ನಡುಗಡ್ಡೆಯಲ್ಲಿ ಸಿಲುಕಿದ್ದ ಕುದುರೆಯೊಂದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದರು
ಆದರೆ ಅಗ್ನಿಶಾಮಕ ದಳದವರು ಈ ಬಡಪಾಯಿ ಕುದುರೆಯನ್ನು ರಕ್ಷಿಸಿದ್ದಾರೆ. ಸಾಮಾನ್ಯವಾಗಿ ಎಲ್ಲ ಪ್ರಾಣಿಗಳು ಈಜಬಲ್ಲವು, ಆದರೆ ಕುದುರೆ ಹರಿವ ನೀರಿನ ಸೆಳೆತಕ್ಕೆ ಹೆದರಿ ಆ ಪ್ರಯತ್ನ ಮಾಡಿರಲಾರದು.
ಹಾವೇರಿ: ದೂರದಲ್ಲಿ ನಡುಗಡ್ಡೆಯಂತೆ (island) ಕಾಣುತ್ತಿರುವ ಪ್ರದೇಶದಲ್ಲಿ ಸಿಲುಕಿರುವ ಒಬ್ಬಂಟಿ ಕುದುರೆ ನಿಮಗೆ ವಿಡಿಯೋನಲ್ಲಿ ಕಾಣುತ್ತಿದೆಯೇ? ಹಾವೇರಿ ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ವರದಾ ನದಿ (Varada River) ಸೃಷ್ಟಿಸಿರುವ ಅವಾಂತರ ಇದು. ಆದರೆ ಅಗ್ನಿಶಾಮಕ ದಳದವರು (Fire Brigade) ಈ ಬಡಪಾಯಿ ಕುದುರೆಯನ್ನು ರಕ್ಷಿಸಿದ್ದಾರೆ. ಸಾಮಾನ್ಯವಾಗಿ ಎಲ್ಲ ಪ್ರಾಣಿಗಳು ಈಜಬಲ್ಲವು, ಆದರೆ ಕುದುರೆ ಹರಿವ ನೀರಿನ ಸೆಳೆತಕ್ಕೆ ಹೆದರಿ ಆ ಪ್ರಯತ್ನ ಮಾಡಿರಲಾರದು.
Follow Us
Latest Videos
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್ಲೈನ್ ಫಿಕ್ಸ್

