AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಮನೆಯಲ್ಲಿ ಒರಳು ಕಲ್ಲು ಇರಲೇಬೇಕು ಯಾಕೆ ಗೊತ್ತಾ?

Daily Devotional: ಮನೆಯಲ್ಲಿ ಒರಳು ಕಲ್ಲು ಇರಲೇಬೇಕು ಯಾಕೆ ಗೊತ್ತಾ?

ಗಂಗಾಧರ​ ಬ. ಸಾಬೋಜಿ
|

Updated on: May 07, 2025 | 7:34 AM

ಡಾ. ಬಸವರಾಜ ಗುರೂಜಿ ಅವರು ಒರಳು ಕಲ್ಲಿನ ಮಹತ್ವದ ಬಗ್ಗೆ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ. ಒರಳು ಕಲ್ಲಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಚರ್ಚಿಸಲಾಗಿದೆ. ಒರಳು ಕಲ್ಲನ್ನು ಉಪಯೋಗಿಸುವುದರಿಂದ ಮನೆಯಲ್ಲಿ ಶಾಂತಿ, ಸಮೃದ್ಧಿ ಮತ್ತು ಆರೋಗ್ಯ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ವಿಡಿಯೋ ನೋಡಿ.

ಬೆಂಗಳೂರು, ಮೇ 07: ಮನೆಯಲ್ಲಿ ಒರಳು ಕಲ್ಲು ಇರುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಡಾ. ಬಸವರಾಜ ಗುರೂಜಿ ಅವರು ಮಾಹಿತಿ ನೀಡಿದ್ದಾರೆ. ಆಧುನಿಕ ಯುಗದಲ್ಲಿ ನಾವು ಅನೇಕ ವಿದ್ಯುತ್ ಉಪಕರಣಗಳನ್ನು ಬಳಸುತ್ತೇವೆ ಆದರೆ ಒರಳು ಕಲ್ಲಿನ ಮಹತ್ವವನ್ನು ಮರೆಯಬಾರದು ಎಂದಿದ್ದಾರೆ. ಒರಳು ಕಲ್ಲಿನಲ್ಲಿ ಆಹಾರವನ್ನು ತಯಾರಿಸುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. ಹಿಂದಿನ ಕಾಲದ ಜನರು ದೀರ್ಘಾಯುಷ್ಯವನ್ನು ಪಡೆದಿದ್ದಕ್ಕೆ ಕಾರಣ ಒರಳು ಕಲ್ಲಿನಲ್ಲಿ ತಯಾರಿಸಿದ ಆಹಾರವಾಗಿದೆ.