ನಡುಗಡ್ಡೆಯಲ್ಲಿ ಸಿಲುಕಿದ್ದ ಕುದುರೆಯೊಂದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದರು
ಆದರೆ ಅಗ್ನಿಶಾಮಕ ದಳದವರು ಈ ಬಡಪಾಯಿ ಕುದುರೆಯನ್ನು ರಕ್ಷಿಸಿದ್ದಾರೆ. ಸಾಮಾನ್ಯವಾಗಿ ಎಲ್ಲ ಪ್ರಾಣಿಗಳು ಈಜಬಲ್ಲವು, ಆದರೆ ಕುದುರೆ ಹರಿವ ನೀರಿನ ಸೆಳೆತಕ್ಕೆ ಹೆದರಿ ಆ ಪ್ರಯತ್ನ ಮಾಡಿರಲಾರದು.
ಹಾವೇರಿ: ದೂರದಲ್ಲಿ ನಡುಗಡ್ಡೆಯಂತೆ (island) ಕಾಣುತ್ತಿರುವ ಪ್ರದೇಶದಲ್ಲಿ ಸಿಲುಕಿರುವ ಒಬ್ಬಂಟಿ ಕುದುರೆ ನಿಮಗೆ ವಿಡಿಯೋನಲ್ಲಿ ಕಾಣುತ್ತಿದೆಯೇ? ಹಾವೇರಿ ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ವರದಾ ನದಿ (Varada River) ಸೃಷ್ಟಿಸಿರುವ ಅವಾಂತರ ಇದು. ಆದರೆ ಅಗ್ನಿಶಾಮಕ ದಳದವರು (Fire Brigade) ಈ ಬಡಪಾಯಿ ಕುದುರೆಯನ್ನು ರಕ್ಷಿಸಿದ್ದಾರೆ. ಸಾಮಾನ್ಯವಾಗಿ ಎಲ್ಲ ಪ್ರಾಣಿಗಳು ಈಜಬಲ್ಲವು, ಆದರೆ ಕುದುರೆ ಹರಿವ ನೀರಿನ ಸೆಳೆತಕ್ಕೆ ಹೆದರಿ ಆ ಪ್ರಯತ್ನ ಮಾಡಿರಲಾರದು.
Follow Us
Latest Videos
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್

