AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಂದು ಸೊಸೆಯ ಕಾಲು ನೋಡಿ ಮನೆಯಿಂದ ಹೊರ ಹಾಕಿದ ಮಾವ, ವಧುವಿನ ಅಜ್ಜ ಸಾವು

ವಧುವಿನ ಕಾಲು ನೋಡಿ ಆಕೆಯನ್ನು ಮನೆಯಿಂದ ಹೊರಹಾಕಿರುವ ಘಟನೆ ಆಗ್ರಾದಲ್ಲಿ ನಡೆದಿದೆ. ಯುವತಿಯ ಕೈಯಲ್ಲಿರುವ ಮೆಹಂದಿ ಬಣ್ಣವೂ ಮಾಸಿರಲಿಲ್ಲ, ಮನೆಯ ಅಂಗಳದಲ್ಲಿ ಮಂಟಪದ ಸಾಮಗ್ರಿಗಳು ಕೂಡ ಹಾಗೇ ಇದ್ದವು ಆಗಲೇ ವಧುವನ್ನು ಹೊರಹಾಕಲಾಗಿದೆ.

ಮದುವೆಯಂದು ಸೊಸೆಯ ಕಾಲು ನೋಡಿ ಮನೆಯಿಂದ ಹೊರ ಹಾಕಿದ ಮಾವ, ವಧುವಿನ ಅಜ್ಜ ಸಾವು
ಮದುವೆ
ನಯನಾ ರಾಜೀವ್
|

Updated on: Jul 24, 2024 | 9:01 AM

Share

ಮದುವೆಯಾಗಿ ಕೆಲಸವೇ ಕೆಲವು ಗಂಟೆಗೊಳಗೆ ಸೊಸೆಯನ್ನು ಮಾವ ಮನೆಯಿಂದ ಹೊರಹಾಕಿರುವ ಘಟನೆ ಆಗ್ರಾದಲ್ಲಿ ನಡೆದಿದೆ. ಮಾವ ಸೊಸೆಯ ಕಾಲು ನೋಡುತ್ತಿದ್ದಂತೆ ಆಕೆಗೆ ಇಲ್ಲಿರಲು ಅವಕಾಶವೇ ಇಲ್ಲ ಎಂದು ಹೇಳಿ ಹೊರಹಾಕಿದ್ದಾರೆ. ಈ ಸುದ್ದಿ ತಿಳಿದ ವಧುವಿನ ಅಜ್ಜ ಸಾವನ್ನಪ್ಪಿದ್ದಾರೆ.

ಯುವತಿಯ ಕೈಯಲ್ಲಿರುವ ಮೆಹಂದಿ ಬಣ್ಣವೂ ಮಾಸಿರಲಿಲ್ಲ, ಮನೆಯ ಅಂಗಳದಲ್ಲಿ ಮಂಟಪದ ಸಾಮಗ್ರಿಗಳು ಕೂಡ ಹಾಗೇ ಇದ್ದವು ಆಗಲೇ ವಧುವನ್ನು ಹೊರಹಾಕಲಾಗಿದೆ.

ವಧು ಹಾಗೂ ವರನ ತಂದೆ ಇಬ್ಬರೂ ಕೂಡ ನಿವೃತ್ತ ಯೋಧರು. ಯುವತಿಯ ಕಾಲು ನೋಡಿ ಆಕೆ ಅಂಗವಿಕಲೆ, ನಮಗೆ ಆಕೆಯ ಕುಟುಂಬದವರು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಹೊರಹಾಕಿದ್ದಾರೆ ಆಕೆಯ ಅಜ್ಜ ಸಾವನ್ನಪ್ಪಿದ್ದಾರೆ.

ಮತ್ತಷ್ಟು ಓದಿ: ಸೋಶಿಯಲ್​​ ಮೀಡಿಯಾದಲ್ಲಿ ಫೇಮಸ್​ ಆಗಲು 10 ಕೆಜಿ ಆಹಾರ ತಿಂದು ಸಾವನ್ನಪ್ಪಿದ್ದ ಯುವತಿ

ಯುವಕ ಯಾವುದೇ ಕೆಲಸದಲ್ಲಿರಲಿಲ್ಲ, ಯುವತಿಗೆ ನಡೆಯಲು ಕೂಡ ಯಾವುದೇ ತೊಂದರೆ ಇರಲಿಲ್ಲ. ಆದರೂ ಆಕೆಯನ್ನು ಮಾವ ಅಂಗವಿಕಲೆ ಎಂದು ಕರೆದಿದ್ದಾರೆ. ಯುವತಿಯಲ್ಲಿ ಯಾವುದೇ ದೋಷವಿಲ್ಲ ಎಂದರು. ಅತ್ತೆಯ ಮನೆಯವರು ಉದ್ದೇಶಪೂರ್ವಕವಾಗಿ ಹುಡುಗಿಯನ್ನು ಒಪ್ಪಿಕೊಳ್ಳುತ್ತಿಲ್ಲ, ಈ ಸಂಬಂಧ ಎಫ್​ಐಆರ್​ ದಾಖಲಾಗಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು