AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಸದ ರಾಶಿ: ಇದು ಯಾವ ಸೀಮೆ ಬ್ರ್ಯಾಂಡ್ ಬೆಂಗಳೂರು ಎಂದ ಮಹಿಳೆಯರು

ಕಸದ ರಾಶಿ: ಇದು ಯಾವ ಸೀಮೆ ಬ್ರ್ಯಾಂಡ್ ಬೆಂಗಳೂರು ಎಂದ ಮಹಿಳೆಯರು

ಶಾಂತಮೂರ್ತಿ
| Updated By: ಗಂಗಾಧರ​ ಬ. ಸಾಬೋಜಿ|

Updated on:Oct 15, 2025 | 4:49 PM

Share

ಗಾರ್ಡನ್ ಸಿಟಿ ಬೆಂಗಳೂರು ಸದ್ಯ ಗಾರ್ಬೇಜ್ ಸಿಟಿ ಆಗಿದೆ. ಸುಂಕದಕಟ್ಟೆ ಮತ್ತು ಕಾಮಾಕ್ಷಿಪಾಳ್ಯ ಪ್ರದೇಶಗಳಲ್ಲಿ ಕಸ ವಿಲೇವಾರಿ ಸಮಸ್ಯೆ ತೀವ್ರಗೊಂಡಿದೆ. ರಸ್ತೆಗಳು, ಫುಟ್‌ಪಾತ್‌ಗಳಲ್ಲಿ ಕಸದ ರಾಶಿ ಬಿದ್ದಿದ್ದು, ಗಬ್ಬೆದ್ದು ನಾರುತ್ತಿದೆ. ಇದರಿಂದ ಪಾದಚಾರಿಗಳು, ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ.ಜಿಬಿಎ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್​ 15: ಬೆಂಗಳೂರಿನ ಸುಂಕದಕಟ್ಟೆ ಮತ್ತು ಕಾಮಾಕ್ಷಿಪಾಳ್ಯ ಪ್ರದೇಶಗಳಲ್ಲಿ ಕಸ ವಿಲೇವಾರಿ ಸಮಸ್ಯೆ ತೀವ್ರಗೊಂಡಿದೆ. ರಸ್ತೆಗಳು, ಫುಟ್‌ಪಾತ್‌ಗಳಲ್ಲಿ ಕಸದ ರಾಶಿ ಬಿದ್ದಿದ್ದು, ಗಬ್ಬೆದ್ದು ನಾರುತ್ತಿದೆ. ಮುಖ್ಯರಸ್ತೆ ಸೇರಿ ಫುಟ್ ಪಾತ್ ಮೇಲೆ ರಾಶಿ ರಾಶಿ ಕಸ ಎಸೆಯಲಾಗಿದ್ದು, ಗಬ್ಬೆದ್ದುನಾರುತ್ತಿದೆ. ಕಸ ವಿಲೇವಾರಿ ಮಾಡದ ಜಿಬಿಎ ವಿರುದ್ಧ ಜನರು ಕಿಡಿ ಕಾರುತ್ತಿದ್ದಾರೆ. ಮಹಿಳೆಯರು ಹೇಳಿದ್ದೇನು ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Oct 15, 2025 04:48 PM