ಸೈನ್ಯಕ್ಕಾಗಿ ಜೀವನಪೂರ್ತಿ ಒಂದೊತ್ತಿನ ಊಟ ತ್ಯಜಿಸಿದ ಮಾಜಿ ಸೈನಿಕ
ಅದು 1964ರ ಇಸ್ವಿ. ಲಾಲ್ ಬಹದ್ದೂರ್ ಶಾಸ್ತ್ರೀಜಿ ಪ್ರಧಾನ ಮಂತ್ರಿಯಾಗಿದ್ದ ದಿನಗಳು. ನೆರೆಯ ಚೀನಾ ಭಾರತದ ಮೇಲೆ ಯುದ್ಧ ಸಾರಿತ್ತು. ಶಾಸ್ತ್ರೀಜಿ ಎಲ್ಲರೂ ಒಂದು ಹೊತ್ತಿನ ಊಟ ಬಿಟ್ಟು ಆ ಹಣವನ್ನ ಸೇನೆಗೆ ಕಳುಹಿಸುವಂತೆ ಕರೆ ಕೊಟ್ಟಿದ್ರು. ಚಿಕ್ಕಮಗಳೂರಿನ ಈ ವ್ಯಕ್ತಿ ಅಂದಿನಿಂದ ಇಂದಿಗೂ ಚಾಚು ತಪ್ಪದೇ ಶಾಸ್ತ್ರೀಜಿ ಕರೆಯನ್ನ ಪಾಲಿಸಿಕೊಂಡು ಬರ್ತಿದ್ದಾರೆ.. ಅಷ್ಟಕ್ಕೂ ಆ ವ್ಯಕ್ತಿ ಯಾರು..? ಅವ್ರು ಮೆರೆಯುತ್ತಿರುವ ಅಪ್ಪಟ ದೇಶಪ್ರೇಮ ಎಂಥದ್ದು ಅನ್ನೋದು ತೋರಿಸ್ತೀವಿ ನೋಡಿ..
Latest Videos

ಪುಣ್ಯಸ್ನಾನ ಮಾಡಿ ಸಂಗಮ ತೀರದಲ್ಲೇ ಬಟ್ಟೆ ಬಿಸಾಡಿ ಹೋಗುತ್ತಿರುವ ಜನ

ಎಲೆಕೋಸು ಬೆಲೆ ದಿಢೀರ್ ಕುಸಿತ: ಕುರಿಗಳನ್ನ ಬಿಟ್ಟು ಬೆಳೆ ನಾಶ ಪಡಿಸಿದ ರೈತ

ಸಂಸದರಾಗಿ 50ನೇ ಬಾರಿಗೆ ವಾರಾಣಸಿಗೆ ಪ್ರಧಾನಿ ಮೋದಿ ಭೇಟಿ

ಅಂಬೇಡ್ಕರ್ ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದು ನೆಹರೂ: ಕಾರಜೋಳ
