ಚುನಾವಣೆಯ ಕಾವು: ಕೋಲಾರದಲ್ಲಿ ಭರ್ಜರಿ‌ ಬಾಡೂಟಕ್ಕೆ ಮುಗಿಬಿದ್ದ ಜನರು

ಗಂಗಾಧರ​ ಬ. ಸಾಬೋಜಿ

|

Updated on:Feb 26, 2023 | 6:49 PM

ಚುನಾವಣೆಯ ಕಾವು ಹೆಚ್ಚುತ್ತಿದ್ದಂತೆ ಎಲ್ಲೆಡೆ ಭರ್ಜರಿ ಬಾಡೂಟ ಸಮಾವೇಶಗಳು ನಡೆಯುತ್ತಿದ್ದು, ಜೆಡಿಎಸ್ ಸಮಾವೇಶದಲ್ಲಿ ಭರ್ಜರಿ ಬಾಡೂಟಕ್ಕೆ ಜನರು ಮುಗಿಬಿದ್ದಿರುವಂತಹ ಘಟನೆ ನಡೆದಿದೆ.

ಕೋಲಾರ: ಚುನಾವಣೆಯ ಕಾವು ಹೆಚ್ಚುತ್ತಿದ್ದಂತೆ ಎಲ್ಲೆಡೆ ಭರ್ಜರಿ ಬಾಡೂಟ ಸಮಾವೇಶಗಳು ನಡೆಯುತ್ತಿದ್ದು, ಜೆಡಿಎಸ್ (jds) ಸಮಾವೇಶದಲ್ಲಿ ಭರ್ಜರಿ ಬಾಡೂಟಕ್ಕೆ ಜನರು ಮುಗಿಬಿದ್ದಿರುವಂತಹ ಘಟನೆ ನಡೆದಿದೆ. ಕೋಲಾರ ತಾಲೂಕಿನ ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ಮಟ್ಟದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ 2 ಸಾವಿರ ಕಾರ್ಯಕರ್ತರು ಸುಮಾರು 500 ಕೆಜಿ ಚಿಕನ್‌ ಬಿರಿಯಾನಿ ಜೊತೆಗೆ ಮೊಸರು ಬಜ್ಜಿ ಸೇವಿಸಿದ್ದಾರೆ. ಜೆಡಿಎಸ್ ಸಿಎಂಆರ್ ಶ್ರೀನಾಥ್ ಸೇರಿದಂತೆ ಜೆಡಿಎಸ್ ಮುಖಂಡರು ಭಾಗಿ ಆಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow us on

Click on your DTH Provider to Add TV9 Kannada