ಪ್ರತಿಷ್ಠಿತ ಡಾ. ರಾಜ್ 6 ನೇ ಅವೃತ್ತಿಗೆ ಕೌಂಟ್ ಡೌನ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಂಡಗಳಿಗೆ ಕಿಟ್ ವಿತರಿಸಿದ ಅರವಿಂದ ಲಿಂಬಾವಳಿ
ಬೆಂಗಳೂರು, ನವೆಂಬರ್ 20: ಪ್ರತಿಷ್ಠಿತ ಡಾ. ರಾಜ್ 6 ನೇ ಅವೃತ್ತಿ ಕ್ರಿಕೆಟ್ಗಾಗಿ ( Dr. Raj Cricket 6th edition) ಕೌಂಟ್ ಡೌನ್ ಹಿನ್ನೆಲೆಯಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ತಂಡಗಳಿಗೆ ಕರ್ನಾಟಕ ಸರ್ಕಾರ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ಅವರು ಕ್ರಿಕೆಟ್ ಕಿಟ್ ಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ವಿತರಿಸಿದರು.
ಬೆಂಗಳೂರು, ನವೆಂಬರ್ 20: ಪ್ರತಿಷ್ಠಿತ ಡಾ. ರಾಜ್ 6 ನೇ ಅವೃತ್ತಿ ಕ್ರಿಕೆಟ್ಗಾಗಿ ( Dr. Raj Cricket 6th edition) ಕೌಂಟ್ ಡೌನ್ ಹಿನ್ನೆಲೆಯಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ತಂಡಗಳಿಗೆ ಕರ್ನಾಟಕ ಸರ್ಕಾರ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ (Former Minister Aravinda Limbavali) ಅವರು ಕ್ರಿಕೆಟ್ ಕಿಟ್ ಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ವಿತರಿಸಿದರು. ಈ ಸಂದರ್ಭದಲ್ಲಿ ELV ಲಯನ್ಸ್, GLR ಮಯೂರ ರಾಯಲ್ಸ್, ರುಚಿರ ರೇಂಜರ್ಸ್ ತಂಡಗಳ ಸೆಲೆಬ್ರಿಟಿ ನಾಯಕರು, ಆಟಗಾರರಿಗೆ ಕ್ರಿಕೆಟ್ ಕಿಟ್ ಗಳನ್ನು ವಿತರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ GLR ತಂಡದ ಮಾಲೀಕರಾದ ಎಲ್. ರಾಜೇಶ್, ELV ಲಯನ್ಸ್ ಮಾಲೀಕರಾದ ಭಾಸ್ಕರ್, ನಟರಾದ ಡಾರ್ಲಿಂಗ್ ಕೃಷ್ಣ, ಧರ್ಮ ಕೀರ್ತಿ ರಾಜ್, ಅರುಣ್ ಬಚ್ಚನ್, ನಿರ್ದೇಶಕ ಪವನ್ ಒಡೆಯರ್ ಮತ್ತಿತರರು ಭಾಗವಹಿಸಿದ್ದರು. ವಿಶೇಷವಾಗಿ ಈ ಬಾರಿಯ ಡಾ ರಾಜ್ ಕಪ್ ನಾಲ್ಕು ದೇಶಗಳಲ್ಲಿ(ಸಿಂಗಾಪುರ್, ಮಸ್ಕಟ್, ಶ್ರೀಲಂಕಾ, ಮಲೇಶಿಯ) ನಡೆಯಲಿದ್ದು ಸ್ಯಾಂಡ್ ವುಡ್ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹರಡಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಿಕ್ಕಿ ಹೊಡೆದು ಬಿದ್ದ ಬ್ಯಾಟರ್ಗಳು... ಆದರೂ ರನೌಟ್ ಮಾಡಲು ಸಾಧ್ಯವಾಗಿಲ್ಲ!

ತಾನು ಬಾಯಿ ತೆರೆದರೆ ಸರ್ಕಾರವೇ ಅಲ್ಲಾಡುತ್ತದೆ ಎಂದಿದ್ದ ಬಿಅರ್ ಪಾಟೀಲ್

ನೆಲಮಂಗಲ: ಹೆದ್ದಾರಿ ಮಧ್ಯದಲ್ಲೇ ಲಾರಿ ಪಲ್ಟಿ, 5-6 ಕಿ.ಮೀ ಟ್ರಾಫಿಕ್ ಜಾಮ್

ಅಧ್ಯಕ್ಷನಾಗಿ ಮುಂದುವರಿಯುವ ಬಗ್ಗೆ ಖಚಿತವಾಗಿ ಹೇಳದ ವಿಜಯೇಂದ್ರ
