ನಿರಪರಾಧಿ ಅಫ್ಜಲ್ ಗುರು ವಿರುದ್ಧ ಪೊಲೀಸರ ಸಂಚು; ಬಿಜೆಪಿ ಮಿತ್ರ ಪಕ್ಷ ಜೆಡಿಯು ನಾಯಕನ ವಿವಾದಾತ್ಮಕ ಹೇಳಿಕೆ

Updated on: Sep 10, 2024 | 9:22 PM

ಜಮ್ಮು ಮತ್ತು ಕಾಶ್ಮೀರದ ಜೆಡಿಯು ಮುಖ್ಯಸ್ಥ ಜಿಎಂ ಶಾಹೀನ್ ಅವರು ಅಫ್ಜಲ್ ಗುರು ವಿರುದ್ಧ ಸಂಚು ರೂಪಿಸಿ ನಂತರ ಅವರನ್ನು ಬಂಧಿಸಲಾಯಿತು. ದೆಹಲಿಗೆ ಕಳುಹಿಸಿದವರು ಅಂದಿನ ಡೆಪ್ಯುಟಿ ಎಸ್ಪಿ ಎಂದು ಹೇಳಿದ್ದಾರೆ.

ಸೋಪೋರ್: ಸಂಸತ್ ದಾಳಿ ಪ್ರಕರಣದ ಅಪರಾಧಿ ಮತ್ತು ಗಲ್ಲಿಗೇರಿದ ಅಫ್ಜಲ್ ಗುರು ನಿರಪರಾಧಿ ಎಂದು ಜಮ್ಮು ಮತ್ತು ಕಾಶ್ಮೀರದ ಜೆಡಿಯು ನಾಯಕರೊಬ್ಬರು ಹೇಳಿಕೆ ನೀಡಿ ವಿವಾದವನ್ನು ಹುಟ್ಟುಹಾಕಿದ್ದಾರೆ. ಅಫ್ಜಲ್ ಗುರು ನಿರಪರಾಧಿ. ಆತನ ಬಳಿ ಹಣವಿದ್ದಿದ್ದರೆ ಆತನನ್ನು ಗಲ್ಲಿಗೇರಿಸುತ್ತಿರಲಿಲ್ಲ ಎಂದು ಬಿಜೆಪಿ ಮಿತ್ರ ಪಕ್ಷವಾದ ಜೆಡಿಯು ಜಮ್ಮು ಕಾಶ್ಮೀರದ ಮುಖ್ಯಸ್ಥ ಸೋಪೋರ್‌ನಲ್ಲಿ ಚುನಾವಣೆಯ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 10, 2024 09:20 PM
Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More