Karnataka Bandh: ದಿಢೀರ್ ಕುಸಿದ ಹೂವುಗಳ ಬೆಲೆ; ಕಂಗಾಲಾದ ರೈತರು

ಕರ್ನಾಟಕ ಬಂದ್  ಹಿನ್ನಲೆ ವರ್ತಕರು ಹೂ ಮಾರುಕಟ್ಟೆಗೆ  ಬರುತ್ತಿಲ್ಲ. ಹೂಗಳನ್ನು ಕೇಳೋರೋಲ್ಲದೆ ಮಾರುಕಟ್ಟೆಯಲ್ಲೇ ತರೆಹೇವಾರಿ ಹೂಗಳು ಕೊಳೆಯುತ್ತಿದೆ. ಈ ಹಿನ್ನಲೆ ಹೂವುಗಳ ಬೆಲೆ(Flowers Rate)ಕೂಡ  ದಿಢೀರ್ ಕುಸಿದಿದೆ.

ಚಿಕ್ಕಬಳ್ಳಾಪುರ, ಸೆ.29: ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರಿಂಕೋರ್ಟ್​ ಆದೇಶ ನೀಡಿದ್ದು, ಇದನ್ನು ವಿರೋಧಿಸಿ ಇಂದು(ಸೆ.29) ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ. ಇದರ ಪರಿಣಾಮ ಇದೀಗ ಚಿಕ್ಕಬಳ್ಳಾಪುರ(Chikkaballapura) ಹೂ ಬೆಳೆಗಾರರ ಮೇಲೆ ಬೀರಿದೆ. ಹೌದು, ಕರ್ನಾಟಕ ಬಂದ್  ಹಿನ್ನಲೆ ವರ್ತಕರು ಹೂ ಮಾರುಕಟ್ಟೆಗೆ  ಬರುತ್ತಿಲ್ಲ. ಹೂಗಳನ್ನು ಕೇಳೋರೋಲ್ಲದೆ ಮಾರುಕಟ್ಟೆಯಲ್ಲೇ ತರೆಹೇವಾರಿ ಹೂಗಳು ಕೊಳೆಯುತ್ತಿದೆ. ಈ ಹಿನ್ನಲೆ ಹೂವುಗಳ ಬೆಲೆ(Flowers Rate)ಕೂಡ  ದಿಢೀರ್ ಕುಸಿದಿದೆ. ಕಷ್ಟ ಪಟ್ಟು ಬೆಳೆದ ಹೂಗಳಿಗೆ ಬೆಲೆ ಇಲ್ಲ ಎಂದು ಮಾರುಕಟ್ಟೆಯಲ್ಲಿ  ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Bheemappa Patil

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More
Follow Us