AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ವಿನಿ, ಧ್ರುವಂತ್ ಇಂದ ತಪ್ಪಿತು ರಕ್ಷಿತಾಗೆ ಪತ್ರ, ಕಣ್ಣೀರ ಕೋಡಿ

ಅಶ್ವಿನಿ, ಧ್ರುವಂತ್ ಇಂದ ತಪ್ಪಿತು ರಕ್ಷಿತಾಗೆ ಪತ್ರ, ಕಣ್ಣೀರ ಕೋಡಿ

ಮಂಜುನಾಥ ಸಿ.
|

Updated on:Nov 06, 2025 | 10:28 AM

Share

Bigg Boss Kannada 12: ಬಿಗ್​​ಬಾಸ್ ಸ್ಪರ್ಧಿಗಳಿಗೆ ಮನೆಯವರ ಪತ್ರಗಳು ಬಂದಿವೆ. ಆದರೆ ಮನೆಯವರ ಒಮ್ಮತದ ತೀರ್ಮಾನದ ಮೇಲೆ ಸ್ಪರ್ಧಿಗಳಿಗೆ ಪತ್ರಗಳು ಸಿಗುತ್ತವೆ ಇಲ್ಲವಾದರೆ, ಪತ್ರಗಳನ್ನು ಹರಿದು ಹಾಕಲಾಗುತ್ತದೆ. ಇದೀಗ ರಕ್ಷಿತಾ ಶೆಟ್ಟಿ ಮತ್ತು ರಾಶಿಕಾ ಅವರ ಮನೆಯಿಂದ ಪತ್ರಗಳು ಬಂದಿದ್ದವು. ಹಲವರು ರಕ್ಷಿತಾಗೆ ಪತ್ರ ಸಿಗಬೇಕು ಎಂದರು. ಆದರೆ ಅಶ್ವಿನಿ ಮತ್ತು ಧ್ರುವಂತ್ ಮಾತ್ರ ರಕ್ಷಿತಾಗೆ ಪತ್ರ ಸಿಗಬಾರದೆಂದು ಹಠ ಹಿಡಿದರು. ಇದರಿಂದಾಗಿ ರಕ್ಷಿತಾಗೆ ಪತ್ರ ಸಿಗದೆ, ಕಣ್ನೀರು ಹಾಕಿದರು. ವಿಡಿಯೋ ನೋಡಿ...

ಬಿಗ್​​ಬಾಸ್ (Bigg Boss) ಮನೆಯಲ್ಲಿ ಈ ವಾರ ಯಾವುದೇ ಟಾಸ್ಕ್ ಇಲ್ಲ ಆದರೆ ಬಿಗ್​​ಬಾಸ್ ಸ್ಪರ್ಧಿಗಳಿಗೆ ಮನೆಯವರ ಪತ್ರಗಳು ಬಂದಿವೆ. ಆದರೆ ಮನೆಯವರ ಒಮ್ಮತದ ತೀರ್ಮಾನದ ಮೇಲೆ ಸ್ಪರ್ಧಿಗಳಿಗೆ ಪತ್ರಗಳು ಸಿಗುತ್ತವೆ ಇಲ್ಲವಾದರೆ, ಪತ್ರಗಳನ್ನು ಹರಿದು ಹಾಕಲಾಗುತ್ತದೆ. ಇದೀಗ ರಕ್ಷಿತಾ ಶೆಟ್ಟಿ ಮತ್ತು ರಾಶಿಕಾ ಅವರ ಮನೆಯಿಂದ ಪತ್ರಗಳು ಬಂದಿದ್ದವು. ಹಲವರು ರಕ್ಷಿತಾಗೆ ಪತ್ರ ಸಿಗಬೇಕು ಎಂದರು. ಆದರೆ ಅಶ್ವಿನಿ ಮತ್ತು ಧ್ರುವಂತ್ ಮಾತ್ರ ರಕ್ಷಿತಾಗೆ ಪತ್ರ ಸಿಗಬಾರದೆಂದು ಹಠ ಹಿಡಿದರು. ಇದರಿಂದಾಗಿ ರಕ್ಷಿತಾಗೆ ಪತ್ರ ಸಿಗದೆ, ಕಣ್ನೀರು ಹಾಕಿದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published on: Nov 06, 2025 09:18 AM