ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅಪೂರ್ಣಾವಧಿ ಸಿಎಂ ಆಗಿರೋದಕ್ಕೆ ಕಾರಣ ಲಕ್ಷೀನಾರಾಯಣ ಸ್ವಾಮೀಯ ಶಾಪವಾಗಿತ್ತಂತೆ
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿ ಆದರು ಪೂರ್ಣಾವಧಿ ಅಧಿಕಾರವನ್ನ ಮಾತ್ರ ಪೂರೈಸಲಿಲ್ಲ. ಮೊದಲ ಬಾರಿಗೆ 20 ತಿಂಗಳು ಹಾಗೂ ಎರಡನೇ ಬಾರಿಗೆ 14 ತಿಂಗಳಿಗೆ ಸಿಎಂ ಸ್ಥಾನದಲ್ಲಿದ್ರು. ಈ ಅಪೂರ್ಣಾವಧಿ ಸಿಎಂ ಆಗಿರೋದಕ್ಕೆ ಕಾರಣ ಲಕ್ಷೀನಾರಾಯಣ ಸ್ವಾಮೀಯ ಶಾಪವಾಗಿತ್ತಂತೆ.
Follow Us
Latest Videos
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
