಳಲ್ಲಿ ಪಂದ್ಯಾವಳಿಯು ಪ್ರಾರಂಭವಾಗಲಿದ್ದು ಈ ಬಾರಿ ಕೊರೊನಾ ಕಾಟದಿಂದ ಎಲ್ಲಾ ಮ್ಯಾಚ್​ಗಳನ್ನು UAEನಲ್ಲಿ ಆಯೋಜಿಸಲಾಗಿದೆ. ಅಂತೆಯೇ, ಎಲ್ಲಾ ತಂಡಗಳು ಈ ಸಲ ಕಪ್​ ನಮ್ದೇ ಅಂತಾ ಹೇಳಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇದರಲ್ಲಿ ಮುಂಬೈ ಇಂಡಿಯನ್ಸ್​ ತಂಡದ ನಾಯಕ ರೋಹಿತ್​ ಶರ್ಮಾ ಕೂಡ ಒಬ್ಬರು. ಹಾಗಾಗಿ, ನಿನ್ನೆ ರೋಹಿತ್​ ಶರ್ಮಾ ತಮ್ಮ ಪತ್ನಿ […]

IPLನಲ್ಲಿ ಅತ್ತಿಗೆನೂ ನಿಮ್​ ಜೊತೆ ಓಪನ್​ ಮಾಡ್ತಾರಾ? -ರೋಹಿತ್​ ವಿಡಿಯೋಗೆ ಚಹಾಲ್​ ಟಾಂಗ್​!
KUSHAL V
|

Updated on: Aug 26, 2020 | 2:27 PM

Share

ಮುಂಬೈ: ಸಾಕಷ್ಟು ವಿಳಂಬದ ಬಳಿಕ ಕ್ರಿಕೆಟ್​ ಪ್ರೇಮಿಗಳ ಬಹುದಿನದ ಕನಸು ನನಸಾಗಿದೆ. ಕ್ರಿಕೆಟ್​ ಲೋಕದ ಬಹುನಿರೀಕ್ಷಿತ IPL 2020ಗೆ ವೇದಿಕೆ ಸಜ್ಜಾಗಿದೆ. ಮುಂದಿನ ತಿಂಗಳಲ್ಲಿ ಪಂದ್ಯಾವಳಿಯು ಪ್ರಾರಂಭವಾಗಲಿದ್ದು ಈ ಬಾರಿ ಕೊರೊನಾ ಕಾಟದಿಂದ ಎಲ್ಲಾ ಮ್ಯಾಚ್​ಗಳನ್ನು UAEನಲ್ಲಿ ಆಯೋಜಿಸಲಾಗಿದೆ.

ಅಂತೆಯೇ, ಎಲ್ಲಾ ತಂಡಗಳು ಈ ಸಲ ಕಪ್​ ನಮ್ದೇ ಅಂತಾ ಹೇಳಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇದರಲ್ಲಿ ಮುಂಬೈ ಇಂಡಿಯನ್ಸ್​ ತಂಡದ ನಾಯಕ ರೋಹಿತ್​ ಶರ್ಮಾ ಕೂಡ ಒಬ್ಬರು.

ಹಾಗಾಗಿ, ನಿನ್ನೆ ರೋಹಿತ್​ ಶರ್ಮಾ ತಮ್ಮ ಪತ್ನಿ ರಿತಿಕಾ ಜೊತೆ ಸೇರಿ ಸಿಕ್ಕಾಪಟ್ಟೆ ವರ್ಕ್​ ಔಟ್​ ಮಾಡ್ತಿರೋ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಪತ್ನಿಯೊಟ್ಟಿಗೆ ಬಸ್ಕಿ ಹೊಡೆಯೋದು, ಸ್ಟ್ರೆಚ್ಚಿಂಗ್​ ಮಾಡೋದು ಹೀಗೆ ತಮ್ಮ ದೈನಂದಿನ ವರ್ಕ್ಔಟ್​ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ.

ರೋಹಿತ್​ರ ಈ ವಿಡಿಯೋಗೆ ಫ್ಯಾನ್ಸ್​ಗಳಿಂದ ಸಿಕ್ಕಾಪಟ್ಟೆ likes ಸಿಕ್ಕಿದೆ. ಇದೀಗ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಲೆಗ್​ ಸ್ಪಿನ್ನರ್​​ ಯಜುವೇಂದ್ರ ಚಹಾಲ್ ತಮ್ಮದೇ ರೀತಿಯಲ್ಲಿ ರೋಹಿತ್​ ಕಾಲೆಳೆದಿದ್ದಾರೆ. ಏನ್​ ಅಣ್ಣಾ IPLನಲ್ಲಿ ನಿಮ್ಮ ಜೊತೆ ಅತ್ತಿಗೆ ಸಹ ಓಪನ್​ ಮಾಡ್ತಾರಾ? ಅಂತಾ ರೋಹಿತ್​ ಅಕೌಂಟ್​ನಲ್ಲಿ ಕಾಮೆಂಟ್​ ಮಾಡಿ ಗೂಗ್ಲಿ ಹಾಕಿದ್ದಾರೆ.

https://www.instagram.com/p/CETiCOyBCg2/

Follow Us
ಮೈಸೂರು ರಸ್ತೆ To ಮಾಗಡಿ ರಸ್ತೆ ಕೇವಲ 15 ನಿಮಿಷ: ಹೇಗಿದೆ ನೋಡಿ ಕೃಷ್ಣ ಪಥ
ಮೈಸೂರು ರಸ್ತೆ To ಮಾಗಡಿ ರಸ್ತೆ ಕೇವಲ 15 ನಿಮಿಷ: ಹೇಗಿದೆ ನೋಡಿ ಕೃಷ್ಣ ಪಥ
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ