AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಭೂ ವಿವಾದ ಸ್ವಲ್ಪ ಬಗೆಹರಿಸಿಕೊಡಿ ಎಂದು ಕಂದಾಯ ಇಲಾಖೆಗೆ ತೆವಳುತ್ತಲೇ ಬಂದ ದಿವ್ಯಾಂಗ

Video: ಭೂ ವಿವಾದ ಸ್ವಲ್ಪ ಬಗೆಹರಿಸಿಕೊಡಿ ಎಂದು ಕಂದಾಯ ಇಲಾಖೆಗೆ ತೆವಳುತ್ತಲೇ ಬಂದ ದಿವ್ಯಾಂಗ

ನಯನಾ ರಾಜೀವ್
|

Updated on: Feb 18, 2026 | 3:07 PM

Share

ಭೂ ವಿವಾದವನ್ನು ಬಗೆಹರಿಸಿಕೊಂಡುವಂತೆ ಒತ್ತಾಯಿಸಿ ದಿವ್ಯಾಂಗರೊಬ್ಬರು ತೆವಳುತ್ತಲೇ ಕಂದಾಯ ಇಲಾಖೆಗೆ ಬಂದಿರುವ ವಿಡಿಯೋ ವೈರಲ್ ಆಗಿದೆ. ಮಧ್ಯಪ್ರದೇಶದ ದಿಂಡೋರಿ ಕಲೆಕ್ಟರೇಟ್​ನಲ್ಲಿ ನಡೆದ ಕುಂದುಕೊರತೆ ನಿವಾರಣೆ ಕಾರ್ಯಕ್ರದ ವೇಳೆ ಈ ಘಟನೆ ನಡೆದಿದ್ದು, ವ್ಯಕ್ತಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.ಕಂದಾಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ನ್ಯಾಯ ಸಿಕ್ಕಿಲ್ಲ ಎಂದು ಅವರು ಆರೋಪಿಸಿದ್ದಾರೆ. ಉಮೇಶ್ ಎಂಬುವವರು ತನ್ನ ಚಿಕ್ಕಪ್ಪನೊಂದಿಗೆ ಭೂ ವಿವಾದ ಇರುವುದಾಗಿ ಹೇಳಿದ್ದಾರೆ.ತಾನು ಸಮಸ್ಯೆ ಬಗೆಹರಿಯುವವರೆಗೂ ಬಿಡುವುದಿಲ್ಲ ಎಂದಿದ್ದಾರೆ.

ದಿಂಡೋರಿ, ಫೆಬ್ರವರಿ 18: ಭೂ ವಿವಾದವನ್ನು ಬಗೆಹರಿಸಿಕೊಂಡುವಂತೆ ಒತ್ತಾಯಿಸಿ ದಿವ್ಯಾಂಗರೊಬ್ಬರು ತೆವಳುತ್ತಲೇ ಕಂದಾಯ ಇಲಾಖೆಗೆ ಬಂದಿರುವ ವಿಡಿಯೋ ವೈರಲ್ ಆಗಿದೆ. ಮಧ್ಯಪ್ರದೇಶದ ದಿಂಡೋರಿ ಕಲೆಕ್ಟರೇಟ್​ನಲ್ಲಿ ನಡೆದ ಕುಂದುಕೊರತೆ ನಿವಾರಣೆ ಕಾರ್ಯಕ್ರದ ವೇಳೆ ಈ ಘಟನೆ ನಡೆದಿದ್ದು, ವ್ಯಕ್ತಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.ಕಂದಾಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ನ್ಯಾಯ ಸಿಕ್ಕಿಲ್ಲ ಎಂದು ಅವರು ಆರೋಪಿಸಿದ್ದಾರೆ. ಉಮೇಶ್ ಎಂಬುವವರು ತನ್ನ ಚಿಕ್ಕಪ್ಪನೊಂದಿಗೆ ಭೂ ವಿವಾದ ಇರುವುದಾಗಿ ಹೇಳಿದ್ದಾರೆ.ತಾನು ಸಮಸ್ಯೆ ಬಗೆಹರಿಯುವವರೆಗೂ ಬಿಡುವುದಿಲ್ಲ ಎಂದಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Follow Us