ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅಪೂರ್ಣಾವಧಿ ಸಿಎಂ ಆಗಿರೋದಕ್ಕೆ ಕಾರಣ ಲಕ್ಷೀನಾರಾಯಣ ಸ್ವಾಮೀಯ ಶಾಪವಾಗಿತ್ತಂತೆ
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿ ಆದರು ಪೂರ್ಣಾವಧಿ ಅಧಿಕಾರವನ್ನ ಮಾತ್ರ ಪೂರೈಸಲಿಲ್ಲ. ಮೊದಲ ಬಾರಿಗೆ 20 ತಿಂಗಳು ಹಾಗೂ ಎರಡನೇ ಬಾರಿಗೆ 14 ತಿಂಗಳಿಗೆ ಸಿಎಂ ಸ್ಥಾನದಲ್ಲಿದ್ರು. ಈ ಅಪೂರ್ಣಾವಧಿ ಸಿಎಂ ಆಗಿರೋದಕ್ಕೆ ಕಾರಣ ಲಕ್ಷೀನಾರಾಯಣ ಸ್ವಾಮೀಯ ಶಾಪವಾಗಿತ್ತಂತೆ.
Follow Us
Latest Videos
3ನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು
ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್ ವಿರುದ್ಧವೇ ತೊಡೆತಟ್ಟಿದ ಪೈಲ್ವಾನ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್
