AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲಿನ ಅನುಭವ ಕೊಡುತ್ತೆ ಬೆಂಗಳೂರಿನಲ್ಲಿರುವ ಈ ರೆಸ್ಟೋರೆಂಟ್: ವಿಶೇಷ ಏನಿದೆ ಗೊತ್ತಾ?

ರೆಸ್ಟೋರೆಂಟ್​ ಹೊರಾಂಗಣ ಮತ್ತು ಒಳಾಂಗಣವನ್ನು ಜೈಲಿನ ಹಾಗೆ ನಿರ್ಮಿಸಲಾಗಿದೆ. ರೆಸ್ಟೋರೆಂಟ್​ ಒಳಗಡೆ ಪ್ರವೇಶ ಪಡೆಯುವ ಮುನ್ನ ದೊಡ್ಡದಾಗಿ "ಸೆಂಟ್ರಲ್​ ಜೈಲ್ "​ ರೆಸ್ಟೋರೆಂಟ್ ಬೋರ್ಡ್​ ಕಾಣುತ್ತದೆ. ಒಳಗಡೆ ಹೋಗಿ ಕೂಡುತ್ತಿದ್ದಂತೆ ಪೊಲೀಸ್​ರ​ ಮತ್ತು ಅಪರಾಧಿಗಳ ವೇಶ ಧರಿಸಿರುವ ವೇಟರ್​​ಗಳು ಬರುತ್ತಾರೆ. ಮತ್ತೆ ಊಟವನ್ನು ಜೈಲಿನ ತಟ್ಟೆಯಲ್ಲೇ ನೀಡುತ್ತಾರೆ ಯಾವುದು ಆ ರೆಸ್ಟೋರೆಂಟ್​ ಇಲ್ಲಿದೆ.

ಜೈಲಿನ ಅನುಭವ ಕೊಡುತ್ತೆ ಬೆಂಗಳೂರಿನಲ್ಲಿರುವ ಈ ರೆಸ್ಟೋರೆಂಟ್: ವಿಶೇಷ ಏನಿದೆ ಗೊತ್ತಾ?
ಸೆಂಟ್ರಲ್​ ಜೈಲ್​ ರೆಸ್ಟೋರೆಂಟ್​​
ವಿವೇಕ ಬಿರಾದಾರ
|

Updated on:Apr 10, 2023 | 3:19 PM

Share

ಬೆಂಗಳೂರು: ರೆಸ್ಟೋರೆಂಟ್​​ಗಳೆಂದರೇ (Restaurant) ಮೊದಲಿಗೆ ನಮ್ಮ ಕಣ್ಮುಂದೆ ಬರೋದು ಜಗಮಗಿಸುವ ಲೈಟು, ಅಲ್ಲಿ ಓಡಾಡುವ ವೇಟರ್​ಗಳು, ಹಾಗೇ ವೆಚ್ಚದಾಯಕವಾದ, ರುಚಿಕರವಾದ ಆಹಾರ ಪದಾರ್ಥಗಳು. ಆದರೆ ಈ ಒಂದು ಹೋಟೇಲ್​ಗೆ ಹೋದರೆ ನಿಮಗೆ ಜೈಲಿನ ಒಳಗಡೆ ಹೋದ ಹಾಗೆ ಅನಿಸುತ್ತದೆ. ಊಟ ಜೈಲಿನ ಊಟದ ತರಹ ಭಾಸವಾಗುತ್ತದೆ. ಹೌದು “ಬೆಂಗಳೂರಿನ (Bengaluru) ಹೆಚ್​ ಎಸ್​ ಆರ್​ ಲೇಔಟ್​ನಲ್ಲಿದೆ ಸೆಂಟ್ರಲ್​​ ಜೈಲ್​ ರೆಸ್ಟೋರೆಂಟ್” ನ (HSR Layout Central Jail Restaurant)​​​. ವಿಡಿಯೋ ವೈರಲ್​ ಆಗಿದೆ.

ರೆಸ್ಟೋರೆಂಟ್​ ಹೊರಾಂಗಣ ಮತ್ತು ಒಳಾಂಗಣವನ್ನು ಜೈಲಿನ ಹಾಗೆ ನಿರ್ಮಿಸಲಾಗಿದೆ. ರೆಸ್ಟೋರೆಂಟ್​ ಒಳಗಡೆ ಪ್ರವೇಶ ಪಡೆಯುವ ಮುನ್ನ ದೊಡ್ಡದಾಗಿ “ಸೆಂಟ್ರಲ್​ ಜೈಲ್​ ರೆಸ್ಟೋರೆಂಟ್​ ಬೋರ್ಡ್”​ ಕಾಣುತ್ತದೆ. ಒಳಗಡೆ ಹೋಗಿ ಕೂಡುತ್ತಿದ್ದಂತೆ ಪೊಲೀಸ್​ ಮತ್ತು ಅಪರಾಧಿಗಳ ವೇಶ ಧರಿಸಿರುವ ವೇಟರ್​​ಗಳು ಬರುತ್ತಾರೆ. ಮತ್ತೆ ಊಟವನ್ನು ಜೈಲಿನ ತಟ್ಟೆಯಲ್ಲೇ ನೀಡುತ್ತಾರೆ.

ಇದನ್ನೂ ಓದಿ: ಹಾವು ಕಚ್ಚಿತೆಂದು, ಹಾವನ್ನೇ ಕಚ್ಚಿ ಕೊಂದ ವ್ಯಕ್ತಿ; ವಿಡಿಯೋ ವೈರಲ್​​

ರೆಸ್ಟೋರೆಂಟ್​ ಒಳಗಡೆ ಜೈಲು ಕಂಬಿಗಳಿದ್ದು, ಕಂಬಿ ಒಳಗಡೆ ಹೋಗಿ ಊಟ ಮಾಡಬೇಕು. ಇದು ನಿಮಗೆ ಜೈಲಿನ ಒಳಗಡೆ ಇದ್ದ ಅನುಭವ ಕೊಡುತ್ತದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​​ ಆಗುತ್ತಿದೆ. ಉದ್ಯಮಿ ಹರ್ಷ್ ಗೋಯೆಂಕಾ ಎಂಬವರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲಲ್ಲಿ ಹಂಚಿಕೊಂಡಿದ್ದು, ಜೈಲ್​ ಕೆ ಮಜಾ ಖಾವೋ ಎಂದು ಶಿರ್ಷಿಕೆ ನೀಡಿದ್ದಾರೆ. ಪೋಸ್ಟ್ ಮಾಡಿದ ನಂತರ, ವೀಡಿಯೊವನ್ನು ಟ್ವಿಟರ್​​ನಲ್ಲಿ 33,000 ಜನರು ವೀಕ್ಷಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:17 pm, Mon, 10 April 23

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್