ಕಾಫಿನಾಡು ಚಂದು ತನ್ನದೇ ಶೈಲಿಯಲ್ಲಿ ಸಿದ್ದರಾಯ್ಯನವರಿಗೆ ಹುಟ್ಟುಹಬ್ಬದ ಶುಭಾಷಯ ಹೇಳಿದರು!
ಕಾಫಿನಾಡು ಚಂದು ಸಹ ಮಾಜಿ ಮುಖ್ಯಮಂತ್ರಿಗಳಿಗೆ ತಮ್ಮದೇ ಆದ ಶೈಲಿಯಲ್ಲಿ ಬರ್ತ್ಡೇ ವಿಶಸ್ ಹೇಳಿದ್ದಾರೆ. ಚಂದು ಮೊದಲು ಗದ್ಯರೂಪದಲ್ಲಿ ಶುಭಾಷಯ ಹೇಳಿದ ಬಳಿಕ ಅದನ್ನು ಕಾವ್ಯರೂಪದಲ್ಲೂ ಹೇಳುತ್ತಾರೆ. ನೀವೂ ಕೇಳಿಸಿಕೊಳ್ಳಿ.
ಚಿಕ್ಕಮಗಳೂರು: ದಾವಣಗೆರೆಯಲ್ಲಿ ಸಿದ್ದರಾಮೋತ್ಸವ (Siddaramotsava) ಭರ್ಜರಿಯಾಗಿ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಭಾರೀ ಜನಪ್ರಿಯರಾಗಿರುವ ಚಿಕ್ಕಮಗಳೂರಿನ ಕಾಫಿನಾಡು ಚಂದು (Coffeenadu Chandu) ಸಹ ಮಾಜಿ ಮುಖ್ಯಮಂತ್ರಿಗಳಿಗೆ ತಮ್ಮದೇ ಆದ ಶೈಲಿಯಲ್ಲಿ ಬರ್ತ್ಡೇ ವಿಶಸ್ ಹೇಳಿದ್ದಾರೆ. ಚಂದು ಮೊದಲು ಗದ್ಯರೂಪದಲ್ಲಿ ಶುಭಾಷಯ ಹೇಳಿದ ಬಳಿಕ ಅದನ್ನು ಕಾವ್ಯರೂಪದಲ್ಲೂ ಹೇಳುತ್ತಾರೆ. ನೀವೂ ಕೇಳಿಸಿಕೊಳ್ಳಿ.
Latest Videos

ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್

ಮಾಲ್ಡೀವ್ಸ್ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ

ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ

2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
