AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kurudumale Ganesha Temple: ಲೋಕ ಕಲ್ಯಾಣಕ್ಕಾಗಿ ಕುರುಡುಮಲೆ ವಿನಾಯಕನಿಗೆ ಬೆಣ್ಣೆ ಅಲಂಕಾರ

Kurudumale Ganesha Temple: ಲೋಕ ಕಲ್ಯಾಣಕ್ಕಾಗಿ ಕುರುಡುಮಲೆ ವಿನಾಯಕನಿಗೆ ಬೆಣ್ಣೆ ಅಲಂಕಾರ

TV9 Web
| Edited By: |

Updated on:Dec 25, 2022 | 1:56 PM

Share

ಲೋಕ ಕಲ್ಯಾಣಕ್ಕಾಗಿ ಶಕ್ತಿ ದೇವ ವಿನಾಯಕನಿಗೆ ಬೆಣ್ಣೆ ಅಲಂಕಾರ. ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ.

ಕೋಲಾರ: ಮುಳಬಾಗಿಲು ತಾಲೂಕಿನ ಕುರುಡುಮಲೆ ವಿನಾಯಕನಿಗೆ 151 ಕೆಜಿ ಬೆಣ್ಣೆ, 2 ಸಾವಿರ ಕೆಜಿ ಸೇಬಿನಿಂದ ಅಲಂಕಾರ ಮಾಡಿ ವಿಶೇಷ ಪೂಜೆ ಮಾಡಲಾಗಿದೆ. ಲೋಕ ಕಲ್ಯಾಣಕ್ಕಾಗಿ ಶಕ್ತಿ ದೇವರಾದ ವಿನಾಯಕನಿಗೆ ಬೆಣ್ಣೆ ಅಲಂಕಾರ ಮಾಡಲಾಗಿದ್ದು ಮುಂಜಾನೆಯಿಂದಲೇ ಭಕ್ತರು ವಿನಾಯಕನ ದರ್ಶನ ಪಡೆಯುತ್ತಿದ್ದಾರೆ.

Published on: Dec 25, 2022 01:56 PM