ಈಶ್ವರಪ್ಪ ನಮ್ಮನ್ನು ಪದೇಪದೆ ಗೂಂಡಾಗಳೆಂದು ಕರೆಯುವುದು ಯಾಕೆ?: ಶಬನಮ್, ಜಬೀವುಲ್ಲಾ ಪತ್ನಿ
ಸ್ಥಳೀಯ ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರು, ಪದೇಪದೆ ಮುಸಲ್ಮಾನರನ್ನು ಗೂಂಡಾಗಳೆಂದು ಉಲ್ಲೇಖಿಸುತ್ತಿದ್ದಾರೆ, ಅವರು ಈ ಪ್ರವೃತ್ತಿಯನ್ನು ಕೂಡಲೇ ನಿಲ್ಲಿಸಬೇಕು ಅಂತ ಶಬನಮ್ ಆಗ್ರಹಿಸಿದರು.
ಶಿವಮೊಗ್ಗದ ಪ್ರೇಮ್ ಸಿಂಗ್ (Prem Singh) ಇರಿತ ಪ್ರಕರಣದಲ್ಲಿ ಆರೋಪಿ ನಂಬರ್ ವನ್ ಆಗಿರುವ ಜಬೀವುಲ್ಲಾ ಪತ್ನಿ ಶಬನಮ್ (Shabnam) ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿ ತನ್ನ ಪತಿಯ ವಿರುದ್ಧ ಸುಳ್ಳು ಆರೋಪಗಳನ್ನು ಹೇರಿ ಜೈಲಿಗೆ ಕಳಿಸಲಾಗಿದೆ ತಮಗೆ ನ್ಯಾಯ ಬೇಕಾಗಿದೆ ಎಂದು ಹೇಳಿದರು. ಸ್ಥಳೀಯ ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರು, ಪದೇಪದೆ ಮುಸಲ್ಮಾನರನ್ನು ಗೂಂಡಾಗಳೆಂದು ಉಲ್ಲೇಖಿಸುತ್ತಿದ್ದಾರೆ, ಅವರು ಈ ಪ್ರವೃತ್ತಿಯನ್ನು ಕೂಡಲೇ ನಿಲ್ಲಿಸಬೇಕು ಅಂತ ಶಬನಮ್ ಆಗ್ರಹಿಸಿದರು.
Follow Us
Latest Videos
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?

