ಅಧಿಕಾರ ಕಳೆದುಕೊಂಡು ಪರಿತಪಿಸುತ್ತಿರುವ ಕಾಂಗ್ರೆಸ್ನಲ್ಲಿ ಬಣಗಳ ಆರ್ಭಟ ಜೋರಾಗಿಯೇ ನಡೆಯುತ್ತಿದೆ. ಒಂದೆಡೆ ಸಿದ್ದರಾಮಯ್ಯ ಬಣ ಕೆಲಸ ಮಾಡುತ್ತಿದ್ದರೆ ಮತ್ತೊಂದು ಬಣ ಡಿ.ಕೆ.ಶಿವಕುಮಾರ್ರದ್ದು. ಇದೀಗ ಮತ್ತೊಂದು ಅಚ್ಚರಿ ಎಂದರೆ ಕಾಂಗ್ರೆಸ್ನ ತೃತೀಯ ಶಕ್ತಿಯೊಂದು ಪುಟಿದೆದ್ದಿದೆ. ಅದ್ಯಾವುದು ಅಂತೀರಾ? ಈ ಸ್ಟೋರಿ ನೋಡಿ..