AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಯಸ್ಸು ಕೇವಲ ಸಂಖ್ಯೆಯಷ್ಟೆ! ಮನದುಂಬಿ ತಾಳಕ್ಕೆ ತಕ್ಕಂತೆ ಸ್ಟೆಪ್​ ಹಾಕಿದ ದಂಪತಿಗೆ ನೆಟ್ಟಿಗರಿಂದ ಪ್ರಶಂಸೆ

ವಯಸ್ಸನ್ನು ಲೆಕ್ಕಿಸದೇ ತಾಳಕ್ಕೆ ತಕ್ಕಂತೆ ನೃತ್ಯ ಮಾಡಿದ ಜೋಡಿ; ನೃತ್ಯಕ್ಕೆ ಸೋತ ನೆಟ್ಟಿಗರು.. ವಿಡಿಯೋ ಇಲ್ಲಿದೆ ನಿವೂ ನೋಡಿ.

ವಯಸ್ಸು ಕೇವಲ ಸಂಖ್ಯೆಯಷ್ಟೆ! ಮನದುಂಬಿ ತಾಳಕ್ಕೆ ತಕ್ಕಂತೆ ಸ್ಟೆಪ್​ ಹಾಕಿದ ದಂಪತಿಗೆ ನೆಟ್ಟಿಗರಿಂದ ಪ್ರಶಂಸೆ
ದಂಪತಿ ನೃತ್ಯ
shruti hegde
|

Updated on: May 11, 2021 | 12:43 PM

Share

ಸಂಗೀತ ಕೇಳುವುದರಿಂದ ಮಾನಸಿಕ ಒತ್ತಡದಿಂದ ದೂರವಾಗಬಹುದು ಎಂಬ ಮಾತಿದೆ. ಮನಸ್ಸಿಗೆ ಹಿತ ಎನಿಸುವ ಕೆಲಸವನ್ನು ಮಾಡುವುದರ ಮೂಲಕ ನೆಮ್ಮದಿಯಿಂದ ಇರಬಹುದು. ಅದರಲ್ಲಯೂ ನಮಗಿಷ್ಟದ ಹಾಡನ್ನು ಕೇಳುತ್ತಿದ್ದರೆ ಮನಸ್ಸೋ ಇಚ್ಛೆ ಸ್ಟೆಪ್​ ಹಾಕಿಬಿಡೋಣ ಅನಿಸುತ್ತೆ. ಕುಣಿಯಲು ವಯಸ್ಸೇಕೆ ಅಡ್ಡವಾಗಬೇಕು? ನೃತ್ಯ ಮಾಡಬೇಕು ಅನಿಸಿದಾಗ ಯಾವ ವಯಸ್ಸಿನವರೇ ಆಗಲಿ ಮನಸ್ಸಿಗೆ ಖುಷಿ ನೀಡುವಷ್ಟು ಕುಣಿದುಬಿಡಬೇಕು. ಇಲ್ಲಿ ವಯಸ್ಸಾದ ದಂಪತಿಗಳು ರಾಗ, ತಾಳಕ್ಕೆ ತಕ್ಕಂದೆ ನಗುತ್ತಾ ನೃತ್ಯ ಮಾಡಿದ ವಿಡಿಯೋ ಎಲ್ಲರ ಮನಗೆದ್ದಿದೆ. ಜೋಡಿಯಾಗಿ ಇಬ್ಬರೂ ನೃತ್ಯ ಮಾಡಿ ನೆಟ್ಟಿಗರ ಹೃದಯಗೆದ್ದ ನೃತ್ಯವನ್ನು ನೀವೂ ನೋಡಿ.

ವಿಡಿಯೋದಲ್ಲಿ ಗಮನಿಸುವಂತೆ ಹಾಡು ಪ್ರಾರಂಭವಾಗುತ್ತಿದ್ದಂತೆ ವಯಸ್ಸಾದ ದಂಪತಿಗಳಿಬ್ಬರು ನೃತ್ಯ ಮಅಡಲು ಪ್ರಾರಂಭಿಸುತ್ತಾರೆ. ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತಾ, ಇಬ್ಬರೂ ಹೊಂದಾಣಿಕೆಯಲ್ಲಿ ನೃತ್ಯ ಮಾಡುತ್ತಾರೆ. ನಗುತ್ತಾ ಒಬ್ಬರ ಮುಖವನ್ನು ಒಬ್ಬರು ನೋಡುತ್ತಾ ಸ್ಟೆಪ್​ ಹಾಕಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್​ ವೈರಲ್​ ಆಗಿದೆ. ವಯಸ್ಸು ಎಂಬುದು ಕೇವಲ ಸಂಖ್ಯೆಯಷ್ಟೇ. ಯಾವ ವಯಸ್ಸಿನಲ್ಲಿಯೂ ನೃತ್ಯ ಮಾಡಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾದವರು ಈ ಜೋಡಿಗಳು. ಉತ್ತಮ ಆರೋಗ್ಯ ಜೀವನ ಹೊಂದಿದ್ದರೆ ಖುಷಿಯಿಂದ, ಮನದುಂಬಿ ಕುಣಿಯಬಹುದು ಎಂಬುದಕ್ಕೆ ಸಾಕ್ಷಿಯಾದರು.

ಮೇ 7ರಂದು ಹಂಚಿಕೊಳ್ಳಲಾದ ಈ ವಿಡಿಯೋ 6.1 ಲಕ್ಷ ಜನರ ವೀಕ್ಷಣೆಗಳಿಸಿಕೊಂಡಿತು. ದಿನ ಸಾಗುತ್ತಿದ್ದಂತೆಯೇ ಇನ್ನೂ ಹೆಚ್ಚಿನ ಜನರ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ ದಂಪತಿ. ವಿಡಿಯೋ ನೋಡಿ ನೆಟ್ಟಿಗರ ಮನ ಗೆದ್ದ ದಂಪತಿಗೆ ಕಾಮೆಂಟ್​ ವಿಭಾಗದಲ್ಲಿ ಹೃದಯ ಇಮೋಜಿಗಳ ಸುರಿಮಳೆಯೇ ಬಂದಿದೆ. ದಂಪತಿಗಳಿಬ್ಬರು ತುಂಬಾ ಗ್ರೇಟ್​, ಐ ಲವ್​ ಇಟ್​ ಎಂದು ಓರ್ವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಮೆಂಟ್​ ವಿಭಾಗದಲ್ಲಿ ವಯಸ್ಸಾದ ದಂಪತಿ ನೃತ್ಯಕ್ಕೆ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ.

ಇದನ್ನೂ ಓದಿ: ಮದುವೆಯಲ್ಲಿ ಪಾಲ್ಗೊಳ್ಳಲು ಬಂದ ಐಶ್ವರ್ಯಾ ರೈ ಕುಟುಂಬ; ಭರ್ಜರಿ ಡಾನ್ಸ್​ ವಿಡಿಯೋ ವೈರಲ್

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್