ಬಿಗ್​​ಬಾಸ್ ಕೇವಲ ಶೋ ಅಲ್ಲ, ಆರದ ಜ್ಯೋತಿ, ಎಂದೂ ನಿಲ್ಲುವುದಿಲ್ಲ: ಸುದೀಪ್

Updated on: Oct 11, 2025 | 2:40 PM

Bigg Boss Kannada season 12: ಬಿಗ್​​ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋಗೆ ಕೆಲ ದಿನಗಳ ಹಿಂದೆ ಸಣ್ಣ ಅಡೆ-ತಡೆ ಉಂಟಾಗಿತ್ತು. ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳು, ಬಿಗ್​​ಬಾಸ್ ಸೆಟ್ ನಿರುವ ಜಾಲಿವುಡ್​ಗೆ ಬೀಗ ಹಾಕಿದ್ದರು. ಸ್ಪರ್ಧಿಗಳನ್ನೆಲ್ಲ ತುರ್ತಾಗಿ ಬಿಗ್​​ಬಾಸ್ ಮನೆಯಿಂದ ಹೊರಗೆ ಕಳಿಸಲಾಗಿತ್ತು. ಎಲ್ಲರನ್ನೂ ಈಗಲ್​​ಟನ್ ರೆಸಾರ್ಟ್​​ನಲ್ಲಿ ಇರಿಸಲಾಗಿತ್ತು. ಆ ಬಳಿಕ ನಟ ಸುದೀಪ್ ಸೇರಿದಂತೆ ಹಲವು ಸತತ ಪ್ರಯತ್ನದಿಂದ ಮತ್ತೆ ಬಿಗ್​​ಬಾಸ್ ಓಪನ್ ಆಗಿದೆ. 24 ಗಂಟೆಗಳ ಅಂತರದಲ್ಲಿಯೇ ಸ್ಪರ್ಧಿಗಳೆಲ್ಲ ಬಿಗ್​​ಬಾಸ್​​ ಮನೆಗೆ ಮರಳಿದರು.

ಬಿಗ್​​ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋಗೆ ಕೆಲ ದಿನಗಳ ಹಿಂದೆ ಸಣ್ಣ ಅಡೆ-ತಡೆ ಉಂಟಾಗಿತ್ತು. ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳು, ಬಿಗ್​​ಬಾಸ್ ಸೆಟ್ ನಿರುವ ಜಾಲಿವುಡ್​ಗೆ ಬೀಗ ಹಾಕಿದ್ದರು. ಸ್ಪರ್ಧಿಗಳನ್ನೆಲ್ಲ ತುರ್ತಾಗಿ ಬಿಗ್​​ಬಾಸ್ ಮನೆಯಿಂದ ಹೊರಗೆ ಕಳಿಸಲಾಗಿತ್ತು. ಎಲ್ಲರನ್ನೂ ಈಗಲ್​​ಟನ್ ರೆಸಾರ್ಟ್​​ನಲ್ಲಿ ಇರಿಸಲಾಗಿತ್ತು. ಆ ಬಳಿಕ ನಟ ಸುದೀಪ್ ಸೇರಿದಂತೆ ಹಲವು ಸತತ ಪ್ರಯತ್ನದಿಂದ ಮತ್ತೆ ಬಿಗ್​​ಬಾಸ್ ಓಪನ್ ಆಗಿದೆ. 24 ಗಂಟೆಗಳ ಅಂತರದಲ್ಲಿಯೇ ಸ್ಪರ್ಧಿಗಳೆಲ್ಲ ಬಿಗ್​​ಬಾಸ್​​ ಮನೆಗೆ ಮರಳಿದರು. ಆ ಘಟನೆ ನಡೆದ ಬಳಿಕ ಮೊದಲ ಬಾರಿಗೆ ಸುದೀಪ್ ಅವರು ವಾರದ ಪಂಚಾಯಿತಿಗೆ ಬಂದಿದ್ದು, ಬಿಗ್​​ಬಾಸ್ ಶೋ ಬಗ್ಗೆ ಮಾತನಾಡಿದ್ದಾರೆ. ಏನದು? ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 11, 2025 02:36 PM
Follow Us
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More