ನಿವೃತ್ತ ಯೋಧನ‌ ಮೆರವಣಿಗೆ ವಾಹನ ಚಲಾಯಿಸಿ ಗಮನ ಸೆಳೆದ ಎಂಪಿ ರೇಣುಕಾಚಾರ್ಯ; ಇಲ್ಲಿದೆ ವಿಡಿಯೋ

ಭಾರತೀಯ ಸೇನೆಯಲ್ಲಿ ಕಳೆದ 28 ವರ್ಷಗಳಿಂದ ಸುಬೇದಾರ್ ಆಗಿ ಸೇವೆ ಸಲ್ಲಿಸಿ ಸ್ವ ಗ್ರಾಮಕ್ಕೆ ಬಂದ ಯೋಧ ಎಚ್.ಶಿವಕುಮಾರ್ ಅವರಿಗೆ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು. ಈ ವೇಳೆ ಆಗಮಿಸಿದ್ದ ಯೋಧನ‌ ಮೆರವಣಿಗೆ ವಾಹನ ಚಲಾಯಿಸಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ(MP Renkacharya) ಗಮನ ಸೆಳೆದರು.

ನಿವೃತ್ತ ಯೋಧನ‌ ಮೆರವಣಿಗೆ ವಾಹನ ಚಲಾಯಿಸಿ ಗಮನ ಸೆಳೆದ ಎಂಪಿ ರೇಣುಕಾಚಾರ್ಯ; ಇಲ್ಲಿದೆ ವಿಡಿಯೋ
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 01, 2023 | 5:40 PM

ದಾವಣಗೆರೆ, ನ.01: ನಿವೃತ್ತಿ ಹೊಂದಿ ಸ್ವ ಗ್ರಾಮಕ್ಕೆ ಆಗಮಿಸಿದ ನಿವೃತ್ತ ಯೋಧರಿಗೆ ಅದ್ಧೂರಿ ಸ್ವಾಗತದ ಜೊತೆ ಸನ್ಮಾನ ಮಾಡಿದ ಘಟನೆ ದಾವಣಗೆರೆ(Davanagere) ಜಿಲ್ಲೆಯ ಹರಿಹರ ತಾಲೂಕಿನ ಯಲವಟ್ಟಿ ಗ್ರಾಮದಲ್ಲಿ ನಡೆದಿದೆ. ಭಾರತೀಯ ಸೇನೆಯಲ್ಲಿ ಕಳೆದ 28 ವರ್ಷಗಳಿಂದ ಸುಬೇದಾರ್ ಆಗಿ ಸೇವೆ ಸಲ್ಲಿಸಿ ಸ್ವ ಗ್ರಾಮಕ್ಕೆ ಬಂದ ಯೋಧ ಎಚ್.ಶಿವಕುಮಾರ್ ಅವರಿಗೆ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು. ಈ ವೇಳೆ ಆಗಮಿಸಿದ್ದ ಯೋಧನ‌ ಮೆರವಣಿಗೆ ವಾಹನ ಚಲಾಯಿಸಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ(MP Renkacharya) ಗಮನ ಸೆಳೆದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow us