ಧಾರವಾಡ: ಕ್ಯಾಪ್ಟನ್ ಪ್ರಾಂಜಲ್ ನೆನೆದು ತಾಯಿ ಕಣ್ಣೀರು; ಇಲ್ಲಿದೆ ಮನಕಲಕುವ ವಿಡಿಯೋ
ಇಂದು(ಮಾ.07) ಧಾರವಾಡ(Dharwad) ಜಿಲ್ಲಾಧಿಕಾರಿ ಕಚೇರಿ ಬಳಿಯ ಕಾರ್ಗಿಲ್ ಸ್ತೂಪಕ್ಕೆ ಕ್ಯಾಪ್ಟನ್ ಪ್ರಾಂಜಲ್ ಕುಟುಂಬ ಭೇಟಿ ನೀಡಿ ಹುತಾತ್ಮ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು. ಈ ವೇಳೆ ಮಗ ಕ್ಯಾಪ್ಟನ್ ಪ್ರಾಂಜಲ್ ನೆನೆದು ತಂದೆ ವೆಂಕಟೇಶ್ ಮತ್ತು ತಾಯಿ ಅನುರಾಧ ಅವರು ಭಾವುಕರಾಗಿದ್ದಾರೆ.
ಧಾರವಾಡ, ಮಾ.07: ನವೆಂಬರ್ 22ರಂದು ಉಗ್ರರೊಂದಿಗಿನ ಸೆಟಸಾಟದಲ್ಲಿ ಕ್ಯಾಪ್ಟನ್ ಪ್ರಾಂಜಲ್(Captain Pranjal) ಹುತಾತ್ಮರಾಗಿದ್ದರು. ಇಂದು(ಮಾ.07) ಧಾರವಾಡ(Dharwad) ಜಿಲ್ಲಾಧಿಕಾರಿ ಕಚೇರಿ ಬಳಿಯ ಕಾರ್ಗಿಲ್ ಸ್ತೂಪಕ್ಕೆ ಕ್ಯಾಪ್ಟನ್ ಪ್ರಾಂಜಲ್ ಕುಟುಂಬ ಭೇಟಿ ನೀಡಿ ಹುತಾತ್ಮ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು. ಈ ವೇಳೆ ಮಗ ಕ್ಯಾಪ್ಟನ್ ಪ್ರಾಂಜಲ್ ನೆನೆದು ತಂದೆ ವೆಂಕಟೇಶ್ ಮತ್ತು ತಾಯಿ ಅನುರಾಧ ಅವರು ಭಾವುಕರಾಗಿದ್ದಾರೆ. ಈ ವೇಳೆ ಮಾತನಾಡಿ, ‘ನಮಗೆ ಈಗ ಮಗನ ಆಸರೆ ಇಲ್ಲ. ಆದರೆ, ಸಮಾಜವೇ ನಮಗೆ ಆಸರೆಯಾಗಿ ನಿಂತಿದೆ. ಸಮಾಜ ಈಗ ನಮ್ಮೊಂದಿಗೆ ಇದೆ ಎಂದು ಪ್ರಾಂಜಲ್ ತಂದೆ ವೆಂಕಟೇಶ್ ಭಾವುಕರಾದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us