AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಡಿನ ನಡುವೆ ಇರುವ ಅತ್ಯಂತ ಹಿಂದುಳಿದ ಕುಗ್ರಾಮ ದಲ್ಲಿ ಇಂದಿಗೂ ಮೂಲಭೂತ ಸೌಕರ್ಯಗಳಿಗೆ ತಾತ್ವಾರ

ಕಾಡಿನ ನಡುವೆ ಇರುವ ಅತ್ಯಂತ ಹಿಂದುಳಿದ ಕುಗ್ರಾಮ ದಲ್ಲಿ ಇಂದಿಗೂ ಮೂಲಭೂತ ಸೌಕರ್ಯಗಳಿಗೆ ತಾತ್ವಾರ

ಸಾಧು ಶ್ರೀನಾಥ್​
| Updated By: Digi Tech Desk

Updated on:Apr 04, 2023 | 4:25 PM

ಅದು ಕಾಡಿನ ನಡುವೆ ಇರುವ ಅತ್ಯಂತ ಹಿಂದುಳಿದ ಕುಗ್ರಾಮ. ಅಲ್ಲಿ ಇಂದಿಗೂ ಮೂಲಭೂತ ಸೌಕರ್ಯಗಳಿಗೆ ತಾತ್ವಾರ ಇದೆ. ಸುತ್ತಲೂ ಕಾಡು ನಡುವೆ ಕಷ್ಟದ ಜೀವನ ಸಾಗುಸುತ್ತಿರುವ ಇಲ್ಲಿನ ಜನರ ಗೋಳು ಕೇಳುವವರು ಮಾತ್ರ ಯಾರು ಇಲ್ಲ. ಅಷ್ಟಕ್ಕೂ ಬೆಂಗಳೂರಿಗೆ ಸಮೀಪವಿರುವ ಮೂಲಭೂತ ಸೌಕರ್ಯ ವಂಚಿತ ಗ್ರಾಮ ಇರೋಕೆ ಸಾಧ್ಯನಾ ಅಂತಿರಾ...ಇದೆ, ಬೆಂಗಳೂರಿನ ಹೊರವಲಯದಲ್ಲೇ ಈ ಗ್ರಾಮ ಇದೆ...

ಅದು ಕಾಡಿನ ನಡುವೆ ಇರುವ ಅತ್ಯಂತ ಹಿಂದುಳಿದ ಕುಗ್ರಾಮ. ಅಲ್ಲಿ ಇಂದಿಗೂ ಮೂಲಭೂತ ಸೌಕರ್ಯಗಳಿಗೆ ತಾತ್ವಾರ ಇದೆ. ಸುತ್ತಲೂ ಕಾಡು ನಡುವೆ ಕಷ್ಟದ ಜೀವನ ಸಾಗುಸುತ್ತಿರುವ ಇಲ್ಲಿನ ಜನರ ಗೋಳು ಕೇಳುವವರು ಮಾತ್ರ ಯಾರು ಇಲ್ಲ. ಅಷ್ಟಕ್ಕೂ ಬೆಂಗಳೂರಿಗೆ ಸಮೀಪವಿರುವ ಮೂಲಭೂತ ಸೌಕರ್ಯ ವಂಚಿತ ಗ್ರಾಮ ಇರೋಕೆ ಸಾಧ್ಯನಾ ಅಂತಿರಾ…ಇದೆ, ಬೆಂಗಳೂರಿನ ಹೊರವಲಯದಲ್ಲೇ ಈ ಗ್ರಾಮ ಇದೆ…

Published on: Dec 21, 2020 09:58 AM