AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಮಧ್ಯೆ ಮಾನವೀಯತೆ ಮೆರೆದ ಪೋರ, ಹಸಿವಿನಿಂದ ಬಳಲಿದ್ದ ಪುಟಾಣಿಗೆ ತಿಂಡಿ ಕೊಟ್ಟ!

[lazy-load-videos-and-sticky-control id=”68jVMAmDdME”] ಬೆಂಗಳೂರು: ಸಂಕಷ್ಟದ ನಡುವೆಯೂ ಮಾನವೀಯತೆ ಮೆರೆಯೋರು ನಿಜಕ್ಕೂ ಗ್ರೇಟ್​. ಅಂತೆಯೇ ಹಸಿವಿನಿಂದ ಬಳಲುತ್ತಿದ್ದ ಪುಟ್ಟ ಹುಡುಗಿಗೆ ಬಾಲಕನೊಬ್ಬ ತನ್ನ ಬಳಿ ಇರೋ ತಿಂಡಿ ಕೊಟ್ಟು ಮಾನವೀಯತೆ ಮೆರೆದಿರೋ ಘಟನೆ ನೆಲಮಂಗಲದ ಟೋಲ್ ಬಳಿ ನಡೆದಿದೆ. ಎಲ್ಲರಂತೆ ತನ್ನ ಊರಿನತ್ತ ತೆರಳುತ್ತಿದ್ದ 16 ವರ್ಷದ ಪವನ್,​ ಟೋಲ್​ ಬಳಿ ಬಸ್​ಗಾಗಿ ಕಾಯುತ್ತಿದ್ದ ತಾಯಿ-ಮಗಳು ಜೋಡಿಯನ್ನು ಕಂಡಿದ್ದಾನೆ. ಹಸಿವು ಮತ್ತು ಹುಷಾರಿಲ್ಲದೆ ಬಳಲುತ್ತಿದ್ದ ಪುಟ್ಟ ಹುಡುಗಿ ಅಳುತ್ತಿದ್ದನ್ನು ಕಂಡು ಪವನ್​ಗೆ  ಕರುಳು ಚುರುಕ್ ಅಂದಿದೆ. ಹಾಗಾಗಿ, ತನ್ನ […]

ಕೊರೊನಾ ಮಧ್ಯೆ ಮಾನವೀಯತೆ ಮೆರೆದ ಪೋರ, ಹಸಿವಿನಿಂದ ಬಳಲಿದ್ದ ಪುಟಾಣಿಗೆ ತಿಂಡಿ ಕೊಟ್ಟ!
KUSHAL V
| Updated By: ಸಾಧು ಶ್ರೀನಾಥ್​|

Updated on:Jul 13, 2020 | 3:50 PM

Share

[lazy-load-videos-and-sticky-control id=”68jVMAmDdME”]

ಬೆಂಗಳೂರು: ಸಂಕಷ್ಟದ ನಡುವೆಯೂ ಮಾನವೀಯತೆ ಮೆರೆಯೋರು ನಿಜಕ್ಕೂ ಗ್ರೇಟ್​. ಅಂತೆಯೇ ಹಸಿವಿನಿಂದ ಬಳಲುತ್ತಿದ್ದ ಪುಟ್ಟ ಹುಡುಗಿಗೆ ಬಾಲಕನೊಬ್ಬ ತನ್ನ ಬಳಿ ಇರೋ ತಿಂಡಿ ಕೊಟ್ಟು ಮಾನವೀಯತೆ ಮೆರೆದಿರೋ ಘಟನೆ ನೆಲಮಂಗಲದ ಟೋಲ್ ಬಳಿ ನಡೆದಿದೆ.

ಎಲ್ಲರಂತೆ ತನ್ನ ಊರಿನತ್ತ ತೆರಳುತ್ತಿದ್ದ 16 ವರ್ಷದ ಪವನ್,​ ಟೋಲ್​ ಬಳಿ ಬಸ್​ಗಾಗಿ ಕಾಯುತ್ತಿದ್ದ ತಾಯಿ-ಮಗಳು ಜೋಡಿಯನ್ನು ಕಂಡಿದ್ದಾನೆ. ಹಸಿವು ಮತ್ತು ಹುಷಾರಿಲ್ಲದೆ ಬಳಲುತ್ತಿದ್ದ ಪುಟ್ಟ ಹುಡುಗಿ ಅಳುತ್ತಿದ್ದನ್ನು ಕಂಡು ಪವನ್​ಗೆ  ಕರುಳು ಚುರುಕ್ ಅಂದಿದೆ. ಹಾಗಾಗಿ, ತನ್ನ ಬ್ಯಾಗ್​ನಲ್ಲಿದ್ದ ತಿಂಡಿ ಪ್ಯಾಕೆಟ್​ ಮತ್ತು ಜ್ಯೂಸ್​ ಬಾಟಲ್​ ನೀಡಿ ಮಗುವಿನ ಹಸಿವು ನೀಗಿಸಿದ್ದಾನೆ. ಈ ಮೂಲಕ ಸಂಕಷ್ಟದಲ್ಲೂ ಇತರರಿಗೆ ನೆರವಾಗಲು ಮುಂದಾಗಿದ್ದಾನೆ.

Published On - 12:53 pm, Mon, 13 July 20

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ