ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ಅಲ್ಲಿನ ಅರ್ಚಕರು, ನಮ್ಮ ಹೆಸರಿನಲ್ಲಿ ಅರ್ಚನೆ ಮಾಡಿ, ತೀರ್ಥ ಮತ್ತು ಪ್ರಸಾದ ಕೊಡುತ್ತಾರೆ. ಜೊತೆಗೆ ನಮ್ಮ ತಲೆ ಮೇಲೆ ಶಟಗೋಪ ಇಟ್ಟು, ಶತಮಾನಂಭವತಿ ಆಶಿರ್ವದಿಸುತ್ತಾರೆ. ಶಟಗೋಪವನ್ನು ನಮ್ಮ ತಲೆ ಮೇಲೆ ಇಡುವುದರ ಫಲವೇನು? ಇದರ ಮಹತ್ವವೇನು? ಬಸವರಾಜ ಗುರೂಜಿ ತಿಳಿಸಿದ್ದಾರೆ.