ಮೊಣಕಾಲ್ಮೂರು ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಸಚಿವ ಶ್ರೀರಾಮುಲು ಟ್ರ್ಯಾಕ್ಟರ್ ಓಡಿಸುತ್ತಾ ಕುಣಿದರು!
ಸಚಿವರ ಕ್ಷೇತ್ರದಲ್ಲಿ ಕಳೆದ ರಾತ್ರಿ ಗಣಪತಿ ವಿಸರ್ಜನೆ ಮೆರವಣಿಗೆ ನಡೆದಾಗ ಅವರು ವಿಘ್ನೇಶ್ವರನನ್ನು ಹೊತ್ತ ಟ್ರ್ಯಾಕ್ಟರ್ ಓಡಿಸಿದರಲ್ಲದೆ, ಕೂತಲ್ಲೇ ಎರಡೂ ಕೈಗಳನ್ನೆತ್ತಿ ಕುಣಿದಿದ್ದಾರೆ!
ಚಿತ್ರದುರ್ಗ: ಯಾರೇನೇ ಹೇಳಲಿ, ಬಿಜೆಪಿ ನಾಯಕರು ಕುಣಿಯುವುದನ್ನು ಬಿಡಲಾರರು. ಅತ್ತ ಹೊಸಕೋಟೆಯಲ್ಲಿ ಸಚಿವ ಎಮ್ ಟಿ ನಾಗರಾಜ್ (MTB Nagaraj) ಕುಣಿದರೆ, ಇತ್ತ ಚಿತ್ರದುರ್ಗದ ಮೊಣಕಾಲ್ಮೂರು (Monakalumuru) ಪಟ್ಟಣದಲ್ಲಿ ಸಾರಿಗೆ ಸಚಿವ ಬಿ ಶ್ರೀರಾಮುಲು (B Sriramulu) ರವಿವಾರ ರಾತ್ರಿ ಕುಣಿದಿದ್ದಾರೆ. ಸಚಿವರ ಕ್ಷೇತ್ರದಲ್ಲಿ ಕಳೆದ ರಾತ್ರಿ ಗಣಪತಿ ವಿಸರ್ಜನೆ ಮೆರವಣಿಗೆ ನಡೆದಾಗ ಅವರು ವಿಘ್ನೇಶ್ವರನನ್ನು ಹೊತ್ತ ಟ್ರ್ಯಾಕ್ಟರ್ ಓಡಿಸಿದರಲ್ಲದೆ, ಕೂತಲ್ಲೇ ಎರಡೂ ಕೈಗಳನ್ನೆತ್ತಿ ಕುಣಿದಿದ್ದಾರೆ! ಈ ವಿಡಿಯೋ ವೈರಲ್ ಆಗಿದೆ.
Follow Us
Latest Videos
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
‘ಪೆದ್ದಿ’ ಡಬ್ಬಿಂಗ್ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
ಸ್ವಿಮ್ಮಿಂಗ್ ಪೂಲ್ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್

