AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Budget 2023: ತಮ್ಮನ್ನು ಕಿಚಾಯಿಸಿದ ಸಿದ್ದರಾಮಯ್ಯಗೆ ಕಿವಿ ಮೇಲೆ ಹೂ ಇಟ್ಟುಕೊಳ್ಳದಿರುವಂತೆ ಸಲಹೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

Karnataka Budget 2023: ತಮ್ಮನ್ನು ಕಿಚಾಯಿಸಿದ ಸಿದ್ದರಾಮಯ್ಯಗೆ ಕಿವಿ ಮೇಲೆ ಹೂ ಇಟ್ಟುಕೊಳ್ಳದಿರುವಂತೆ ಸಲಹೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 17, 2023 | 11:37 AM

Share

ಮುಂದುವರಿದು ಮಾತಾಡಿದ ಸಿಎಮ್, ಇದುವರೆಗೆ ವಿರೋಧ ಪಕ್ಷದ ನಾಯಕ ಜನರ ಕಿವಿ ಮೇಲೆ ಹೂ ಇಡುತ್ತಿದ್ದರು, ಈಗ ಜನ ಅವರ ಕಿವಿ ಮೇಲೆ ಹೂ ಇಡಲಾರಂಭಿಸಿದ್ದಾರೆ, ಮುಂದೆಯೂ ಅವರು ಹೂ ಇಟ್ಟುಕೊಳ್ಳುವ ಸಮಯವೇ ಬರಲಿದೆ ಎಂದು ಕಿಚಾಯಿಸಿದರು.

ಬೆಂಗಳೂರು: ಈ ಸಾಲಿನ ವಿಧಾನಸಭೆಯಲ್ಲಿ ಕೊನೆಯ ಬಾರಿಗೆ ರಾಜ್ಯ ಬಜೆಟ್ (State Budget) ಮಂಡನೆ ಆರಂಭಕ್ಕೆ ಮುನ್ನ ಮುಖ್ಯಮಂತ್ರಿ ಬಸವರಾ ಬೊಮ್ಮಾಯಿ (Basavaraj Bommai) ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ (Siddaramaiah) ಕಾಲೆಳೆದರು. ಸಿದ್ದರಾಮಯ್ಯನವರು ಕುಚೋದ್ಯ ಮಾಡುತ್ತಾ ಆಡಿದ ಮಾತೊಂದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಸಿದ್ದರಾಮಯ್ಯವರಿಗೆ ಕಿವಿಯಲ್ಲಿ ಹೂ ಇಟ್ಟುಕೊಳ್ಳಬೇಡಿ ಎಂದು ಹೇಳಿದರು. ಮುಂದುವರಿದು ಮಾತಾಡಿದ ಅವರು ಇದುವರೆಗೆ ವಿರೋಧ ಪಕ್ಷದ ನಾಯಕ ಜನರ ಕಿವಿ ಮೇಲೆ ಹೂ ಇಡುತ್ತಿದ್ದರು, ಈಗ ಜನ ಅವರ ಕಿವಿ ಮೇಲೆ ಹೂ ಇಡಲಾರಂಭಿಸಿದ್ದಾರೆ, ಮುಂದೆಯೂ ಅವರು ಹೂ ಇಟ್ಟುಕೊಳ್ಳುವ ಸಮಯವೇ ಬರಲಿದೆ ಎಂದು  ಕಿಚಾಯಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 17, 2023 11:37 AM