AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಶಾಸಕ ಶಿವನಗೌಡ ನಾಯಕ್ ಕುಮ್ಮಕ್ಕಿನ ಮೇರೆಗೆ ತಮ್ಮ ಹಲ್ಲೆ ನಡೆಸಲಾಗಿದೆ ಅಂತ ದೇವದುರ್ಗ ಜೆಡಿ(ಎಸ್) ಕಾರ್ಯಕರ್ತರ ದೂರುಬಿಜೆಪಿ ಶಾಸಕ ಶಿವನಗೌಡ ನಾಯಕ್ ಕುಮ್ಮಕ್ಕಿನ ಮೇರೆಗೆ ತಮ್ಮ ಹಲ್ಲೆ ನಡೆಸಲಾಗಿದೆ ಅಂತ ದೇವದುರ್ಗ ಜೆಡಿ(ಎಸ್) ಕಾರ್ಯಕರ್ತರ ದೂರು

ಬಿಜೆಪಿ ಶಾಸಕ ಶಿವನಗೌಡ ನಾಯಕ್ ಕುಮ್ಮಕ್ಕಿನ ಮೇರೆಗೆ ತಮ್ಮ ಹಲ್ಲೆ ನಡೆಸಲಾಗಿದೆ ಅಂತ ದೇವದುರ್ಗ ಜೆಡಿ(ಎಸ್) ಕಾರ್ಯಕರ್ತರ ದೂರು

TV9 Web
| Edited By: ಅರುಣ್​ ಕುಮಾರ್​ ಬೆಳ್ಳಿ|

Updated on: Oct 29, 2022 | 12:19 PM

Share

ತಮ್ಮ ಮೇಲಿನ ಹಲ್ಲೆಗೆ ದೇವದುರ್ಗದ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಅವರೇ ನೇರ ಕಾರಣ ಎಂದು ಹೇಳಿರುವ ಕರೆಮ್ಮ ನಾಯಕ್ ತಾವು ದೇವಸ್ಥಾನಕ್ಕೆ ಹೋಗುವಾಗ ಹಲ್ಲೆ ನಡೆಸಲಾಗಿದೆ ಎಂದಿದ್ದಾರೆ.

ರಾಯಚೂರು ಜಿಲ್ಲೆ ದೇವದುರ್ಗ (Deodurga) ತಾಲ್ಲೂಕಿನ ದ್ಯಾಮ್ಲಾ ನಾಯಕ್ ತಾಂಡಾದ ಬಿಜೆಪಿ ಕಾರ್ಯಕರ್ತರು ತಮ್ಮ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವರೆಂದು ಜೆಡಿ(ಎಸ್) ನಾಯಕಿ ಕರೆಮ್ಮ ನಾಯಕ್ (Karemma Nayak) ಅರೋಪಿಸಿದ್ದಾರೆ. ತಮ್ಮ ಮೇಲಿನ ಹಲ್ಲೆಗೆ ದೇವದುರ್ಗದ ಬಿಜೆಪಿ ಶಾಸಕ ಶಿವನಗೌಡ ನಾಯಕ್ (Shivangouda Nayak) ಅವರೇ ನೇರ ಕಾರಣ ಎಂದು ಹೇಳಿರುವ ಕರೆಮ್ಮ ನಾಯಕ್ ತಾವು ದೇವಸ್ಥಾನಕ್ಕೆ ಹೋಗುವಾಗ ಹಲ್ಲೆ ನಡೆಸಲಾಗಿದೆ ಎಂದಿದ್ದಾರೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Follow Us
Web contact
Web contact

TV9 Kannada

Read More