Shriya Saran: ಮಸಾಲೆ ದೋಸೆ ಹಾಗೂ ಬೆಂಗಳೂರು: ನೆನಪಿನ ಸುರಳಿ ಬಿಚ್ಚಿಟ್ಟ ನಟಿ ಶ್ರೀಯಾ ಶರಣ್

ಮಂಜುನಾಥ ಸಿ.

|

Updated on:Mar 09, 2023 | 11:04 PM

ನಟಿ ಶ್ರೀಯಾ ಶರಣ್ ಕಬ್ಜಕ್ಕೆ ಮುನ್ನ ಕನ್ನಡದಲ್ಲಿ ನಟಿಸಿರುವುದು ಎರಡನೇ ಸಿನಿಮಾ ಆದರೂ ಬೆಂಗಳೂರಿನೊಂದಿಗೆ ಅವರಿಗಿರುವ ನಂಟು ಹಳೆಯದ್ದು. ಬೆಂಗಳೂರಿನೊಟ್ಟಿಗಿನ ತಮ್ಮ ನಂಟಿನ ನೆನಪು ಬಿಚ್ಚಿಟ್ಟಿದ್ದಾರೆ ನಟಿ ಶ್ರೀಯಾ.

ನಟಿ ಶ್ರೀಯಾ ಶರಣ್ (Shriya Saran) ಕಬ್ಜಕ್ಕೆ ಮುನ್ನ ಕನ್ನಡದಲ್ಲಿ ನಟಿಸಿರುವುದು ಎರಡನೇ ಸಿನಿಮಾ ಆದರೂ ಬೆಂಗಳೂರಿನೊಂದಿಗೆ ಅವರಿಗಿರುವ ನಂಟು ಹಳೆಯದ್ದು. ಬೆಂಗಳುರಿನೊಟ್ಟಿಗಿನ ಅವರ ಮಧುರ ನೆನಪು, ಇಲ್ಲಿನ ಆಹಾರ, ಜನರ ಪ್ರೀತಿ ಹಾಗೂ ವಿಶೇಷವಾಗಿ ತಾವು ಬಹುವಾಗಿ ಇಷ್ಟಪಡುವ ಮೈಸೂರು ಮಸಾಲೆ ದೋಸೆಯ ಬಗ್ಗೆ ಶ್ರೀಯಾ ಟಿವಿ9 ಜೊತೆ ಮಾತನಾಡಿದ್ದಾರೆ. ಶ್ರೀಯಾ ಶರಣ್ ಇದೀಗ ಕನ್ನಡದ ಕಬ್ಜ ಸಿನಿಮಾದಲ್ಲಿ ಉಪೇಂದ್ರ ಜೊತೆಗೆ ನಟಿಸಿದ್ದು, ಸಿನಿಮಾವು ಮಾರ್ಚ್ 17 ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada