Horoscope Today 28 January: ಇಂದು ಈ ರಾಶಿಯ ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 28 ಜನವರಿ 2026 ರ ದ್ವಾದಶ ರಾಶಿಗಳ ಫಲಾಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಬುಧವಾರ, ವಿಶ್ವಾಸನಾಮ ಸಂವತ್ಸರ, ಉತ್ತರಾಯಣ, ಮಾಘಮಾಸ, ಶಿಶಿರಋತು, ಶುಕ್ಲಪಕ್ಷ ದಶಮಿ, ಕೃತಿಕಾ ನಕ್ಷತ್ರ, ಬ್ರಹ್ಮ ಯೋಗ, ಗರಜಕರಣೆ ಇರತಕ್ಕಂತಹ ಈ ದಿನದಂದು ರವಿ ಮಕರ ರಾಶಿಯಲ್ಲಿ ಹಾಗೂ ಚಂದ್ರ ಕೃತಿಕಾ ನಕ್ಷತ್ರದಲ್ಲಿ ವೃಷಭ ರಾಶಿಯಲ್ಲಿ ಸಂಚರಿಸುತ್ತಿದ್ದಾರೆ. ಇಂದು ಸಂತ ತುಕಾರಾಮರ ಅನುಗ್ರಹದ ದಿನ, ಕಾನಂಗಿ ಗಾಯತ್ರಿ ಪ್ರತಿಷ್ಠಾಪನಾ ವರ್ಧಂತ್ಯ ದಿನ ಹಾಗೂ ಲಾಲಾ ಲಜಪತ ರಾಯರ ಜನ್ಮದಿನವಾಗಿದೆ. ಕೃತಿಕಾ ಮಳೆಯ ಪ್ರಾರಂಭದ ಪರ್ವ ದಿನವೂ ಇದಾಗಿದೆ. ರಾಹುಕಾಲ ಮಧ್ಯಾಹ್ನ 12:32 ರಿಂದ 1:59 ರ ವರೆಗೆ ಇರಲಿದ್ದು, ಸರ್ವಸಿದ್ಧಿ, ಸಂಕಲ್ಪ, ಶುಭಕಾಲ ಬೆಳಗ್ಗೆ 11:06 ರಿಂದ 12:31 ರ ವರೆಗೆ ಇರಲಿದೆ ಎಂದು ಬಸವರಾಜ ಗುರೂಜಿ ತಿಳಿಸಿದ್ದಾರೆ.
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 28 ಜನವರಿ 2026 ರ ದ್ವಾದಶ ರಾಶಿಗಳ ಫಲಾಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಬುಧವಾರ, ವಿಶ್ವಾಸನಾಮ ಸಂವತ್ಸರ, ಉತ್ತರಾಯಣ, ಮಾಘಮಾಸ, ಶಿಶಿರಋತು, ಶುಕ್ಲಪಕ್ಷ ದಶಮಿ, ಕೃತಿಕಾ ನಕ್ಷತ್ರ, ಬ್ರಹ್ಮ ಯೋಗ, ಗರಜಕರಣೆ ಇರತಕ್ಕಂತಹ ಈ ದಿನದಂದು ರವಿ ಮಕರ ರಾಶಿಯಲ್ಲಿ ಹಾಗೂ ಚಂದ್ರ ಕೃತಿಕಾ ನಕ್ಷತ್ರದಲ್ಲಿ ವೃಷಭ ರಾಶಿಯಲ್ಲಿ ಸಂಚರಿಸುತ್ತಿದ್ದಾರೆ. ಇಂದು ಸಂತ ತುಕಾರಾಮರ ಅನುಗ್ರಹದ ದಿನ, ಕಾನಂಗಿ ಗಾಯತ್ರಿ ಪ್ರತಿಷ್ಠಾಪನಾ ವರ್ಧಂತ್ಯ ದಿನ ಹಾಗೂ ಲಾಲಾ ಲಜಪತ ರಾಯರ ಜನ್ಮದಿನವಾಗಿದೆ. ಕೃತಿಕಾ ಮಳೆಯ ಪ್ರಾರಂಭದ ಪರ್ವ ದಿನವೂ ಇದಾಗಿದೆ. ರಾಹುಕಾಲ ಮಧ್ಯಾಹ್ನ 12:32 ರಿಂದ 1:59 ರ ವರೆಗೆ ಇರಲಿದ್ದು, ಸರ್ವಸಿದ್ಧಿ, ಸಂಕಲ್ಪ, ಶುಭಕಾಲ ಬೆಳಗ್ಗೆ 11:06 ರಿಂದ 12:31 ರ ವರೆಗೆ ಇರಲಿದೆ ಎಂದು ಬಸವರಾಜ ಗುರೂಜಿ ತಿಳಿಸಿದ್ದಾರೆ.
Latest Videos
ಹಿಮಪಾತದಿಂದ ಜಮ್ಮು-ಶ್ರೀನಗರ ಹೈವೇ ಬಂದ್; ಪ್ರವಾಸಿಗರಿಗೆ ವಿಶೇಷ ರೈಲು ಸಂಚಾರ
ಗಂಗಾ ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿದ ಪ್ರವಾಸಿಗನ ಕಾಪಾಡಿದ ಗೈಡ್
ನನ್ನ ಅತ್ತೆ ಮಕ್ಕಳು ಜೀತಕ್ಕೆ ಇದ್ದರು: ಭಾವುಕವಾಗಿ ಮಾತನಾಡಿದ ದುನಿಯಾ ವಿಜಯ್
ಬೆಂಗಳೂರಿನಲ್ಲಿಲ್ಲೂ ಗನ್ ತೋರಿಸಿ ಬಂಗಾರದ ಅಂಗಡಿ ದರೋಡೆ

