AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲಿನ ಅನುಭವ ಕೊಡುತ್ತೆ ಬೆಂಗಳೂರಿನಲ್ಲಿರುವ ಈ ರೆಸ್ಟೋರೆಂಟ್: ವಿಶೇಷ ಏನಿದೆ ಗೊತ್ತಾ?

ರೆಸ್ಟೋರೆಂಟ್​ ಹೊರಾಂಗಣ ಮತ್ತು ಒಳಾಂಗಣವನ್ನು ಜೈಲಿನ ಹಾಗೆ ನಿರ್ಮಿಸಲಾಗಿದೆ. ರೆಸ್ಟೋರೆಂಟ್​ ಒಳಗಡೆ ಪ್ರವೇಶ ಪಡೆಯುವ ಮುನ್ನ ದೊಡ್ಡದಾಗಿ "ಸೆಂಟ್ರಲ್​ ಜೈಲ್ "​ ರೆಸ್ಟೋರೆಂಟ್ ಬೋರ್ಡ್​ ಕಾಣುತ್ತದೆ. ಒಳಗಡೆ ಹೋಗಿ ಕೂಡುತ್ತಿದ್ದಂತೆ ಪೊಲೀಸ್​ರ​ ಮತ್ತು ಅಪರಾಧಿಗಳ ವೇಶ ಧರಿಸಿರುವ ವೇಟರ್​​ಗಳು ಬರುತ್ತಾರೆ. ಮತ್ತೆ ಊಟವನ್ನು ಜೈಲಿನ ತಟ್ಟೆಯಲ್ಲೇ ನೀಡುತ್ತಾರೆ ಯಾವುದು ಆ ರೆಸ್ಟೋರೆಂಟ್​ ಇಲ್ಲಿದೆ.

ಜೈಲಿನ ಅನುಭವ ಕೊಡುತ್ತೆ ಬೆಂಗಳೂರಿನಲ್ಲಿರುವ ಈ ರೆಸ್ಟೋರೆಂಟ್: ವಿಶೇಷ ಏನಿದೆ ಗೊತ್ತಾ?
ಸೆಂಟ್ರಲ್​ ಜೈಲ್​ ರೆಸ್ಟೋರೆಂಟ್​​
ವಿವೇಕ ಬಿರಾದಾರ
|

Updated on:Apr 10, 2023 | 3:19 PM

Share

ಬೆಂಗಳೂರು: ರೆಸ್ಟೋರೆಂಟ್​​ಗಳೆಂದರೇ (Restaurant) ಮೊದಲಿಗೆ ನಮ್ಮ ಕಣ್ಮುಂದೆ ಬರೋದು ಜಗಮಗಿಸುವ ಲೈಟು, ಅಲ್ಲಿ ಓಡಾಡುವ ವೇಟರ್​ಗಳು, ಹಾಗೇ ವೆಚ್ಚದಾಯಕವಾದ, ರುಚಿಕರವಾದ ಆಹಾರ ಪದಾರ್ಥಗಳು. ಆದರೆ ಈ ಒಂದು ಹೋಟೇಲ್​ಗೆ ಹೋದರೆ ನಿಮಗೆ ಜೈಲಿನ ಒಳಗಡೆ ಹೋದ ಹಾಗೆ ಅನಿಸುತ್ತದೆ. ಊಟ ಜೈಲಿನ ಊಟದ ತರಹ ಭಾಸವಾಗುತ್ತದೆ. ಹೌದು “ಬೆಂಗಳೂರಿನ (Bengaluru) ಹೆಚ್​ ಎಸ್​ ಆರ್​ ಲೇಔಟ್​ನಲ್ಲಿದೆ ಸೆಂಟ್ರಲ್​​ ಜೈಲ್​ ರೆಸ್ಟೋರೆಂಟ್” ನ (HSR Layout Central Jail Restaurant)​​​. ವಿಡಿಯೋ ವೈರಲ್​ ಆಗಿದೆ.

ರೆಸ್ಟೋರೆಂಟ್​ ಹೊರಾಂಗಣ ಮತ್ತು ಒಳಾಂಗಣವನ್ನು ಜೈಲಿನ ಹಾಗೆ ನಿರ್ಮಿಸಲಾಗಿದೆ. ರೆಸ್ಟೋರೆಂಟ್​ ಒಳಗಡೆ ಪ್ರವೇಶ ಪಡೆಯುವ ಮುನ್ನ ದೊಡ್ಡದಾಗಿ “ಸೆಂಟ್ರಲ್​ ಜೈಲ್​ ರೆಸ್ಟೋರೆಂಟ್​ ಬೋರ್ಡ್”​ ಕಾಣುತ್ತದೆ. ಒಳಗಡೆ ಹೋಗಿ ಕೂಡುತ್ತಿದ್ದಂತೆ ಪೊಲೀಸ್​ ಮತ್ತು ಅಪರಾಧಿಗಳ ವೇಶ ಧರಿಸಿರುವ ವೇಟರ್​​ಗಳು ಬರುತ್ತಾರೆ. ಮತ್ತೆ ಊಟವನ್ನು ಜೈಲಿನ ತಟ್ಟೆಯಲ್ಲೇ ನೀಡುತ್ತಾರೆ.

ಇದನ್ನೂ ಓದಿ: ಹಾವು ಕಚ್ಚಿತೆಂದು, ಹಾವನ್ನೇ ಕಚ್ಚಿ ಕೊಂದ ವ್ಯಕ್ತಿ; ವಿಡಿಯೋ ವೈರಲ್​​

ರೆಸ್ಟೋರೆಂಟ್​ ಒಳಗಡೆ ಜೈಲು ಕಂಬಿಗಳಿದ್ದು, ಕಂಬಿ ಒಳಗಡೆ ಹೋಗಿ ಊಟ ಮಾಡಬೇಕು. ಇದು ನಿಮಗೆ ಜೈಲಿನ ಒಳಗಡೆ ಇದ್ದ ಅನುಭವ ಕೊಡುತ್ತದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​​ ಆಗುತ್ತಿದೆ. ಉದ್ಯಮಿ ಹರ್ಷ್ ಗೋಯೆಂಕಾ ಎಂಬವರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲಲ್ಲಿ ಹಂಚಿಕೊಂಡಿದ್ದು, ಜೈಲ್​ ಕೆ ಮಜಾ ಖಾವೋ ಎಂದು ಶಿರ್ಷಿಕೆ ನೀಡಿದ್ದಾರೆ. ಪೋಸ್ಟ್ ಮಾಡಿದ ನಂತರ, ವೀಡಿಯೊವನ್ನು ಟ್ವಿಟರ್​​ನಲ್ಲಿ 33,000 ಜನರು ವೀಕ್ಷಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:17 pm, Mon, 10 April 23

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್