AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಗಂಗಾ ಸಪ್ತಮಿಯ ಆಚರಣೆ ಮತ್ತು ಮಹತ್ವ ತಿಳಿಯಿರಿ

Daily Devotional: ಗಂಗಾ ಸಪ್ತಮಿಯ ಆಚರಣೆ ಮತ್ತು ಮಹತ್ವ ತಿಳಿಯಿರಿ

ಗಂಗಾಧರ​ ಬ. ಸಾಬೋಜಿ
|

Updated on: May 04, 2025 | 7:08 AM

ವೈಶಾಖ ಮಾಸದ ಶುಕ್ಲ ಪಕ್ಷದ ಸಪ್ತಮಿಯಂದು ಆಚರಿಸುವ ಗಂಗಾ ಸಪ್ತಮಿ ಪವಿತ್ರ ದಿನ. ಈ ದಿನ ಗಂಗಾ ನದಿಗೆ ಕೃತಜ್ಞತೆ ಸಲ್ಲಿಸುವುದು, ಅರಿಶಿನ-ಉಪ್ಪು ಹಾಕಿ ಸ್ನಾನ ಮಾಡುವುದು, ವಿಷ್ಣು ಪೂಜೆ ಮತ್ತು ದಾನ ಮಾಡುವುದು ಮುಖ್ಯ. ಈ ದಿನ ನೀರಿನ ದಾನ ಮಾಡುವುದು ವಿಶೇಷ ಫಲ ನೀಡುತ್ತದೆ ಎಂದು ನಂಬಲಾಗಿದೆ.

ಬೆಂಗಳೂರು, ಮೇ 04: ಗಂಗಾ ಸಪ್ತಮಿ ಹಿಂದೂ ಧರ್ಮದಲ್ಲಿ ಒಂದು ಮಹತ್ವದ ಪರ್ವ. ವೈಶಾಖ ಮಾಸದ ಶುಕ್ಲ ಪಕ್ಷದ ಸಪ್ತಮಿಯಂದು ಆಚರಿಸಲಾಗುವ ಈ ದಿನ. ಗಂಗಾ ನದಿಯ ಪವಿತ್ರತೆಯನ್ನು ಸ್ಮರಿಸುವ ದಿನವಾಗಿದೆ. ಪುರಾಣಗಳ ಪ್ರಕಾರ, ಈ ದಿನ ಗಂಗಾ ನದಿ ಭೂಮಿಗೆ ಅವತರಿಸಿದ್ದಳು. ಈ ದಿನ ಅರಿಶಿನ ಮತ್ತು ಉಪ್ಪು ಬೆರೆಸಿದ ನೀರಿನಿಂದ ಸ್ನಾನ ಮಾಡುವುದು ಶುಭಕರ ಎನ್ನಲಾಗುತ್ತದೆ. ಸಪ್ತನದಿಗಳ ಹೆಸರುಗಳನ್ನು ಹೇಳಿಕೊಂಡು ಸ್ನಾನ ಮಾಡುವುದು ವಾಡಿಕೆ. ವಿಷ್ಣು ಪೂಜೆ, ಉಪವಾಸ ಮತ್ತು ದಾನ ಕಾರ್ಯಗಳನ್ನು ಮಾಡುವುದು ಕೂಡ ಈ ದಿನದ ವಿಶೇಷ.