Chikkaballapur: ಪೌರ ಕಾರ್ಮಿಕರ ಜೊತೆ ಪೊರಕೆ ಹಿಡಿದು ನಗರ ಸ್ವಚ್ಛ ಮಾಡಿದ ಜಿಲ್ಲಾಧಿಕಾರಿ
ಇಂದು(ಜು.18)ಬೆಳಿಗ್ಗೆ 6 ಗಂಟೆಯಿಂದ ನಿರಂತರವಾಗಿ 8 ಗಂಟೆವರೆಗೂ ಪೌರಕಾರ್ಮಿಕರ ಜೊತೆ ಚಿಕ್ಕಬಳ್ಳಾಫುರ ಜಿಲ್ಲಾಧಿಕಾರಿಗಳಾದ ಪಿ.ಎನ್.ರವೀಂದ್ರ ಅವರು ಪೊರಕೆ ಹಿಡಿದು ನಗರ ಸ್ವಚ್ಚತೆ ಮಾಡಿದ್ದಾರೆ.
ಚಿಕ್ಕಬಳ್ಳಾಫುರ: ಇಂದು(ಜು.18)ಬೆಳಿಗ್ಗೆ 6 ಗಂಟೆಯಿಂದ ನಿರಂತರವಾಗಿ 8 ಗಂಟೆವರೆಗೂ ಪೌರಕಾರ್ಮಿಕರ ಜೊತೆ ಚಿಕ್ಕಬಳ್ಳಾಫುರ(Chikkaballapur) ಜಿಲ್ಲಾಧಿಕಾರಿಗಳಾದ ಪಿ.ಎನ್.ರವೀಂದ್ರ ಅವರು ಪೊರಕೆ ಹಿಡಿದು ನಗರ ಸ್ವಚ್ಚತೆ ಮಾಡಿದ್ದಾರೆ. ಜಿಲ್ಲಾಡಳಿತ ಹಸಿರು ಚಿಕ್ಕಬಳ್ಳಾಪುರ ಸ್ವಚ್ಚ ಚಿಕ್ಕಬಳ್ಳಾಫುರ ಅಭಿಯಾನ ಹಮ್ಮಿಕೊಂಡಿದ್ದು, ಇದರಡಿ ಸಲಿಕೆ, ಪೊರಕೆ ಹಿಡಿದು ಪೌರ ಕಾರ್ಮಿಕರಂತೆ ಸ್ವಚ್ಚತಾ ಕಾರ್ಯ ಮಾಡಿದ್ದಾರೆ. ಇನ್ನು ಇವತ್ತು ಒಂದೇ ದಿನವಲ್ಲ ಪ್ರತಿ ಮಂಗಳವಾರ ಕೂಡ ಸ್ವಚ್ಚತೆಯನ್ನ ಮಾಡುತ್ತಾ ಬರುತ್ತಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

