ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅಪೂರ್ಣಾವಧಿ ಸಿಎಂ ಆಗಿರೋದಕ್ಕೆ ಕಾರಣ ಲಕ್ಷೀನಾರಾಯಣ ಸ್ವಾಮೀಯ ಶಾಪವಾಗಿತ್ತಂತೆ
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿ ಆದರು ಪೂರ್ಣಾವಧಿ ಅಧಿಕಾರವನ್ನ ಮಾತ್ರ ಪೂರೈಸಲಿಲ್ಲ. ಮೊದಲ ಬಾರಿಗೆ 20 ತಿಂಗಳು ಹಾಗೂ ಎರಡನೇ ಬಾರಿಗೆ 14 ತಿಂಗಳಿಗೆ ಸಿಎಂ ಸ್ಥಾನದಲ್ಲಿದ್ರು. ಈ ಅಪೂರ್ಣಾವಧಿ ಸಿಎಂ ಆಗಿರೋದಕ್ಕೆ ಕಾರಣ ಲಕ್ಷೀನಾರಾಯಣ ಸ್ವಾಮೀಯ ಶಾಪವಾಗಿತ್ತಂತೆ.
Follow Us
Latest Videos
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
