ಬಿರಿಯಾನಿ ಟೀ ಯಿಂದ ಹಿಡಿದು ರಸಗುಲ್ಲ ಟೀ ವರೆಗೂ ಬಗೆ ಬಗೆಯ ಟೀಗಳು ಇಲ್ಲಿ ಲಭ್ಯ

ಪಶ್ಚಿಮ ಬಂಗಾಳದ ಬೆಲ್‌ಘಾರಿಯಾ ಸ್ಟೇಷನ್‌ನಲ್ಲಿನ ಬಿರಿಯಾನಿ ಟೀ ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​​ ವೈರಲ್​ ಆಗಿದೆ. ಇಲ್ಲಿ ಬಿರಿಯಾನಿ ಟೀ ಮಾತ್ರವಲ್ಲದೇ ರಸಗುಲ್ಲ ಟೀ, ತಂದೂರು ಟೀ ಹೀಗೆ ನಾನಾ ಬಗೆಯ ಟೀಗಳು ಲಭ್ಯವಿದೆ.

ಬಿರಿಯಾನಿ ಟೀ ಯಿಂದ ಹಿಡಿದು ರಸಗುಲ್ಲ ಟೀ ವರೆಗೂ ಬಗೆ ಬಗೆಯ ಟೀಗಳು ಇಲ್ಲಿ ಲಭ್ಯ
ಬಿರಿಯಾನಿ ಟೀ Image Credit source: news18.com
Follow us
|

Updated on: Jun 18, 2023 | 11:49 AM

ನೀವು ಸಾಮಾನ್ಯವಾಗಿ ಮಸಾಲ ಟೀ, ಮಟ್ಕಾ ಟೀ, ಚಾಕೋಲೇಟ್​​​​ ಟೀ ಹೇಳಿರುತ್ತೀರಿ. ಆದ್ರೆ ಎಂದಾದರೂ ಬಿರಿಯಾನಿ ಟೀ ಕೇಳಿದ್ದೀರಾ? ಪಶ್ಚಿಮ ಬಂಗಾಳದ ಬೆಲ್‌ಘಾರಿಯಾ ಸ್ಟೇಷನ್‌ನಲ್ಲಿನ ಬಿರಿಯಾನಿ ಟೀ ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​​ ವೈರಲ್​ ಆಗಿದೆ. ಇಲ್ಲಿ ಬಿರಿಯಾನಿ ಟೀ ಮಾತ್ರವಲ್ಲದೇ ರಸಗುಲ್ಲ ಟೀ, ತಂದೂರು ಟೀ ಹೀಗೆ ನಾನಾ ಬಗೆಯ ಟೀಗಳು ಲಭ್ಯವಿದೆ. ನೀವಿಲ್ಲಿ 6 ರಿಂದ 50 ರೂ.ವರೆಗೆ ಚಹಾವನ್ನು ಸವಿಯಬಹುದು. ಸುಮಾರು 17 ವರ್ಷಗಳಿಂದ ಈ ಚಹಾದ ಅಂಗಡಿಯನ್ನು ನಡೆಸುತ್ತಿದ್ದು, ಇದೀಗಾ ಬಗೆ ಬಗೆಯ ಟೀಗಳನ್ನು ಮೆನುಗೆ ಸೇರಿಸಿದ್ದು, ಟೀ ಅಂಗಡಿ ಎಲ್ಲರ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ.

ಕೊರೋನಾ ನಂತರ ಜನರನ್ನು ತಮ್ಮ ಅಂಗಡಿಯತ್ತ ಸೆಳೆಯುವ ಸಲುವಾಗಿ ಎಗ್ ಟೀ,ಚಿಲ್ಲಿ ಟೀ,ರಸೊಗೊಲ್ಲ ಟೀ, ಚಾಕೊಲೇಟ್ ಟೀ, ಕೋಲ್ಡ್ ಕಾಫಿ ಮತ್ತು ಬಿರಿಯಾನಿ ಟೀ ಪ್ರಾರಂಭಿಸಿದೆವು ಎಂಬ ಚಹಾ ಅಂಗಡಿಯ ಮಾಲೀಕರಾದ ಆಕಾಶ್ ಸಹಾ ಹೇಳುತ್ತಾರೆ.

ಇದನ್ನೂ ಓದಿ: ಈ ದೇಶ ತನ್ನ ಪ್ರಜೆಗಳಿಗೆ ಉಚಿತ ಸನ್‌ಸ್ಕ್ರೀನ್ ನೀಡುತ್ತಿದೆ; ಆ ದೇಶ ಯಾವುದು ಹಾಗೂ ಕಾರಣ ಏನು? ಇಲ್ಲಿದೆ ವಿವರ

ಈ ಚಹಾ ಅಂಗಡಿಯು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 11 ಗಂಟೆಯ ವರೆಗೂ ತೆರೆದಿರುತ್ತದೆ. ಹಸಿ ಮೊಟ್ಟೆಗಳನ್ನು ಬಿಸಿ ಹಾಲಿನ ಚಹಾದಲ್ಲಿ ಕುದಿಸಿ ಮೊಟ್ಟೆ ಟೀ ಇಲ್ಲಿ ಸಖತ್​​​ ಫೇಮಸ್​​. ಬಗೆಬಗೆಯ ಟೀಗಳನ್ನು ನೀಡುವ ಈ ರೆಸ್ಟೋರೆಂಟ್ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ