AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ಗೊತ್ತಿಲ್ಲದೇ ಈ ಶಬ್ದಗಳಿರುವ ಟಿ ಶರ್ಟ್​ ಧರಿಸಿ ಆಧಾರ್​ ಕಾರ್ಡ್​ ಮಾಡಿಸಿದ ಯುವತಿ, ಫೋಟೊ ವೈರಲ್

ಬೇರೆಲ್ಲಾ ಐಡಿ ಕಾರ್ಡ್​ಗಳಂತಲ್ಲ ಆಧಾರ್ ಕಾರ್ಡ್​ ಕಳೆದ 7-8 ವರ್ಷಗಳ ಹಿಂದೆ ನೀವು ಆಧಾರ್ ಕಾರ್ಡ್​ ಮಾಡಿಸಿದ್ದೇ ಆದಲ್ಲಿ ನಿಮ್ಮ ಮುಖವನ್ನು ಗುರುತು ಹಿಡಿಯವುದೇ ಕಷ್ಟ ಹಾಗಿದ್ದವು ಫೋಟೊಗಳು.

Viral Photo: ಗೊತ್ತಿಲ್ಲದೇ ಈ ಶಬ್ದಗಳಿರುವ ಟಿ ಶರ್ಟ್​ ಧರಿಸಿ ಆಧಾರ್​ ಕಾರ್ಡ್​ ಮಾಡಿಸಿದ ಯುವತಿ, ಫೋಟೊ ವೈರಲ್
ಆಧಾರ್ ಕಾರ್ಡ್​
ನಯನಾ ರಾಜೀವ್
|

Updated on: Jun 18, 2023 | 9:48 AM

Share

ಬೇರೆಲ್ಲಾ ಐಡಿ ಕಾರ್ಡ್​ಗಳಂತಲ್ಲ ಆಧಾರ್ ಕಾರ್ಡ್​ ಕಳೆದ 7-8 ವರ್ಷಗಳ ಹಿಂದೆ ನೀವು ಆಧಾರ್ ಕಾರ್ಡ್​ ಮಾಡಿಸಿದ್ದೇ ಆದಲ್ಲಿ ನಿಮ್ಮ ಮುಖವನ್ನು ಗುರುತು ಹಿಡಿಯವುದೇ ಕಷ್ಟ ಹಾಗಿದ್ದವು ಫೋಟೊಗಳು. ಆಧಾರ್ ಕಾರ್ಡ್​ ತೋರಿಸಿದರೆ ಇದು ನೀವೇನಾ ಎಂದು ಎಷ್ಟೋ ಮಂದಿ ಸ್ನೇಹಿತರು ನಿಮಗೂ ಕಿಚಾಯಿಸಿರಬೇಕು. ಇನ್ನೂ ಇತ್ತೀಚೆಗೆ ಮಾಡಿಸಿದವರು ಅಥವಾ ರಿನೀವಲ್ ಮಾಡಿಸಿದವರ ಫೋಟೊ ಸ್ವಲ್ಪ ಚೆಂದವಿದೆ.

ಆದರೆ ಅಂಜಲಿ ಎಂಬುವವರ ಆಧಾರ್​ ಕಾರ್ಡ್​ ಇದೀಗ ವೈರಲ್ ಆಗುತ್ತಿರುವುದು ಬೇರೆ ವಿಚಾರಕ್ಕೆ. ಆಧಾರ್​ಕಾರ್ಡ್​ನಲ್ಲಿರುವ ಫೋಟೊದಲ್ಲಿ ಯುವತಿ ಧರಿಸಿರುವ ಟಿ ಶರ್ಟ್​ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆಕೆ ತಿಳಿಯದೇ ಆ ಶರ್ಟ್​ ಧರಿಸಿ ಫೋಟೊ ತೆಗೆಸಿಕೊಂಡಿದ್ದರೂ ಕೂಡ ಈಗ ತಲೆಕೆಡಿಸಿಕೊಳ್ಳುವಂತಾಗಿದೆ.

ಮತ್ತಷ್ಟು ಓದಿ: Video: ಹಾರಾಟದ ನಡುವೆ ವಿಮಾನದ ತುರ್ತು ನಿರ್ಗಮನ ಬಾಗಿಲು ಓಪನ್​​, ಭಯಾನಕ ವೀಡಿಯೊ ವೈರಲ್

ಫೇಸ್​ಬುಕ್​ನಲ್ಲಿ ಅಂಜೀ ಉಚಿಹಾ ಎಂಬುವವರು ಆಧಾರ್​ಕಾರ್ಡ್​ ಒಂದರ ಫೋಟೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಯುವತಿಯೊಬ್ಬರು ಕಪ್ಪು ಟಿ ಶರ್ಟ್​ ಧರಿಸಿದ್ದಾರ ಅದರಲ್ಲಿ ‘F*** OFF’ ಎಂದು ಬರೆಯಲಾಗಿದೆ.

ಆಧಾರ್ ಕಾರ್ಡ್​ ಮಾಡಿಸುವಾಗ ನನಗೆ ಅರಿವಿಲ್ಲದೆ ಆ ಟಿ ಶರ್ಟ್​ ಧರಿಸಿದ್ದೆ ಆಕಸ್ಮಿಕವಾಗಿ ಆ ಟಿ ಶರ್ಟ್​ ಧರಿಸಿದ್ದಕ್ಕೆ ತೊಂದರೆಯಲ್ಲಿ ಸಿಲುಕಿದ್ದೇನೆ ಆದಷ್ಟು ಬೇಗ ಆ ಭಾವಚಿತ್ರವನ್ನು ಬದಲಿಸಬೇಕಿದೆ ಎಂದಿದ್ದಾರೆ. Ms Uchiha ಕೆಲವೇ ದಿನಗಳ ಹಿಂದೆ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಅಂದಿನಿಂದ ಅವರ ಪೋಸ್ಟ್ ವೈರಲ್ ಆಗಿದೆ.

ಇದು ಇಂಟರ್ನೆಟ್ ಬಳಕೆದಾರರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವರು ಚಿತ್ರ ನೋಡಿ ನಕ್ಕರೆ ಇನ್ನೂ ಕೆಲವರು ಆನ್‌ಲೈನ್‌ನಲ್ಲಿ ಫೋಟೊವನ್ನು ಬದಲಾಯಿಸುವಂತೆ ಸಲಹೆ ನೀಡಿದ್ದಾರೆ. ಉಚಿಹಾ ಅವರ ಪೋಸ್ಟ್ 5 ಸಾವಿರ ಲೈಕ್ಸ್​ ಶೇರ್​ ಗಳಿಸಿದ್ದರೆ 3,400 ಮಂದಿ ಶೇರ್​ ಮಾಡಿದ್ದಾರೆ, 550 ಕಮೆಂಟ್ಸ್​ಗಳು ಬಂದಿವೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ