AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೀಬೋರ್ಡ್‌ನಲ್ಲಿ ಎಫ್ ಮತ್ತು ಜೆ ಅಕ್ಷರಗಳ ಕೆಳಗೆ ಗೆರೆ ಏಕೆ ಇರುತ್ತದೆ ಎಂದು ತಿಳಿದಿದೆಯೇ?

ಲ್ಯಾಪ್ ಟಾಪ್​ ಅಥವಾ ಕಂಪ್ಯೂಟರ್ ಬಳಸುವ ಕೀಬೋರ್ಡ್‌ನಲ್ಲಿ F ಮತ್ತು J ಅಕ್ಷರಗಳ ಕೆಳಗೆ ಸಣ್ಣ ಗೆರೆಗಳನ್ನು ಗಮನಿಸಿರಬಹುದು? ಆದರೆ ಯಾಕೆ ಅದನ್ನು ಆ ರೀತಿ ವಿನ್ಯಾಸ ಮಾಡಲಾಗಿದೆ ಎಂದು ನಿಮಗೆ ತಿಳಿದಿದೆಯೇ? ತಿಳಿದಿಲ್ಲದಿದ್ದರೆ ಇಲ್ಲಿ ತಿಳಿದುಕೊಳ್ಳಿ.

ಕೀಬೋರ್ಡ್‌ನಲ್ಲಿ ಎಫ್ ಮತ್ತು ಜೆ ಅಕ್ಷರಗಳ ಕೆಳಗೆ ಗೆರೆ ಏಕೆ ಇರುತ್ತದೆ ಎಂದು ತಿಳಿದಿದೆಯೇ?
F and J
ಅಕ್ಷತಾ ವರ್ಕಾಡಿ
|

Updated on: Oct 17, 2024 | 3:06 PM

Share

ವಿದ್ಯಾರ್ಥಿಯಾಗಿರಲಿ ಅಥವಾ ಉದ್ಯೋಗಿಯಾಗಿರಲಿ ಇತ್ತೀಚಿನ ದಿನಗಳಲ್ಲಿ, ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್​ಗಳನ್ನು ಬಹುತೇಕ ಎಲ್ಲೆಡೆ ಬಳಸಲಾಗುತ್ತಿದೆ. ಅದರೆ ಎಂದಾದರೂ ಕೀಬೋರ್ಡ್‌ನಲ್ಲಿ F ಮತ್ತು J ಅಕ್ಷರಗಳ ಕೆಳಗೆ ಸಣ್ಣ ಗೆರೆಗಳನ್ನು ಗಮನಿಸಿದ್ದೀರಾ? ಗಮನಿಸಿದ್ದರೆ ಯಾಕೆ ಅದನ್ನು ಆ ರೀತಿ ವಿನ್ಯಾಸ ಮಾಡಲಾಗಿದೆ ಎಂದು ನಿಮಗೆ ತಿಳಿದಿದೆಯೇ? ತಿಳಿದಿಲ್ಲದಿದ್ದರೆ ಈ ಲೇಖನದಲ್ಲಿ ಉತ್ತರ ಕಂಡುಕೊಳ್ಳಿ.

ಎಫ್ ಮತ್ತು ಜೆ ಬಟನ್‌ಗಳಲ್ಲಿ ಏಕೆ ಗುರುತುಗಳಿವೆ ?

ಎಫ್ ಮತ್ತು ಜೆ ಬಟನ್‌ಗಳಲ್ಲಿನ ಈ ಸಣ್ಣ ಗುರುತುಗಳು ಟೈಪಿಂಗ್ ಜಗತ್ತಿನಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ವಾಸ್ತವವಾಗಿ, ಟೈಪಿಂಗ್ ವೇಗವನ್ನು ಹೆಚ್ಚಿಸುವುದು ಮತ್ತು ಕೀಬೋರ್ಡ್ ಅನ್ನು ನೋಡದೆ ವೇಗವಾಗಿ ಟೈಪ್ ಮಾಡಲು ಸಹಾಯ ಮಾಡುವುದು ಈ ಗೆರೆಗಳ ಮುಖ್ಯ ಉದ್ದೇಶವಾಗಿದೆ .

ಟೈಪಿಂಗ್‌ನಲ್ಲಿ ಈ ಗುರುತುಗಳು ಸಹಾಯ ಮಾಡುತ್ತವೆ . ಎಡಗೈಯ ತೋರು ಬೆರಳನ್ನು F ಬಟನ್ ಮೇಲೆ ಮತ್ತು ಬಲಗೈಯ ತೋರು ಬೆರಳನ್ನು J ಬಟನ್ ಮೇಲೆ ಇರಿಸಿದರೆ, ಉಳಿದ ಬೆರಳುಗಳು ಸ್ವಯಂಚಾಲಿತವಾಗಿ ಸರಿಯಾದ ಸ್ಥಳಕ್ಕೆ ಹೋಗುತ್ತವೆ. ಇದು ಟೈಪಿಂಗ್‌ನ ವೇಗ ಮತ್ತು ಸರಿಯಾದ ವಿಧಾನವನ್ನು ಹೆಚ್ಚಿಸುತ್ತದೆ . ಇದಲ್ಲದೇ, ಟೈಪ್ ಮಾಡುವುದನ್ನು ಪ್ರಾರಂಭಿಸಲು ಕೀಬೋರ್ಡ್‌ನಲ್ಲಿರುವ ಬೆರಳುಗಳ ಸರಿಯಾದ ಸ್ಥಳವನ್ನು ಟೈಪ್ ಮಾಡುವವರಿಗೆ ತಿಳಿಸಲು ಈ ಗುರುತುಗಳು ಸಹಾಯಕವಾಗಿವೆ.

ಇದನ್ನೂ ಓದಿ: ಮೊಸಳೆ ಮಾಂಸ ಕೆಜಿಗೆ 570 ರೂ.,ಚರ್ಮದಿಂದ ತಯಾರಿಸಿದ ಬ್ಯಾಗ್​ಗಳಿಗೆ 1.5 ಲಕ್ಷ ರೂ.; ಯಾವ ದೇಶದಲ್ಲಿ ಗೊತ್ತಾ?

ಎಫ್ ಮತ್ತು ಜೆ ಬಟನ್‌ಗಳನ್ನು ಏಕೆ ಆಯ್ಕೆ ಮಾಡಲಾಗಿದೆ ?

ಕೇವಲ ಎಫ್ ಮತ್ತು ಜೆ ಬಟನ್‌ಗಳನ್ನು ಏಕೆ ಆಯ್ಕೆ ಮಾಡಲಾಗಿದೆ ಎಂಬ ಪ್ರಶ್ನೆ ಈಗ ಉದ್ಭವಿಸುತ್ತದೆ . ಆದ್ದರಿಂದ ಈ ಬಟನ್​ಗಳ ಸ್ಥಾನವೇ ಇದಕ್ಕೆ ಕಾರಣ. ವಾಸ್ತವವಾಗಿ, ಈ ಎರಡು ಬಟನ್‌ಗಳು ನಿಖರವಾಗಿ ಕೀಬೋರ್ಡ್‌ನ ಮಧ್ಯದಲ್ಲಿವೆ ಮತ್ತು ಅವುಗಳ ಸುತ್ತಲಿನ ಬಟನ್‌ಗಳನ್ನು ಹೆಚ್ಚು ಬಳಸಲಾಗುತ್ತದೆ . ಆದ್ದರಿಂದ, ಈ ಬಟನ್​​ ಗುರುತಿಸುವ ಮೂಲಕ, ಟೈಪರ್‌ಗೆ ಇತರ ಬಟನ್‌ಗಳನ್ನು ತಲುಪಲು ಸುಲಭವಾಗುತ್ತದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್