Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ದೇವಾಲಯ ಭೇಟಿ, ಜೊತೆಗಿದ್ದ ಮತ್ತೊಬ್ಬ ಕೊಲೆ ಆರೋಪಿ ಯಾರು?

ದರ್ಶನ್ ದೇವಾಲಯ ಭೇಟಿ, ಜೊತೆಗಿದ್ದ ಮತ್ತೊಬ್ಬ ಕೊಲೆ ಆರೋಪಿ ಯಾರು?

ಮಂಜುನಾಥ ಸಿ.
|

Updated on: Mar 23, 2025 | 2:13 PM

Darshan Thoogudeepa: ನಟ ದರ್ಶನ್ ಇತ್ತೀಚೆಗಷ್ಟೆ ಕೇರಳದ ಕಣ್ಣೂರಿನ ಮಡಾಯಿ ಕಾವು ಭಗವತಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ದೇವಾಲಯದಲ್ಲಿ ಶತ್ರು ಸಂಹಾರ ಹೋಮವನ್ನು ದರ್ಶನ್ ಮಾಡಿಸಿದ್ದಾರೆ ಎನ್ನಲಾಗುತ್ತಿದೆ. ಈ ದೇವಾಲಯಕ್ಕೆ ಅವರು ಪುತ್ರ ವಿನೀಶ್ ಮತ್ತು ಧನ್ವೀರ್ ಗೌಡ ಜೊತೆಗೆ ಹೋಗಿದ್ದರು. ಆದರೆ ಇವರ ಜೊತೆಗೆ ಮತ್ತೊಬ್ಬ ಕೊಲೆ ಆರೋಪಿಯೂ ಇದ್ದ. ಯಾರೀತ? ಆತನ ಹಿನ್ನೆಲೆ ಏನು? ವಿಡಿಯೋ ನೋಡಿ...

ನಟ ದರ್ಶನ್ (Darshan) ಇತ್ತೀಚೆಗಷ್ಟೆ ಕೇರಳದ ಕಣ್ಣೂರಿನ ಮಡಾಯಿ ಕಾವು ಭಗವತಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ದೇವಾಲಯದಲ್ಲಿ ಶತ್ರು ಸಂಹಾರ ಹೋಮವನ್ನು ದರ್ಶನ್ ಮಾಡಿಸಿದ್ದಾರೆ ಎನ್ನಲಾಗುತ್ತಿದೆ. ಈ ದೇವಾಲಯಕ್ಕೆ ಅವರು ಪುತ್ರ ವಿನೀಶ್ ಮತ್ತು ಧನ್ವೀರ್ ಗೌಡ ಜೊತೆಗೆ ಹೋಗಿದ್ದರು. ಆದರೆ ಇವರ ಜೊತೆಗೆ ಮತ್ತೊಬ್ಬ ಕೊಲೆ ಆರೋಪಿಯೂ ಇದ್ದ. ಯಾರೀತ? ಆತನ ಹಿನ್ನೆಲೆ ಏನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ