AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chikkaballapura News: ಮೆರವಣಿಗೆ ವೇಳೆ ಆಯತಪ್ಪಿದ ಉತ್ಸವ ಮೂರ್ತಿ ಹೊತ್ತ ಜನರು; ನೆಲಕ್ಕೆ ಬಿದ್ದ ಪಿಳ್ಳೆಕಮ್ಮ ದೇವರು

Chikkaballapura News: ಮೆರವಣಿಗೆ ವೇಳೆ ಆಯತಪ್ಪಿದ ಉತ್ಸವ ಮೂರ್ತಿ ಹೊತ್ತ ಜನರು; ನೆಲಕ್ಕೆ ಬಿದ್ದ ಪಿಳ್ಳೆಕಮ್ಮ ದೇವರು

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: ಕಿರಣ್ ಹನುಮಂತ್​ ಮಾದಾರ್|

Updated on:Jul 12, 2023 | 2:45 PM

Share

ಮೆರವಣಿಗೆ ವೇಳೆ ಉತ್ಸವಮೂರ್ತಿ ಹೊತ್ತಿದ್ದ ಜನರು ಆಯತಪ್ಪಿದ ಕಾರಣ, ಪಿಳ್ಳೆಕಮ್ಮ ದೇವರ ಉತ್ಸವಮೂರ್ತಿ ನೆಲಕ್ಕೆ ಬಿದ್ದ ಘಟನೆ ನಗರದ ಕಂದವಾರದಲ್ಲಿ ನಡೆದಿದೆ.

ಚಿಕ್ಕಬಳ್ಳಾಫುರ: ಮೆರವಣಿಗೆ ವೇಳೆ ಉತ್ಸವಮೂರ್ತಿ ಹೊತ್ತಿದ್ದ ಜನರು ಆಯತಪ್ಪಿದ ಕಾರಣ, ಪಿಳ್ಳೆಕಮ್ಮ ದೇವರ ಉತ್ಸವಮೂರ್ತಿ ನೆಲಕ್ಕೆ ಬಿದ್ದ ಘಟನೆ ಚಿಕ್ಕಬಳ್ಳಾಪುರ(Chikkaballapura) ನಗರದ ಕಂದವಾರದಲ್ಲಿ ನಡೆದಿದೆ. ಗ್ರಾಮ ದೇವತೆಗಳ ಜಾತ್ರೆ ಪ್ರಯುಕ್ತ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಉತ್ಸವಮೂರ್ತಿ ಹೊತ್ತಿದ್ದ ಜನರು ಆಯತಪ್ಪಿದ್ದು, ಉತ್ಸವ ಮೂರ್ತಿ ಕೆಳಗಡೆ ಬಿದ್ದಿದೆ. ಉತ್ಸವ ಮೂರ್ತಿ ನೆಲಕ್ಕೆ ಬಿದ್ದ ಕಾರಣ ಅಪಶಕುನವೆಂದು ಜನರು ವಿಶ್ಲೇಷಣೆ ಮಾಡುತ್ತಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 12, 2023 02:43 PM

Follow Us
Bheemappa Patil
Bheemappa Patil

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More