AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPLನಲ್ಲಿ ಅತ್ತಿಗೆನೂ ನಿಮ್​ ಜೊತೆ ಓಪನ್​ ಮಾಡ್ತಾರಾ? -ರೋಹಿತ್​ ವಿಡಿಯೋಗೆ ಚಹಾಲ್​ ಟಾಂಗ್​!

ಮುಂಬೈ: ಸಾಕಷ್ಟು ವಿಳಂಬದ ಬಳಿಕ ಕ್ರಿಕೆಟ್​ ಪ್ರೇಮಿಗಳ ಬಹುದಿನದ ಕನಸು ನನಸಾಗಿದೆ. ಕ್ರಿಕೆಟ್​ ಲೋಕದ ಬಹುನಿರೀಕ್ಷಿತ IPL 2020ಗೆ ವೇದಿಕೆ ಸಜ್ಜಾಗಿದೆ. ಮುಂದಿನ ತಿಂಗಳಲ್ಲಿ ಪಂದ್ಯಾವಳಿಯು ಪ್ರಾರಂಭವಾಗಲಿದ್ದು ಈ ಬಾರಿ ಕೊರೊನಾ ಕಾಟದಿಂದ ಎಲ್ಲಾ ಮ್ಯಾಚ್​ಗಳನ್ನು UAEನಲ್ಲಿ ಆಯೋಜಿಸಲಾಗಿದೆ. ಅಂತೆಯೇ, ಎಲ್ಲಾ ತಂಡಗಳು ಈ ಸಲ ಕಪ್​ ನಮ್ದೇ ಅಂತಾ ಹೇಳಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇದರಲ್ಲಿ ಮುಂಬೈ ಇಂಡಿಯನ್ಸ್​ ತಂಡದ ನಾಯಕ ರೋಹಿತ್​ ಶರ್ಮಾ ಕೂಡ ಒಬ್ಬರು. ಹಾಗಾಗಿ, ನಿನ್ನೆ ರೋಹಿತ್​ ಶರ್ಮಾ ತಮ್ಮ ಪತ್ನಿ […]

IPLನಲ್ಲಿ ಅತ್ತಿಗೆನೂ ನಿಮ್​ ಜೊತೆ ಓಪನ್​ ಮಾಡ್ತಾರಾ? -ರೋಹಿತ್​ ವಿಡಿಯೋಗೆ ಚಹಾಲ್​ ಟಾಂಗ್​!
KUSHAL V
|

Updated on: Aug 26, 2020 | 2:27 PM

Share

ಮುಂಬೈ: ಸಾಕಷ್ಟು ವಿಳಂಬದ ಬಳಿಕ ಕ್ರಿಕೆಟ್​ ಪ್ರೇಮಿಗಳ ಬಹುದಿನದ ಕನಸು ನನಸಾಗಿದೆ. ಕ್ರಿಕೆಟ್​ ಲೋಕದ ಬಹುನಿರೀಕ್ಷಿತ IPL 2020ಗೆ ವೇದಿಕೆ ಸಜ್ಜಾಗಿದೆ. ಮುಂದಿನ ತಿಂಗಳಲ್ಲಿ ಪಂದ್ಯಾವಳಿಯು ಪ್ರಾರಂಭವಾಗಲಿದ್ದು ಈ ಬಾರಿ ಕೊರೊನಾ ಕಾಟದಿಂದ ಎಲ್ಲಾ ಮ್ಯಾಚ್​ಗಳನ್ನು UAEನಲ್ಲಿ ಆಯೋಜಿಸಲಾಗಿದೆ.

ಅಂತೆಯೇ, ಎಲ್ಲಾ ತಂಡಗಳು ಈ ಸಲ ಕಪ್​ ನಮ್ದೇ ಅಂತಾ ಹೇಳಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇದರಲ್ಲಿ ಮುಂಬೈ ಇಂಡಿಯನ್ಸ್​ ತಂಡದ ನಾಯಕ ರೋಹಿತ್​ ಶರ್ಮಾ ಕೂಡ ಒಬ್ಬರು.

ಹಾಗಾಗಿ, ನಿನ್ನೆ ರೋಹಿತ್​ ಶರ್ಮಾ ತಮ್ಮ ಪತ್ನಿ ರಿತಿಕಾ ಜೊತೆ ಸೇರಿ ಸಿಕ್ಕಾಪಟ್ಟೆ ವರ್ಕ್​ ಔಟ್​ ಮಾಡ್ತಿರೋ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಪತ್ನಿಯೊಟ್ಟಿಗೆ ಬಸ್ಕಿ ಹೊಡೆಯೋದು, ಸ್ಟ್ರೆಚ್ಚಿಂಗ್​ ಮಾಡೋದು ಹೀಗೆ ತಮ್ಮ ದೈನಂದಿನ ವರ್ಕ್ಔಟ್​ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ.

ರೋಹಿತ್​ರ ಈ ವಿಡಿಯೋಗೆ ಫ್ಯಾನ್ಸ್​ಗಳಿಂದ ಸಿಕ್ಕಾಪಟ್ಟೆ likes ಸಿಕ್ಕಿದೆ. ಇದೀಗ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಲೆಗ್​ ಸ್ಪಿನ್ನರ್​​ ಯಜುವೇಂದ್ರ ಚಹಾಲ್ ತಮ್ಮದೇ ರೀತಿಯಲ್ಲಿ ರೋಹಿತ್​ ಕಾಲೆಳೆದಿದ್ದಾರೆ. ಏನ್​ ಅಣ್ಣಾ IPLನಲ್ಲಿ ನಿಮ್ಮ ಜೊತೆ ಅತ್ತಿಗೆ ಸಹ ಓಪನ್​ ಮಾಡ್ತಾರಾ? ಅಂತಾ ರೋಹಿತ್​ ಅಕೌಂಟ್​ನಲ್ಲಿ ಕಾಮೆಂಟ್​ ಮಾಡಿ ಗೂಗ್ಲಿ ಹಾಕಿದ್ದಾರೆ.

https://www.instagram.com/p/CETiCOyBCg2/

Follow Us
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್
ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್ ಕಿರುಕುಳ ಆರೋಪ
ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್ ಕಿರುಕುಳ ಆರೋಪ
ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಮೊಟ್ಟೆ ಎಸೆದು ಆಕ್ರೋಶ
ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಮೊಟ್ಟೆ ಎಸೆದು ಆಕ್ರೋಶ