AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ಗೊತ್ತಿಲ್ಲದೇ ಈ ಶಬ್ದಗಳಿರುವ ಟಿ ಶರ್ಟ್​ ಧರಿಸಿ ಆಧಾರ್​ ಕಾರ್ಡ್​ ಮಾಡಿಸಿದ ಯುವತಿ, ಫೋಟೊ ವೈರಲ್

ಬೇರೆಲ್ಲಾ ಐಡಿ ಕಾರ್ಡ್​ಗಳಂತಲ್ಲ ಆಧಾರ್ ಕಾರ್ಡ್​ ಕಳೆದ 7-8 ವರ್ಷಗಳ ಹಿಂದೆ ನೀವು ಆಧಾರ್ ಕಾರ್ಡ್​ ಮಾಡಿಸಿದ್ದೇ ಆದಲ್ಲಿ ನಿಮ್ಮ ಮುಖವನ್ನು ಗುರುತು ಹಿಡಿಯವುದೇ ಕಷ್ಟ ಹಾಗಿದ್ದವು ಫೋಟೊಗಳು.

Viral Photo: ಗೊತ್ತಿಲ್ಲದೇ ಈ ಶಬ್ದಗಳಿರುವ ಟಿ ಶರ್ಟ್​ ಧರಿಸಿ ಆಧಾರ್​ ಕಾರ್ಡ್​ ಮಾಡಿಸಿದ ಯುವತಿ, ಫೋಟೊ ವೈರಲ್
ಆಧಾರ್ ಕಾರ್ಡ್​
ನಯನಾ ರಾಜೀವ್
|

Updated on: Jun 18, 2023 | 9:48 AM

Share

ಬೇರೆಲ್ಲಾ ಐಡಿ ಕಾರ್ಡ್​ಗಳಂತಲ್ಲ ಆಧಾರ್ ಕಾರ್ಡ್​ ಕಳೆದ 7-8 ವರ್ಷಗಳ ಹಿಂದೆ ನೀವು ಆಧಾರ್ ಕಾರ್ಡ್​ ಮಾಡಿಸಿದ್ದೇ ಆದಲ್ಲಿ ನಿಮ್ಮ ಮುಖವನ್ನು ಗುರುತು ಹಿಡಿಯವುದೇ ಕಷ್ಟ ಹಾಗಿದ್ದವು ಫೋಟೊಗಳು. ಆಧಾರ್ ಕಾರ್ಡ್​ ತೋರಿಸಿದರೆ ಇದು ನೀವೇನಾ ಎಂದು ಎಷ್ಟೋ ಮಂದಿ ಸ್ನೇಹಿತರು ನಿಮಗೂ ಕಿಚಾಯಿಸಿರಬೇಕು. ಇನ್ನೂ ಇತ್ತೀಚೆಗೆ ಮಾಡಿಸಿದವರು ಅಥವಾ ರಿನೀವಲ್ ಮಾಡಿಸಿದವರ ಫೋಟೊ ಸ್ವಲ್ಪ ಚೆಂದವಿದೆ.

ಆದರೆ ಅಂಜಲಿ ಎಂಬುವವರ ಆಧಾರ್​ ಕಾರ್ಡ್​ ಇದೀಗ ವೈರಲ್ ಆಗುತ್ತಿರುವುದು ಬೇರೆ ವಿಚಾರಕ್ಕೆ. ಆಧಾರ್​ಕಾರ್ಡ್​ನಲ್ಲಿರುವ ಫೋಟೊದಲ್ಲಿ ಯುವತಿ ಧರಿಸಿರುವ ಟಿ ಶರ್ಟ್​ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆಕೆ ತಿಳಿಯದೇ ಆ ಶರ್ಟ್​ ಧರಿಸಿ ಫೋಟೊ ತೆಗೆಸಿಕೊಂಡಿದ್ದರೂ ಕೂಡ ಈಗ ತಲೆಕೆಡಿಸಿಕೊಳ್ಳುವಂತಾಗಿದೆ.

ಮತ್ತಷ್ಟು ಓದಿ: Video: ಹಾರಾಟದ ನಡುವೆ ವಿಮಾನದ ತುರ್ತು ನಿರ್ಗಮನ ಬಾಗಿಲು ಓಪನ್​​, ಭಯಾನಕ ವೀಡಿಯೊ ವೈರಲ್

ಫೇಸ್​ಬುಕ್​ನಲ್ಲಿ ಅಂಜೀ ಉಚಿಹಾ ಎಂಬುವವರು ಆಧಾರ್​ಕಾರ್ಡ್​ ಒಂದರ ಫೋಟೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಯುವತಿಯೊಬ್ಬರು ಕಪ್ಪು ಟಿ ಶರ್ಟ್​ ಧರಿಸಿದ್ದಾರ ಅದರಲ್ಲಿ ‘F*** OFF’ ಎಂದು ಬರೆಯಲಾಗಿದೆ.

ಆಧಾರ್ ಕಾರ್ಡ್​ ಮಾಡಿಸುವಾಗ ನನಗೆ ಅರಿವಿಲ್ಲದೆ ಆ ಟಿ ಶರ್ಟ್​ ಧರಿಸಿದ್ದೆ ಆಕಸ್ಮಿಕವಾಗಿ ಆ ಟಿ ಶರ್ಟ್​ ಧರಿಸಿದ್ದಕ್ಕೆ ತೊಂದರೆಯಲ್ಲಿ ಸಿಲುಕಿದ್ದೇನೆ ಆದಷ್ಟು ಬೇಗ ಆ ಭಾವಚಿತ್ರವನ್ನು ಬದಲಿಸಬೇಕಿದೆ ಎಂದಿದ್ದಾರೆ. Ms Uchiha ಕೆಲವೇ ದಿನಗಳ ಹಿಂದೆ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಅಂದಿನಿಂದ ಅವರ ಪೋಸ್ಟ್ ವೈರಲ್ ಆಗಿದೆ.

ಇದು ಇಂಟರ್ನೆಟ್ ಬಳಕೆದಾರರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವರು ಚಿತ್ರ ನೋಡಿ ನಕ್ಕರೆ ಇನ್ನೂ ಕೆಲವರು ಆನ್‌ಲೈನ್‌ನಲ್ಲಿ ಫೋಟೊವನ್ನು ಬದಲಾಯಿಸುವಂತೆ ಸಲಹೆ ನೀಡಿದ್ದಾರೆ. ಉಚಿಹಾ ಅವರ ಪೋಸ್ಟ್ 5 ಸಾವಿರ ಲೈಕ್ಸ್​ ಶೇರ್​ ಗಳಿಸಿದ್ದರೆ 3,400 ಮಂದಿ ಶೇರ್​ ಮಾಡಿದ್ದಾರೆ, 550 ಕಮೆಂಟ್ಸ್​ಗಳು ಬಂದಿವೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ