AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಮಧ್ಯೆ ಮಾನವೀಯತೆ ಮೆರೆದ ಪೋರ, ಹಸಿವಿನಿಂದ ಬಳಲಿದ್ದ ಪುಟಾಣಿಗೆ ತಿಂಡಿ ಕೊಟ್ಟ!

[lazy-load-videos-and-sticky-control id=”68jVMAmDdME”] ಬೆಂಗಳೂರು: ಸಂಕಷ್ಟದ ನಡುವೆಯೂ ಮಾನವೀಯತೆ ಮೆರೆಯೋರು ನಿಜಕ್ಕೂ ಗ್ರೇಟ್​. ಅಂತೆಯೇ ಹಸಿವಿನಿಂದ ಬಳಲುತ್ತಿದ್ದ ಪುಟ್ಟ ಹುಡುಗಿಗೆ ಬಾಲಕನೊಬ್ಬ ತನ್ನ ಬಳಿ ಇರೋ ತಿಂಡಿ ಕೊಟ್ಟು ಮಾನವೀಯತೆ ಮೆರೆದಿರೋ ಘಟನೆ ನೆಲಮಂಗಲದ ಟೋಲ್ ಬಳಿ ನಡೆದಿದೆ. ಎಲ್ಲರಂತೆ ತನ್ನ ಊರಿನತ್ತ ತೆರಳುತ್ತಿದ್ದ 16 ವರ್ಷದ ಪವನ್,​ ಟೋಲ್​ ಬಳಿ ಬಸ್​ಗಾಗಿ ಕಾಯುತ್ತಿದ್ದ ತಾಯಿ-ಮಗಳು ಜೋಡಿಯನ್ನು ಕಂಡಿದ್ದಾನೆ. ಹಸಿವು ಮತ್ತು ಹುಷಾರಿಲ್ಲದೆ ಬಳಲುತ್ತಿದ್ದ ಪುಟ್ಟ ಹುಡುಗಿ ಅಳುತ್ತಿದ್ದನ್ನು ಕಂಡು ಪವನ್​ಗೆ  ಕರುಳು ಚುರುಕ್ ಅಂದಿದೆ. ಹಾಗಾಗಿ, ತನ್ನ […]

ಕೊರೊನಾ ಮಧ್ಯೆ ಮಾನವೀಯತೆ ಮೆರೆದ ಪೋರ, ಹಸಿವಿನಿಂದ ಬಳಲಿದ್ದ ಪುಟಾಣಿಗೆ ತಿಂಡಿ ಕೊಟ್ಟ!
KUSHAL V
| Edited By: |

Updated on:Jul 13, 2020 | 3:50 PM

Share

[lazy-load-videos-and-sticky-control id=”68jVMAmDdME”]

ಬೆಂಗಳೂರು: ಸಂಕಷ್ಟದ ನಡುವೆಯೂ ಮಾನವೀಯತೆ ಮೆರೆಯೋರು ನಿಜಕ್ಕೂ ಗ್ರೇಟ್​. ಅಂತೆಯೇ ಹಸಿವಿನಿಂದ ಬಳಲುತ್ತಿದ್ದ ಪುಟ್ಟ ಹುಡುಗಿಗೆ ಬಾಲಕನೊಬ್ಬ ತನ್ನ ಬಳಿ ಇರೋ ತಿಂಡಿ ಕೊಟ್ಟು ಮಾನವೀಯತೆ ಮೆರೆದಿರೋ ಘಟನೆ ನೆಲಮಂಗಲದ ಟೋಲ್ ಬಳಿ ನಡೆದಿದೆ.

ಎಲ್ಲರಂತೆ ತನ್ನ ಊರಿನತ್ತ ತೆರಳುತ್ತಿದ್ದ 16 ವರ್ಷದ ಪವನ್,​ ಟೋಲ್​ ಬಳಿ ಬಸ್​ಗಾಗಿ ಕಾಯುತ್ತಿದ್ದ ತಾಯಿ-ಮಗಳು ಜೋಡಿಯನ್ನು ಕಂಡಿದ್ದಾನೆ. ಹಸಿವು ಮತ್ತು ಹುಷಾರಿಲ್ಲದೆ ಬಳಲುತ್ತಿದ್ದ ಪುಟ್ಟ ಹುಡುಗಿ ಅಳುತ್ತಿದ್ದನ್ನು ಕಂಡು ಪವನ್​ಗೆ  ಕರುಳು ಚುರುಕ್ ಅಂದಿದೆ. ಹಾಗಾಗಿ, ತನ್ನ ಬ್ಯಾಗ್​ನಲ್ಲಿದ್ದ ತಿಂಡಿ ಪ್ಯಾಕೆಟ್​ ಮತ್ತು ಜ್ಯೂಸ್​ ಬಾಟಲ್​ ನೀಡಿ ಮಗುವಿನ ಹಸಿವು ನೀಗಿಸಿದ್ದಾನೆ. ಈ ಮೂಲಕ ಸಂಕಷ್ಟದಲ್ಲೂ ಇತರರಿಗೆ ನೆರವಾಗಲು ಮುಂದಾಗಿದ್ದಾನೆ.

Published On - 12:53 pm, Mon, 13 July 20

Follow Us
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ