Chikkaballapura News: ಮೆರವಣಿಗೆ ವೇಳೆ ಆಯತಪ್ಪಿದ ಉತ್ಸವ ಮೂರ್ತಿ ಹೊತ್ತ ಜನರು; ನೆಲಕ್ಕೆ ಬಿದ್ದ ಪಿಳ್ಳೆಕಮ್ಮ ದೇವರು
ಮೆರವಣಿಗೆ ವೇಳೆ ಉತ್ಸವಮೂರ್ತಿ ಹೊತ್ತಿದ್ದ ಜನರು ಆಯತಪ್ಪಿದ ಕಾರಣ, ಪಿಳ್ಳೆಕಮ್ಮ ದೇವರ ಉತ್ಸವಮೂರ್ತಿ ನೆಲಕ್ಕೆ ಬಿದ್ದ ಘಟನೆ ನಗರದ ಕಂದವಾರದಲ್ಲಿ ನಡೆದಿದೆ.
ಚಿಕ್ಕಬಳ್ಳಾಫುರ: ಮೆರವಣಿಗೆ ವೇಳೆ ಉತ್ಸವಮೂರ್ತಿ ಹೊತ್ತಿದ್ದ ಜನರು ಆಯತಪ್ಪಿದ ಕಾರಣ, ಪಿಳ್ಳೆಕಮ್ಮ ದೇವರ ಉತ್ಸವಮೂರ್ತಿ ನೆಲಕ್ಕೆ ಬಿದ್ದ ಘಟನೆ ಚಿಕ್ಕಬಳ್ಳಾಪುರ(Chikkaballapura) ನಗರದ ಕಂದವಾರದಲ್ಲಿ ನಡೆದಿದೆ. ಗ್ರಾಮ ದೇವತೆಗಳ ಜಾತ್ರೆ ಪ್ರಯುಕ್ತ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಉತ್ಸವಮೂರ್ತಿ ಹೊತ್ತಿದ್ದ ಜನರು ಆಯತಪ್ಪಿದ್ದು, ಉತ್ಸವ ಮೂರ್ತಿ ಕೆಳಗಡೆ ಬಿದ್ದಿದೆ. ಉತ್ಸವ ಮೂರ್ತಿ ನೆಲಕ್ಕೆ ಬಿದ್ದ ಕಾರಣ ಅಪಶಕುನವೆಂದು ಜನರು ವಿಶ್ಲೇಷಣೆ ಮಾಡುತ್ತಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 12, 2023 02:43 PM
Follow Us
Latest Videos
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

