AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ಗೊತ್ತಿಲ್ಲದೇ ಈ ಶಬ್ದಗಳಿರುವ ಟಿ ಶರ್ಟ್​ ಧರಿಸಿ ಆಧಾರ್​ ಕಾರ್ಡ್​ ಮಾಡಿಸಿದ ಯುವತಿ, ಫೋಟೊ ವೈರಲ್

ಬೇರೆಲ್ಲಾ ಐಡಿ ಕಾರ್ಡ್​ಗಳಂತಲ್ಲ ಆಧಾರ್ ಕಾರ್ಡ್​ ಕಳೆದ 7-8 ವರ್ಷಗಳ ಹಿಂದೆ ನೀವು ಆಧಾರ್ ಕಾರ್ಡ್​ ಮಾಡಿಸಿದ್ದೇ ಆದಲ್ಲಿ ನಿಮ್ಮ ಮುಖವನ್ನು ಗುರುತು ಹಿಡಿಯವುದೇ ಕಷ್ಟ ಹಾಗಿದ್ದವು ಫೋಟೊಗಳು.

Viral Photo: ಗೊತ್ತಿಲ್ಲದೇ ಈ ಶಬ್ದಗಳಿರುವ ಟಿ ಶರ್ಟ್​ ಧರಿಸಿ ಆಧಾರ್​ ಕಾರ್ಡ್​ ಮಾಡಿಸಿದ ಯುವತಿ, ಫೋಟೊ ವೈರಲ್
ಆಧಾರ್ ಕಾರ್ಡ್​
ನಯನಾ ರಾಜೀವ್
|

Updated on: Jun 18, 2023 | 9:48 AM

Share

ಬೇರೆಲ್ಲಾ ಐಡಿ ಕಾರ್ಡ್​ಗಳಂತಲ್ಲ ಆಧಾರ್ ಕಾರ್ಡ್​ ಕಳೆದ 7-8 ವರ್ಷಗಳ ಹಿಂದೆ ನೀವು ಆಧಾರ್ ಕಾರ್ಡ್​ ಮಾಡಿಸಿದ್ದೇ ಆದಲ್ಲಿ ನಿಮ್ಮ ಮುಖವನ್ನು ಗುರುತು ಹಿಡಿಯವುದೇ ಕಷ್ಟ ಹಾಗಿದ್ದವು ಫೋಟೊಗಳು. ಆಧಾರ್ ಕಾರ್ಡ್​ ತೋರಿಸಿದರೆ ಇದು ನೀವೇನಾ ಎಂದು ಎಷ್ಟೋ ಮಂದಿ ಸ್ನೇಹಿತರು ನಿಮಗೂ ಕಿಚಾಯಿಸಿರಬೇಕು. ಇನ್ನೂ ಇತ್ತೀಚೆಗೆ ಮಾಡಿಸಿದವರು ಅಥವಾ ರಿನೀವಲ್ ಮಾಡಿಸಿದವರ ಫೋಟೊ ಸ್ವಲ್ಪ ಚೆಂದವಿದೆ.

ಆದರೆ ಅಂಜಲಿ ಎಂಬುವವರ ಆಧಾರ್​ ಕಾರ್ಡ್​ ಇದೀಗ ವೈರಲ್ ಆಗುತ್ತಿರುವುದು ಬೇರೆ ವಿಚಾರಕ್ಕೆ. ಆಧಾರ್​ಕಾರ್ಡ್​ನಲ್ಲಿರುವ ಫೋಟೊದಲ್ಲಿ ಯುವತಿ ಧರಿಸಿರುವ ಟಿ ಶರ್ಟ್​ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆಕೆ ತಿಳಿಯದೇ ಆ ಶರ್ಟ್​ ಧರಿಸಿ ಫೋಟೊ ತೆಗೆಸಿಕೊಂಡಿದ್ದರೂ ಕೂಡ ಈಗ ತಲೆಕೆಡಿಸಿಕೊಳ್ಳುವಂತಾಗಿದೆ.

ಮತ್ತಷ್ಟು ಓದಿ: Video: ಹಾರಾಟದ ನಡುವೆ ವಿಮಾನದ ತುರ್ತು ನಿರ್ಗಮನ ಬಾಗಿಲು ಓಪನ್​​, ಭಯಾನಕ ವೀಡಿಯೊ ವೈರಲ್

ಫೇಸ್​ಬುಕ್​ನಲ್ಲಿ ಅಂಜೀ ಉಚಿಹಾ ಎಂಬುವವರು ಆಧಾರ್​ಕಾರ್ಡ್​ ಒಂದರ ಫೋಟೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಯುವತಿಯೊಬ್ಬರು ಕಪ್ಪು ಟಿ ಶರ್ಟ್​ ಧರಿಸಿದ್ದಾರ ಅದರಲ್ಲಿ ‘F*** OFF’ ಎಂದು ಬರೆಯಲಾಗಿದೆ.

ಆಧಾರ್ ಕಾರ್ಡ್​ ಮಾಡಿಸುವಾಗ ನನಗೆ ಅರಿವಿಲ್ಲದೆ ಆ ಟಿ ಶರ್ಟ್​ ಧರಿಸಿದ್ದೆ ಆಕಸ್ಮಿಕವಾಗಿ ಆ ಟಿ ಶರ್ಟ್​ ಧರಿಸಿದ್ದಕ್ಕೆ ತೊಂದರೆಯಲ್ಲಿ ಸಿಲುಕಿದ್ದೇನೆ ಆದಷ್ಟು ಬೇಗ ಆ ಭಾವಚಿತ್ರವನ್ನು ಬದಲಿಸಬೇಕಿದೆ ಎಂದಿದ್ದಾರೆ. Ms Uchiha ಕೆಲವೇ ದಿನಗಳ ಹಿಂದೆ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಅಂದಿನಿಂದ ಅವರ ಪೋಸ್ಟ್ ವೈರಲ್ ಆಗಿದೆ.

ಇದು ಇಂಟರ್ನೆಟ್ ಬಳಕೆದಾರರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವರು ಚಿತ್ರ ನೋಡಿ ನಕ್ಕರೆ ಇನ್ನೂ ಕೆಲವರು ಆನ್‌ಲೈನ್‌ನಲ್ಲಿ ಫೋಟೊವನ್ನು ಬದಲಾಯಿಸುವಂತೆ ಸಲಹೆ ನೀಡಿದ್ದಾರೆ. ಉಚಿಹಾ ಅವರ ಪೋಸ್ಟ್ 5 ಸಾವಿರ ಲೈಕ್ಸ್​ ಶೇರ್​ ಗಳಿಸಿದ್ದರೆ 3,400 ಮಂದಿ ಶೇರ್​ ಮಾಡಿದ್ದಾರೆ, 550 ಕಮೆಂಟ್ಸ್​ಗಳು ಬಂದಿವೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ