ನಾನು ಅಂದೂ ಮಾತಾಡಿಲ್ಲ, ಇಂದೂ ಮಾತನಾಡಲ್ಲ: ಸಿಎಂ ಬಿ.ಎಸ್.ಯಡಿಯೂರಪ್ಪ
ಸಿಎಂ ಬಿಎಸ್ವೈ ವಿರುದ್ಧ ಸಚಿವ ಈಶ್ವರಪ್ಪ ದೂರು ವಿಚಾರ ರಾಜ್ಯ ಸರ್ಕಾರ ವಜಾಗೆ ಸಿದ್ದರಾಮಯ್ಯ ಆಗ್ರಹ ಹಿನ್ನೆಲೆ Cm BSY ಪ್ರತಿಕ್ರಿಯೆ ನೀಡಿದ್ರು. ಈ ವಿಚಾರವಾಗಿ ಯಾವುದೇ ಟೀಕೆ ಮಾಡಲು ಹೋಗಲ್ಲ. ನಾನು ಅಂದೂ ಮಾತಾಡಿಲ್ಲ, ಇಂದೂ ಮಾತನಾಡಲ್ಲ ಅಂತಾ ಬೆಂಗಳೂರಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ರು.
Follow Us
Latest Videos
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
