ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿ ಜೈಲು ಪಾಲಾದ ಕುಡುಕ ಪತಿ
ರಾಮನಗರದ ಸುಂದರ ಸಂಸಾರವೊಂದರಲ್ಲಿ ಇಬ್ಬರು ಮುದ್ದಾದ ಮಕ್ಕಳು ಹಾಗೂ ಪತಿ-ಪತ್ನಿ ಅನೋನ್ಯವಾಗಿದ್ದರು. ಪತಿ ಕುಡುಕ ಆದ್ರೂ ದೃತಿಗೆಡದೇ ಪತ್ನಿ ಇಡೀ ಕುಟುಂಬದ ಜವಾಬ್ದಾರಿ ಹೊತ್ತಿದ್ದಳು. ಆದ್ರೆ ಆಕೆಯ ಅನುಮಾನವೆಂಬ ಭೂತ ಇಡೀ ಸಂಸಾರವನ್ನ ಛಿದ್ರಗೊಳಿಸಿದೆ. ಪರಿಣಾಮ ಒಬ್ಬರು ಕೊಲೆಯಾದ್ರೆ ಮತ್ತೊಬ್ಬರು ಜೈಲು ಸೇರಿದ್ದಾರೆ
Latest Videos
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್ಗೇ ಬೆಂಕಿ ಹಚ್ಚಿದ ಯುವಕ!
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್ನೋಟ್ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
