AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೌಡಿಗಳ ಪರೇಡ್ ನಡೆಸಿ ಬಾಲ ಬಿಚ್ಚದಂತೆ ಎಚ್ಚರಿಸಿದರು ಎಸ್ ಪಿ ಕೊನಾ ವಂಶಿಕೃಷ್ಣ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೌಡಿಗಳ ಪರೇಡ್ ನಡೆಸಿ ಬಾಲ ಬಿಚ್ಚದಂತೆ ಎಚ್ಚರಿಸಿದರು ಎಸ್ ಪಿ ಕೊನಾ ವಂಶಿಕೃಷ್ಣ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jul 13, 2022 | 12:49 PM

Share

ನ್ಯಾಯಾಲಯದಿಂದ ಅನುಮತಿ ಪಡೆದು ನೆಲಮಂಗಲದ ಸುಮಾರು 200 ಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ದಾಳಿ ನಡೆಸಿದರು ಮತ್ತು ಅವರೆಲ್ಲರ ಪರೇಡ್ ನಡೆಸಿ ಎಲ್ಲರನ್ನು ಪ್ರತ್ಯೇಕವಾಗಿ ಎಚ್ಚರಿಸಿದರು.

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೌಡಿಗಳು (rowdy sheeters) ಜೈಲುವಾಸ ಅನುಭವಿಸಿ ಬಂದ ನಂತರವೂ ಬಾಲ ಬಿಚ್ಚುತ್ತಿರುವ ಮಾಹಿತಿ ಸಿಕ್ಕ ಬಳಿಕ ಎಸ್ ಪಿ ಕೋನಾ ವಂಶಿಕೃಷ್ಣ (SP Kona Vamshi Krishna) ಅವರು ನ್ಯಾಯಾಲಯದಿಂದ ಅನುಮತಿ ಪಡೆದು ನೆಲಮಂಗಲದ (Nelamangala) ಸುಮಾರು 200 ಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ದಾಳಿ ನಡೆಸಿದರು ಮತ್ತು ಅವರೆಲ್ಲರ ಪರೇಡ್ ನಡೆಸಿ ಎಲ್ಲರನ್ನು ಪ್ರತ್ಯೇಕವಾಗಿ ಎಚ್ಚರಿಸಿದರು. ಪುನಃ ಪುಂಡಾಟಿಕೆಯಲ್ಲಿ ತೊಡಗಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಅಂತ ಖಡಕ್ ಎಚ್ಚರಿಕೆ ನೀಡಿದರು.

ಇದನ್ನೂ ಓದಿ:  ನೇರ ಪ್ರಸಾರದಲ್ಲಿ ಬಾಲಕನಿಗೆ ಕಪಾಳಮೋಕ್ಷ ಮಾಡಿದ ಪಾಕ್​ ಪತ್ರಕರ್ತೆ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್