ಮೆದಕಿನಾಳ ಗ್ರಾಮದಲ್ಲಿ ಖಡಕ್ ರೊಟ್ಟಿ ಖಾರ ತಿಂದು ಬುಸ್ಗುಟ್ಟಿದ ಸಿಎಂ ಯಡಿಯೂರಪ್ಪ
ಏಪ್ರಿಲ್ 17ರಂದು ಮಸ್ಕಿ ವಿಧಾನಸಭಾ ಕ್ಷೇತ್ರದ ಬೈಎಲೆಕ್ಷನ್. ರಾಯಚೂರು ಜಿಲ್ಲೆ ಮಸ್ಕಿ ಕ್ಷೇತ್ರದ ವ್ಯಾಪ್ತಿಯ ಮೆದಕಿನಾಳ ಗ್ರಾಮದಲ್ಲಿ ಊಟ ಮಾಡಿದ ಸಿಎಂ ಬಿಎಸ್ವೈ. ಖಡಕ್ ರೊಟ್ಟಿ, ಹೊಳಿಗೆ, ಅನ್ನ ಸಾರು, ಹುಗ್ಗಿ ಊಟ ಸವಿದ ಸಿಎಂ ಬಿಎಸ್ವೈ. ಇದೇ ವೇಳೆ ಮಾತನಾಡಿದ ಸಿಎಂ B.S.ಯಡಿಯೂರಪ್ಪ, ಪ್ರೀತಿಯಿಂದ ಬಡವರು ಮನೆಗೆ ಊಟಕ್ಕೆ ಕರೆಯುತ್ತಾರೆ. ಬಡವರ ಮನೆಯಲ್ಲಿ ಊಟ ಮಾಡಿದ್ದು ತೃಪ್ತಿ ತಂದಿದೆ ಎಂದರು.
Latest Videos
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
