Daily Devotional: ಗಂಗಾ ಸಪ್ತಮಿಯ ಆಚರಣೆ ಮತ್ತು ಮಹತ್ವ ತಿಳಿಯಿರಿ
ವೈಶಾಖ ಮಾಸದ ಶುಕ್ಲ ಪಕ್ಷದ ಸಪ್ತಮಿಯಂದು ಆಚರಿಸುವ ಗಂಗಾ ಸಪ್ತಮಿ ಪವಿತ್ರ ದಿನ. ಈ ದಿನ ಗಂಗಾ ನದಿಗೆ ಕೃತಜ್ಞತೆ ಸಲ್ಲಿಸುವುದು, ಅರಿಶಿನ-ಉಪ್ಪು ಹಾಕಿ ಸ್ನಾನ ಮಾಡುವುದು, ವಿಷ್ಣು ಪೂಜೆ ಮತ್ತು ದಾನ ಮಾಡುವುದು ಮುಖ್ಯ. ಈ ದಿನ ನೀರಿನ ದಾನ ಮಾಡುವುದು ವಿಶೇಷ ಫಲ ನೀಡುತ್ತದೆ ಎಂದು ನಂಬಲಾಗಿದೆ.
ಬೆಂಗಳೂರು, ಮೇ 04: ಗಂಗಾ ಸಪ್ತಮಿ ಹಿಂದೂ ಧರ್ಮದಲ್ಲಿ ಒಂದು ಮಹತ್ವದ ಪರ್ವ. ವೈಶಾಖ ಮಾಸದ ಶುಕ್ಲ ಪಕ್ಷದ ಸಪ್ತಮಿಯಂದು ಆಚರಿಸಲಾಗುವ ಈ ದಿನ. ಗಂಗಾ ನದಿಯ ಪವಿತ್ರತೆಯನ್ನು ಸ್ಮರಿಸುವ ದಿನವಾಗಿದೆ. ಪುರಾಣಗಳ ಪ್ರಕಾರ, ಈ ದಿನ ಗಂಗಾ ನದಿ ಭೂಮಿಗೆ ಅವತರಿಸಿದ್ದಳು. ಈ ದಿನ ಅರಿಶಿನ ಮತ್ತು ಉಪ್ಪು ಬೆರೆಸಿದ ನೀರಿನಿಂದ ಸ್ನಾನ ಮಾಡುವುದು ಶುಭಕರ ಎನ್ನಲಾಗುತ್ತದೆ. ಸಪ್ತನದಿಗಳ ಹೆಸರುಗಳನ್ನು ಹೇಳಿಕೊಂಡು ಸ್ನಾನ ಮಾಡುವುದು ವಾಡಿಕೆ. ವಿಷ್ಣು ಪೂಜೆ, ಉಪವಾಸ ಮತ್ತು ದಾನ ಕಾರ್ಯಗಳನ್ನು ಮಾಡುವುದು ಕೂಡ ಈ ದಿನದ ವಿಶೇಷ.
Latest Videos

ರಸ್ತೆಗಳು ಹಾಳಾಗೋದಿಕ್ಕೆ ಮೆಟ್ರೋ ಕಾಮಗಾರಿಯೂ ಕಾರಣವಾಗುತ್ತಿದೆಯೇ?

ಜಾಫರ್ ಎಕ್ಸ್ಪ್ರೆಸ್ ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಬಿಎಲ್ಎ

ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುಟುಂಬದಿಂದ ಎಷ್ಟು ನಷ್ಟವಾಗಿದೆ? ವಿಶ್ವನಾಥ

ಸಂಗೀತ ಕ್ಷೇತ್ರದಲ್ಲಿ ಅರ್ಜುನ್ ಜನ್ಯ ಮಗಳ ಸಾಧನೆ; ತಂದೆಯಾಗಿ ಹೆಮ್ಮೆಯ ಕ್ಷಣ
