Daily Devotional: ಶತ್ರು ಕಾಟದಿಂದ ಪಾರಾಗಲು ಗೃಹಿಣಿಯರು ಈ ಕಾರ್ಯ ಮಾಡಿ

ಗೃಹಿಣಿ ಗೃಹಮುಚ್ಯತೆ ಎನ್ನುತ್ತೇವೆ. ಗೃಹಿಣಿ ಮನೆಯ ಮಹಾಲಕ್ಷ್ಮಿ ಇದ್ದಂತೆ. ಒಂದು ಮನೆ ಸೌಖ್ಯವಾಗಿರಬೇಕು, ಶುಭಕಾರ್ಯ ನಡೆಯಬೇಕು, ವೃದ್ಧಿಯಾಗಬೇಕಾದರೆ ಗೃಹಿಣಿ ಚೆನ್ನಾಗಿರಬೇಕು. ಗೃಹಿಣಿ ಶತ್ರು ಕಾಟದಿಂದ ಪಾರಾಗಲು ಏನು ಮಾಡಬೇಕು? ತಿಳಿಯಲು ಈ ವಿಡಿಯೋ ನೋಡಿ.

Daily Devotional: ಶತ್ರು ಕಾಟದಿಂದ ಪಾರಾಗಲು ಗೃಹಿಣಿಯರು ಈ ಕಾರ್ಯ ಮಾಡಿ
|

Updated on: Jul 22, 2024 | 6:49 AM

ನಮ್ಮ ಅಭಿವೃದ್ಧಿಯನ್ನು ಕೆಲವರು ನೋಡಿ ಸಂತಸಪಟ್ಟರೆ, ಹೊಟ್ಟೆ ಉರಿದುಕೊಳ್ಳುವವರೂ ಹಲವರಿರುತ್ತಾರೆ. ಕೆಲವೊಮ್ಮೆ ನಮಗಾಗದವರು ನಾವು ಮಾಡಬೇಕಾದ ಕೆಲಸದಲ್ಲೆಲ್ಲಾ ಅಡ್ಡಬಂದು ಯೋಜನೆಗಳು ಸರಿಯಾಗಿ ಪೂರ್ಣಗೊಳ್ಳದಂತೆ ಅಥವಾ ಅಂದುಕೊಂಡಿದ್ದು ಸಾಧಿಸದಂತೆ ಮಾಡಿಬಿಡುತ್ತಾರೆ. ಇಂತವರನ್ನು ಸಾಮಾನ್ಯವಾಗಿ ನಮ್ಮ ಶತ್ರುಗಳೆಂದೇ ಕರೆಯಬಹುದು. ನಮಗೆ ಜೀವನದಲ್ಲಿ ಅಡ್ಡಗಾಲು ಹಾಕುವಂತಹ ಇಂತಹ ಶತ್ರುಗಳನ್ನು ದೂರಸರಿಸಲು, ಅವರಿಂದ ಯಾವುದೇ ಬಾಧೆಯಾಗದಂತೆ ತಡೆಯಲು ಕೆಲವೊಂದು ಜ್ಯೋತಿಷ್ಯ ಪರಿಹಾರಗಳಿವೆ. ಗೃಹಿಣಿ ಗೃಹಮುಚ್ಯತೆ ಎನ್ನುತ್ತೇವೆ. ಗೃಹಿಣಿ ಮನೆಯ ಮಹಾಲಕ್ಷ್ಮಿ ಇದ್ದಂತೆ. ಒಂದು ಮನೆ ಸೌಖ್ಯವಾಗಿರಬೇಕು, ಶುಭಕಾರ್ಯ ನಡೆಯಬೇಕು, ವೃದ್ಧಿಯಾಗಬೇಕಾದರೆ ಗೃಹಿಣಿ ಚೆನ್ನಾಗಿರಬೇಕು. ಗೃಹಿಣಿ ಶತೃಕಾಟದಿಂದ ಪಾರಾಗಲು ಏನು ಮಾಡಬೇಕು? ತಿಳಿಯಲು ಈ ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಹಬ್ಬಕ್ಕೆಂದು ಬೆಂಗಳೂರು ಬಿಟ್ಟು ಊರಿನತ್ತ ಹೊರಟ ಜನ: ಮೆಜೆಸ್ಟಿಕ್​ ಫುಲ್ ರಶ್
ಹಬ್ಬಕ್ಕೆಂದು ಬೆಂಗಳೂರು ಬಿಟ್ಟು ಊರಿನತ್ತ ಹೊರಟ ಜನ: ಮೆಜೆಸ್ಟಿಕ್​ ಫುಲ್ ರಶ್
ವಿಜಯವಾಡದಲ್ಲಿ ಭಾರೀ ಪ್ರವಾಹ; ಬುಡಮೇರು ಬಳಿ ಮುಳುಗಿದ ಗ್ರಾಮಗಳು
ವಿಜಯವಾಡದಲ್ಲಿ ಭಾರೀ ಪ್ರವಾಹ; ಬುಡಮೇರು ಬಳಿ ಮುಳುಗಿದ ಗ್ರಾಮಗಳು
ಹೇಮಾ ಸಮಿತಿ ರೀತಿ ಕನ್ನಡದಲ್ಲೂ ಆಗಬೇಕು ಎಂಬ ಮಾತಿಗೆ ರಕ್ಷಿತ್ ಪ್ರತಿಕ್ರಿಯೆ
ಹೇಮಾ ಸಮಿತಿ ರೀತಿ ಕನ್ನಡದಲ್ಲೂ ಆಗಬೇಕು ಎಂಬ ಮಾತಿಗೆ ರಕ್ಷಿತ್ ಪ್ರತಿಕ್ರಿಯೆ
ಬೈಕ್‌ನಲ್ಲಿದ್ದಾಗ ರಸ್ತೆ ಗುಂಡಿಗೆ ಬಿದ್ದು ಪರದಾಡಿದ ಡೆಲಿವರಿ ಬಾಯ್
ಬೈಕ್‌ನಲ್ಲಿದ್ದಾಗ ರಸ್ತೆ ಗುಂಡಿಗೆ ಬಿದ್ದು ಪರದಾಡಿದ ಡೆಲಿವರಿ ಬಾಯ್
ಬೆಂಗಳೂರು: ಇನ್​ಸ್ಟಾಗ್ರಾಮ್ ಸ್ಟಾರ್ ‘ಯೂನೀಸ್ ಝರೂರಾ’ ಪೊಲೀಸ್ ವಶಕ್ಕೆ
ಬೆಂಗಳೂರು: ಇನ್​ಸ್ಟಾಗ್ರಾಮ್ ಸ್ಟಾರ್ ‘ಯೂನೀಸ್ ಝರೂರಾ’ ಪೊಲೀಸ್ ವಶಕ್ಕೆ
ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ: ರಮೇಶ್ ಅರವಿಂದ್ ಹೇಳಿದ್ದು ಹೀಗೆ
ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ: ರಮೇಶ್ ಅರವಿಂದ್ ಹೇಳಿದ್ದು ಹೀಗೆ
ಆರತಿ ತಟ್ಟೆಗೆ ಹಾಕಲು ಸಿದ್ದರಾಮಯ್ಯಗೆ ದುಡ್ಡು ಕೊಟ್ಟ ಡಿಕೆ ಶಿವಕುಮಾರ್!
ಆರತಿ ತಟ್ಟೆಗೆ ಹಾಕಲು ಸಿದ್ದರಾಮಯ್ಯಗೆ ದುಡ್ಡು ಕೊಟ್ಟ ಡಿಕೆ ಶಿವಕುಮಾರ್!
ಎತ್ತಿನಹೊಳೆ ಯೋಜನೆ ಮೊದಲ ಹಂತ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಎತ್ತಿನಹೊಳೆ ಯೋಜನೆ ಮೊದಲ ಹಂತ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಹಿಂದಿನ ಬಿಜೆಪಿ ಸರ್ಕಾರಕ್ಕೆ ಗುಮ್ಮಿದ ಪ್ರತಾಪ್‌ ಸಿಂಹ: ವಿಡಿಯೋ ವೈರಲ್
ಹಿಂದಿನ ಬಿಜೆಪಿ ಸರ್ಕಾರಕ್ಕೆ ಗುಮ್ಮಿದ ಪ್ರತಾಪ್‌ ಸಿಂಹ: ವಿಡಿಯೋ ವೈರಲ್
ಎತ್ತಿಹೊಳೆ ಮೊದಲ ಹಂತದ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ
ಎತ್ತಿಹೊಳೆ ಮೊದಲ ಹಂತದ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ